ಗುಜರಾತ್-ರಾಜಾಸ್ಥಾನದ ಗಡಿಭಾಗದಲ್ಲಿರುವ ಅಂಬಾಜಿ ಗ್ರಾಮದಿಂದ ಸುಮಾರು 4 ಕಿ. ಮೀ. ದೂರದಲ್ಲಿ ಗಬ್ಬರ್ ಬೆಟ್ಟಗಳ ವಲಯವೊಂದಿದೆ. ಈ ಬೆಟ್ಟ ಪ್ರದೇಶವೇ, ಅಂಬಾಜಿ ಮಠದ ಮೂಲ ಸ್ಥಾನವಾಗಿದೆ ಎಂದು ನಂಬಲಾಗಿದೆ. "ತಂತ್ರ ಚೂಡಾಮಣಿ" ಪುರಾಣದಲ್ಲಿ ವಿವರಿಸಿರುವ ಪ್ರಕಾರ, ದೇವಿ ಸತಿಯ ಮೃತ ದೇಹದಿಂದ, ಹೃದಯದ ಒಂದು ಭಾಗವು ಈ ಬೆಟ್ಟದ...
ಕಾಮಾಕ್ಷಿ ಮಂದಿರವು ಖೇದಬ್ರಹ್ಮ ಹೆದ್ದಾರಿಯಲ್ಲಿ ಅಂಬಾಜಿಯಿಂದ 1 ಕಿ. ಮೀ. ದೂರದಲ್ಲಿರುವ ಕಾಮಾಕ್ಷಿದೇವಿ ದೇವಾಲಯ ಸಂಕೀರ್ಣದಲ್ಲಿದೆ.
ಈ ಸಂಕೀರ್ಣದಲ್ಲಿ ಎಲ್ಲಾ 51 ಶಕ್ತಿ ಪೀಠಗಳು ಮತ್ತು ವಿಶ್ವ ಚೈತನ್ಯದ ಕೇಂದ್ರವು ನಿರ್ಮಿಸಲ್ಪಟ್ಟು, ಪ್ರತಿಷ್ಟಾಪಿಸಲ್ಪಟ್ಟಿದೆ. ಇದರ ಉದ್ದೇಶವು ಇಲ್ಲಿಗೆ ಬರುವ...
ಮಾಂಗಲ್ಯ ವನವು, ಕೈಲಾಶ ತೇಕರಿ ಎಂಬ ಬೆಟ್ಟದ ಮೇಲಿದ್ದು, ಖೇದಬ್ರಹ್ಮ ರಾಷ್ಟ್ರೀಯ ಹೆದ್ದಾರಿಯಲ್ಲಿರುವ, ಅಂಬಾಜಿ ಮಂದಿರದಿಂದ ಒಂದು ಕಿಲೋಮೀಟರ್ ಗಿಂತಲೂ ಹೆಚ್ಚು ದೂರದಲ್ಲಿದೆ.
ಈ ವನದಲ್ಲಿದಲ್ಲಿ ಒಂದು ಅದ್ವಿತೀಯವಾದ ಜ್ಯೋತಿಶಾಸ್ತ್ರೀಯ ಉದ್ಯಾನವಿದೆ. ಇದರ ವೈಶಿಷ್ಟ್ಯವೇನೆಂದರೆ ಇಲ್ಲಿ 3 ಗಿಡಗಳಿದ್ದು,...
ಕೋಟೇಶ್ವರ ದೇವಸ್ಥಾನವು ಅಂಬಾಜಿಯಿಂದ 8 ಕಿ. ಮೀ. ದೂರದಲ್ಲಿದೆ. ಈ ದೇವಸ್ಥಾನವು ಸರಸ್ವತಿ ನದಿಗೆ ಸಮೀಪದಲ್ಲಿರುವುದರಿಂದ ಇದು ಐತಿಹಾಸಿಕವಾಗಿಯೂ ಮಹತ್ವವುಳ್ಳದ್ದಾಗಿದೆ. ವಾಲ್ಮೀಕಿ ಆಶ್ರಮ ಮತ್ತು ಶಕ್ತಿ ಆಶ್ರಮಗಳು ಈ ಸ್ಥಳದ 2 ಆಕರ್ಷಣೆಗಳಾಗಿವೆ.
ಈ ಬೆಟ್ಟದ ಮೇಲಿರುವ ದೇವಸ್ಥಾನವನ್ನು ತಲುಪಲು 999...
ಮನ್ ಸರೋವರವು ಒಂದು ದೊಡ್ಡ ಆಯತಾಕಾರದ ಸರೋವರವಾಗಿದ್ದು, ಇದು ಅಂಬಾಜಿ ದೇವಸ್ಥಾನದ ಹಿಂಭಾಗದಲ್ಲಿದೆ. ಇದು 1584 ರಿಂದ 1594 ರ ಅವಧಿಯಲ್ಲಿ ಅಂಬಾಜಿ ಮಠದ ಓರ್ವ ವಿಶ್ವಾಸಿ ಭಕ್ತರಾದ ಶ್ರೀ ತಪಿಶಂಕರ್ ಅವರಿಂದ ನಿರ್ಮಾಣಗೊಂಡಿತು. ಈ ಸರೋವರವು 4 ಬದಿಗಳಲ್ಲಿಯೂ ಮೆಟ್ಟಿಲುಗಳನ್ನು ಹೊಂದಿದ್ದು, ತನ್ನ ಇಕ್ಕೆಲಗಳಲ್ಲಿ 2...
ಬಲರಾಮ್ ಅಂಬಾಜಿ ವನ್ಯಜೀವಿ ಅಭಯಾರಣ್ಯವು ಗುಜರಾತ್ ರಾಜ್ಯದ ಬನಸ್ಕಂಥ ಜಿಲ್ಲೆಯಲ್ಲಿದೆ. ಈ ಸ್ಥಳದಲ್ಲಿ ಒಂದಕ್ಕೊಂದು ವಿರುದ್ಧ ಮೂಲೆಗಳಲ್ಲಿರುವ ಬಲರಾಮ್ ಮತ್ತು ಅಂಬಾಜಿಗಳೆಂಬ ಎರಡು ದೇವಸ್ಥಾನಗಳ ಕಾರಣದಿಂದ ಈ ಅಭಯಾರಣ್ಯವು ಈ ಹೆಸರನ್ನು ಪಡೆದುಕೊಂಡಿದೆ. ಆಗಸ್ಟ್ 7 ರ 1989 ರಲ್ಲಿ ವನ್ಯಜೀವಿಗಳನ್ನು ಮತ್ತು...