Search
  • Follow NativePlanet
Share

travel guide

ದೇವಾಲಯಗಳ ಪಟ್ಣಣ ಕುಂಭಕೋಣಂ

ದೇವಾಲಯಗಳ ಪಟ್ಣಣ ಕುಂಭಕೋಣಂ

ಕೂಂಬಕೋಣಂ ಎಂತಲೂ ಸಹ ಕರೆಯಲ್ಪಡುವ ಕುಂಭಕೋಣಂ ತಮಿಳುನಾಡು ರಾಜ್ಯದಲ್ಲಿರುವ ಒಂದು ಪವಿತ್ರ ಪಟ್ಟಣವಾಗಿದೆ. ರಾಜ್ಯದ ತಾಂಜಾವೂರು ಜಿಲ್ಲೆಯಲ್ಲಿರುವ ಈ ಕ್ಷೇತ್ರವು ಕಾವೇರಿ ಮತ್ತು ಅರ್ಸಲಾರ್ ನದಿಗಳ ಮಧ್ಯದಲ್ಲಿ ನೆಲೆಸಿರುವ ಕಾರಣ ಧಾರ್ಮಿಕ...
ಬೆಳಗಾವಿಯಿಂದ ಗೋವಾ ಒಂದು ಸುಂದರ ಪ್ರವಾಸ

ಬೆಳಗಾವಿಯಿಂದ ಗೋವಾ ಒಂದು ಸುಂದರ ಪ್ರವಾಸ

ಉತ್ತರ ಕರ್ನಾಟಕ ಭಾಗದ ಮಲೆನಾಡು ಎಂಬ ಹೆಗ್ಗಳಿಕೆಗೆ ಪಾತ್ರವಾದ, ಬೆಂಗಳೂರಿನಷ್ಟೆ ಸಮನಾದ ಹಾಗೂ ಹಿತಕರವಾದ ವಾತಾವರಣ ಹೊಂದಿರುವ ಬೆಳಗಾವಿ ಮಹಾನಗರವು ಪ್ರವಾಸಿಗರಿಗೆ ಸಾಕಷ್ಟು ಸುಂದರ ಆಯ್ಕೆಗಳನ್ನು ಕೊಡುತ್ತದೆ. ಮಹಾರಾಷ್ಟ್ರದ ಕೊಲ್ಹಾಪುರವಾಗಲಿ...
ಸೊಗಸಾದ ಶಿವಮೊಗ್ಗದ ಸುಂದರ ಸ್ಥಳಗಳು

ಸೊಗಸಾದ ಶಿವಮೊಗ್ಗದ ಸುಂದರ ಸ್ಥಳಗಳು

ಮಲೆನಾಡ ಸುಂದರಿ ಶಿವಮೊಗ್ಗ ಜಿಲ್ಲೆಯು ಪ್ರವಾಸಿಗರಿಗೆ ಸಂತಸಮಯ ಆಕರ್ಷಣೆಗಳನ್ನು ಒದಗಿಸುತ್ತದೆ. ಪವಿತ್ರ ಕ್ಷೇತ್ರಗಳಾದ ಶೃಂಗೇರಿ, ತೀರ್ಥಹಳ್ಳಿಗಳಿರಲಿ ಇಲ್ಲವೆ ಐತಿಹಾಸಿಕ ಶ್ರೀಮಂತಿಕೆಯ ಸುಂದರ ಸಾಗರವಿರಲಿ, ಇಲ್ಲವೆ ಭೋರ್ಗೆರೆಯುತ್ತ ಧುಮುಕುವ...
ಪ್ರಸ್ತುತ ಆಂಧ್ರದ ಪ್ರಮುಖ ಧಾರ್ಮಿಕ ಸ್ಥಳಗಳು

ಪ್ರಸ್ತುತ ಆಂಧ್ರದ ಪ್ರಮುಖ ಧಾರ್ಮಿಕ ಸ್ಥಳಗಳು

ಹೊಸದಾದ ನಕ್ಷೆ ಪಡೆದಿರುವ ಆಂಧ್ರಪ್ರದೇಶ ರಾಜ್ಯವು ಧಾರ್ಮಿಕವಾಗಿಯೂ ಪ್ರಮುಖವಾದ ರಾಜ್ಯವಾಗಿದೆ. ಪಕ್ಕದ ಕರ್ನಾಟಕ, ತಮಿಳುನಾಡು ಮಾತ್ರವಲ್ಲದೆ ಮಹಾರಾಷ್ಟ್ರ ಹಾಗೂ ಇತರೆ ಉತ್ತರ ಭಾರತದ ಅನೇಕ ಸ್ಥಳಗಳಿಂದಲೂ ಕೂಡ ಆಂಧ್ರಪ್ರದೇಶದ ಅನೇಕ ಧಾರ್ಮಿಕ...
ವಿಶಿಷ್ಟ ಆಕರ್ಷಣೆಗಳ ವಿಶಾಖಾಪಟ್ಟಣಂ

ವಿಶಿಷ್ಟ ಆಕರ್ಷಣೆಗಳ ವಿಶಾಖಾಪಟ್ಟಣಂ

ವೈಜಾಗ್ ಎಂಬ ಹೆಸರಿನಿಂದಲೂ ಸಹ ಕರೆಯಲ್ಪಡುವ ವಿಶಾಖಾಪಟ್ಟಣಂ ಆಂಧ್ರಪ್ರದೇಶ ರಾಜ್ಯದ ಅತಿ ದೊಡ್ಡ ಪಟ್ಟಣವಾಗಿದ್ದು, ಭಾರತದ ಪೂರ್ವ ಕರಾವಳಿ ತೀರದಗುಂಟ ನೆಲೆಸಿರುವ ಚೆನ್ನೈ ಹಾಗೂ ಕೊಲ್ಕತ್ತಾ ನಗರಗಳ ನಂತರದ ಅತೊ ದೊಡ್ಡ ಪಟ್ಟಣವೂ ಸಹ ಆಗಿದೆ....
ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ನೋಟ

ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ನೋಟ

ನಾಶಿಕ್ ಮಹಾರಾಷ್ಟ್ರದ ಒಂದು ಜಿಲ್ಲೆ. ಮೂಲತಃ ಈ ಪಟ್ಟಣದಲ್ಲಿ ದೇಶದಲ್ಲೆ ಅತಿ ಹೆಚ್ಚು ದ್ರಾಕ್ಷಿಯನ್ನು ಬೆಳೆಯಲಾಗುತ್ತದೆ. ಆದ್ದರಿಂದ ಇದು ದೇಶದ "ದ್ರಾಕ್ಷಿ ರಾಜಧಾನಿ" ಎಮ್ಬ ಬಿರುದು ಪಡೆದಿದೆ. ಮುಂಬೈನಿಂದ ಸುಮಾರು 180 ಕಿ.ಮೀ ದೂರದಲ್ಲಿದೆ...
ಭಾರತದಲ್ಲಿರುವ ಇಸ್ಕಾನ್ ದೇವಾಲಯಗಳು

ಭಾರತದಲ್ಲಿರುವ ಇಸ್ಕಾನ್ ದೇವಾಲಯಗಳು

ಇಸ್ಕಾನ್ (ISKCON) ಒಂದು ಧಾರ್ಮಿಕ ಸಂಸ್ಥೆಯಾಗಿದ್ದು ಭಗವದ್ಗೀತೆಯ ಸಾರವನ್ನು ಪಸರಿಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ಸಂಸ್ಥೆಯಾಗಿದೆ. ಇದರ ಪೂರ್ಣ ಹೆಸರು ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷೀಯಸ್ ನೆಸ್ ಎಂದಾಗಿದೆ. 11 ಜುಲೈ 1966...
ಬೆಂಗಳೂರಿನಿಂದ ಹೀಗೆ ಹೋಗಿ ಬಂಡೀಪುರ

ಬೆಂಗಳೂರಿನಿಂದ ಹೀಗೆ ಹೋಗಿ ಬಂಡೀಪುರ

ರಜಾ ಸಮಯಗಳಲ್ಲಿ ಅದೇ ಶಾಪಿಂಗ್, ಅದೇ ಮಾಲ್, ಅದೇ ಹೋಟೆಲ್ ಸುತ್ತಾಡಿ ಸುತ್ತಾಡಿ ಬೇಸರ ಮೂಡಿದ್ದರೆ ಚಿಂತಿಸಬೇಡಿ ಒಮ್ಮೆ ಕಾಡಿನ ಸಫಾರಿ ಮಾಡಿ ಬಿಡಿ. ಕಾಡು ಪ್ರಾಣಿಗಳು ಪಂಜರಗಳಲ್ಲಿ ಕಟ್ಟು ಹಾಕಿದ ಸ್ಥಿಯಲ್ಲಿ ನೋಡುವುದಕ್ಕಿಂತ ಅವುಗಳು ತಮ್ಮ...
ಅದ್ಭುತ ಐತಿಹಾಸಿಕ ಆಕರ್ಷಣೆಗಳ ಬಾಗಲಕೋಟೆ

ಅದ್ಭುತ ಐತಿಹಾಸಿಕ ಆಕರ್ಷಣೆಗಳ ಬಾಗಲಕೋಟೆ

ಕರ್ನಾಟಕದ ಸಾಕಷ್ಟು ಸ್ಥಳಗಳು ಐತಿಹಾಸಿಕ ಶ್ರೀಮಂತಿಕೆಯನ್ನು ಹೊಂದಿವೆ. ಹಿಂದೆ ನಮ್ಮ ನಾಡನ್ನಾಳುತ್ತ ಇಂದು ನಾವು ಸುಖಮಯವಾಗಿರುವುದಕ್ಕೆ ಕಾರಣರಾಗಿರುವ ಅನೇಕ ರಾಜ ವಂಶಗಳು ತಮ್ಮದೆ ಆದ ವಿಶಿಷ್ಟ ಕಲೆಯನ್ನು, ಜೀವನ ಶೈಲಿಯ ಕುರುಹುಗಳನ್ನು,...
ಒಂದು ದಿನ ಬೆಂಗಳೂರಲ್ಲಿ ಹೀಗೂ ಕಳೆಯಬಹುದು

ಒಂದು ದಿನ ಬೆಂಗಳೂರಲ್ಲಿ ಹೀಗೂ ಕಳೆಯಬಹುದು

ದಿನ ಬೆಳಗಾಗುತ್ತಿದ್ದಂತೆ ಸಾಕು ಕಣ್ಣುಗಳಲ್ಲಿ ಹಿಂದಿನ ರಾತ್ರಿಯಲ್ಲಿ ಬಂದು ನೆಲೆ ನಿಂತಿದ್ದ ನಿದ್ರಾ ದೇವಿಯು ಸಾಕಪ್ಪಾ ಸಾಕು ನಿನ್ನ ಸಹವಾಸ ಅಂತ ಹೊರಟೇ ಬಿಡುತ್ತಾಳೆ. ದಿನ ಪೂರ್ತಿ ಕೆಲಸ ಮಾಡಿ ಚಿಂದಿ ಚಿತ್ರಾನ್ನವಾಗಿ ನಂತರ...
ಕರ್ನಾಟಕದಲ್ಲಿ ಕುಂಭ ಮೇಳ ಆಚರಿಸಲ್ಪಡುವ ಸ್ಥಳ

ಕರ್ನಾಟಕದಲ್ಲಿ ಕುಂಭ ಮೇಳ ಆಚರಿಸಲ್ಪಡುವ ಸ್ಥಳ

ಜನಪ್ರೀಯವಾಗಿ ಟಿ.ನರಸೀಪುರ ಎಂದು ಕರೆಯಲ್ಪಡುವ ತಿರುಮಕೂಡಲ ನರಸೀಪುರವು ಮೈಸೂರು ಜಿಲ್ಲೆಯಲ್ಲಿರುವ ಒಂದು ಪರಮ ಪಾವನ ಕ್ಷೇತ್ರವಾಗಿದೆ. ನರಸೀಪುರ ಎಂಬುದು ಪ್ರದೇಶದ ಹೆಸರಾಗಿದ್ದು ತ್ರಿಮಕೂಟ ಎಂಬ ಸಂಸ್ಕೃತ ಪದದಿಂದ ಕಾಲ ಉರುಳಿದಂತೆ ತಿರುಮಕೂಡಲ...
ಸಾಗರದಷ್ಟು ಆನಂದ ಕರುಣಿಸುವ ಸಾಗರ

ಸಾಗರದಷ್ಟು ಆನಂದ ಕರುಣಿಸುವ ಸಾಗರ

ಸಾಗರ, ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ಸುಂದರ, ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ತಾಲೂಕು ಪ್ರದೇಶ. ಬೆಂಗಳೂರು ನಗರದಿಂದ 360 ಕಿ.ಮೀ ಗಳಷ್ಟು ಅಂತರದಲ್ಲಿರುವ ಸಾಗರ ಪಟ್ಟಣವು ಮಲೆನಾಡು ಪ್ರದೇಶದ ವ್ಯಾಪ್ತಿಗೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+