ಬೆಳೆಯುವ ರಂಗನಿರುವ ಕೆಂಪೇಗೌಡರ ಮಾಗಡಿ
ತುಂಬು ಕುಟುಂಬ ಅಥವಾ ಅವಿಭಕ್ತ ಕುಟುಂಬ ಸಮೇತ ಪ್ರವಾಸ ಮಾಡಬೇಕೆಂದಾಗ ಧಾರ್ಮಿಕ ಸ್ಥಳಕ್ಕೊ, ಪ್ರಸಿದ್ಧ ದೇವಾಲಯಕ್ಕೊ ಭೇಟಿ ನೀಡುವುದು ಸಾಮಾನ್ಯ. ಹೌದು ಕೆಲ ಜನರು ವಾರದ ಐದು ದಿನಗಳ ಒತ್ತಡದ ಜೀವನದ ನಂತರ ಮಾಲ್, ಶಾಪಿಂಗ್, ಪಾರ್ಕ್ ಅಥವಾ...
ಕನ್ನಡ ಪರಂಪರೆಯ ಹೊಳಪಿರುವ ಲಕ್ಷ್ಮೇಶ್ವರ
ಕನ್ನಡ ಭಾಷೆಯ ಅಂದ ಚೆಂದವನ್ನು ಪದಗಳಲ್ಲಿ ಪರಿಣಾಮಾತ್ಮಕವಾಗಿ ವರ್ಣಿಸುವುದು ಕಷ್ಟವೆ ಸರಿ. ಅತಿ ಪ್ರಾಚೀನ ಕಾಲದಿಂದ ಬಳಕೆಯಲ್ಲಿರುವ ಕನ್ನಡ ಭಾಷೇಯು ಭಾರತದ ಅತಿ ಪ್ರಮುಖ ಭಾಷೆಗಳ ಪೈಕಿ ಒಂದಾಗಿದೆ. ಕನ್ನಡ ಭಾಷೇಯ ಸಿರಿವಂತಿಕೆಯನ್ನು ಇಂದಿಗೂ ಸಹ...
ಗೋವಾದ ಕೆಲ ಸುಂದರ ಬೀಚುಗಳು
ಹೊಸ ವರ್ಷದ ಸಂಭ್ರಮಾಚರಣೆ, ಪಾರ್ಟಿಗಳು, ಸಂಗೀತೋತ್ಸವಗಳು, ಉತ್ಸಾಹಭರಿತ ವಾತಾವರಣ, ವೈವಿಧ್ಯಮಯ ಶಾಪಿಂಗ್, ಇವೆಲ್ಲವುಗಳನ್ನು ಎಳೆ ಎಳೆಯಾಗಿ ಅನುಭವಿಸಲು ವಿರಾಮ ಸಮಯ....ಅಬ್ಬಾ ಜೀವನದಲ್ಲಿ ಇದೊಂದು ಸಂತಸಮಯ ಸಮಯ ಅನ್ನಿಸದೆ ಇರಲಾರದು. ಹೌದು...
ಲಾವಸಾ ನಿರ್ಮಾಣವಾಗುತ್ತಿರುವ ಹೊಸ ಗಿರಿಧಾಮ
ನಮ್ಮಲ್ಲಿ ಬಹುತೇಕರು ಸಾಕಷ್ಟು ಗಿರಿ ಪ್ರದೇಶ, ಗಿರಿಧಾಮಗಳಿಗೆ ಭೇಟಿ ನೀಡಿದ್ದಾರೆ. ಇಂತಹ ಗಿರಿಧಾಮ ಪ್ರದೇಶಗಳು ತಮ್ಮ ಪ್ರಕೃತಿ ವೈಭವ, ಹಿತಕರವಾದ ವಾತಾವರಣದಿಂದ ಸಾಕಷ್ಟು ಸೆಳೆಯುತ್ತಾವಾದರೂ ಇನ್ನೊಂದು ದೃಷ್ಟಿಯಿಂದ ಇವುಗಳನ್ನು ಗಮನಿಸಿದಾಗ...
ಸಕಲೇಶಪುರದ ಸುತ್ತ ಒಂದು ಟ್ರೆಕ್
ಸಕಲೇಶಪುರವು ಕರ್ನಾಟಕದ ಹಾಸನ ಜಿಲ್ಲೆಯ ಒಂದು ಗಿರಿಧಾಮ ಪಟ್ಟಣವಾಗಿದ್ದು ಸಾಕಷ್ಟು ಹಸಿರಿನಿಂದ ಕಂಗೊಳಿಸುತ್ತದೆ. ಬೆಂಗಳೂರು - ಮಂಗಳೂರು ಹೆದ್ದಾರಿಯಲ್ಲಿ ಬರುವ ಈ ಪಟ್ಟಣವು ಪ್ರವಾಸೋದ್ಯಮದ ದೃಷ್ಟಿಯಿಂದ ಪ್ರಮುಖ ಪಟ್ಟಣವಾಗಿದ್ದು ಚಾರಣ...
ಏಕೈಕ ಗಿರಿಧಾಮ ಪಟ್ಟ ಹೊತ್ತ ಅರ್ಬುದ ಬೆಟ್ಟ
ಹೌದು, ರಾಜಸ್ಥಾನ ರಾಜ್ಯದಲ್ಲಿರುವ ಏಕೈಕ ಗಿರಿಧಾಮ ಪ್ರದೇಶವಾಗಿದೆ ಈ ಸುಂದರ ಸ್ಥಳ. ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತೆ ರಾಜಸ್ಥಾನ ರಾಜ್ಯವು ಬಹುತೇಕವಾಗಿ ಮರಭೂಮಿ ಪ್ರದೇಶಗಳಿಂದ ಕೂಡಿರುವ ಭೂಮಿ. ಗಿಡ ಮರಗಳು ಅಪರೂಪವೆಂಬಂತಿರುವ ಈ...
ಮಂಗಳೂರಿನಿಂದ ಕಾರವಾರದೆಡೆ ಪ್ರವಾಸ
ಕಾರಿನಲ್ಲಿ ಸ್ನೇಹಿತರೋಡನೆ ಇಲ್ಲವೆ ಕುಟುಂಬ ಸಮೇತ ಪ್ರವಾಸ ಹೊರಡುವುದೆಂದರೆ ಎಲ್ಲರಿಗೂ ಸಂತಸದ ವಿಷಯವೆ. "ಕಾರಿನ ಮೂಲಕ" ಎಂಬ ನಮ್ಮ ಸರಣಿಯನ್ನು ಮುಂದುವರೆಸುತ್ತ ಇಂದಿನ ಲೇಖನದಲ್ಲಿ ಮಂಗಳೂರಿನಿಂದ ಕಾರವಾರದೆಡೆ ಪ್ರವಾಸ ಮಾಡೋಣ. ವಿಶೇಷವೆಂದರೆ...
ಶಿವಥರಘಳ ಸಮರ್ಥ ರಾಮದಾಸರ ಸ್ಥಳ
ಭವ್ಯ, ವಿಶಾಲವಾದ ಈ ನಮ್ಮ ನಾಡಿನಲ್ಲಿ ವಿವಿಧ ವಿಶೇಷತೆಗಳು, ಕೌತುಕಗಳು, ವಿಸ್ಮಯ - ಅಚ್ಚರಿಗಳಿಂದ ಕೂಡಿದ ಅನೇಕ ಸ್ಥಳಗಳು ನಮ್ಮ ಆಸು ಪಾಸಿನಲ್ಲಿದ್ದರೂ ಸುಲಭವಾಗಿ ಕಂಡುಬರುವುದಿಲ್ಲ. ಸಂಶೋಧನೆ, ಹೆಚ್ಚಿನ ಓದು, ಸುತ್ತಾಟ ಮೂಂತಾದವುಗಳಿಂದ ಈ...
ನಾನೆಘಾಟ್ ಬೆಟ್ಟಗಳ ಮಧ್ಯದ ಅದ್ಭುತ
ಪರ್ವತಾರೋಹಣ, ಟ್ರೆಕ್ಕಿಂಗ್, ರಾಫ್ಟಿಂಗ್, ಪ್ಯಾರಾಗ್ಲೈಡಿಂಗ್ ನಂತಹ ಚಟುವಟಿಕೆಗಳು ಸಾಹಸಪ್ರಧಾನ ಪ್ರವಾಸಿ ಆಕರ್ಷಣೆಗಳಾಗಿವೆ. ಇಂತಹ ಚಟುವಟಿಕೆಗಳು ನಮ್ಮಲ್ಲಿ ಎಲ್ಲೊ ಅವಿತು ಕುಳಿತಿರುವ ಭಯವನ್ನು ಹೋಗಲಾಡಿಸಲು ಸಹಾಯಕವಾಗುತ್ತವೆ. ಆದರೆ...
ಕರ್ಜಾತ್ ದಟ್ಟ ಹಸಿರಿನಲ್ಲಿ ಅಪ್ಪಟ ಸಾಹಸ
ಮಹಾರಾಷ್ಟ್ರ ರಾಜ್ಯವು ಪ್ರವಾಸಿ ದೃಷ್ಟಿಯಿಂದ ತನ್ನದೆ ಆದ ಪ್ರಾಮುಖ್ಯತೆಯನ್ನು ಹೊಂದಿದ್ದು ಒಬ್ಬ ಪ್ರವಾಸಿಗನಿಗೆ ಎಲ್ಲ ರೀತಿಯ ಆಯ್ಕೆಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಗಿರಿಧಾಮಗಳಿರಲಿ, ಧಾರ್ಮಿಕ ಕ್ಷೇತ್ರಗಳಿರಲಿ, ಸಾಹಸಮಯ ತಾಣಗಳಿರಲಿ,...
ಕಾರಿನಲ್ಲಿ ಕೋಲಾರ ತಿರುಪತಿ ಪುಲಿಕಟ್ ಪ್ರವಾಸ
ನಮ್ಮ ಕೆಲ ಹಿಂದಿನ ಲೇಖನಗಳಂತೆ "ಬೆಂಗಳೂರಿನಿಂದ ಕಾರಿನ ಮೂಲಕ" ಸರಣಿಯನ್ನು ಮುಂದುವರೆಸುತ್ತ ಇಂದಿನ ಲೇಖನದಲ್ಲಿ ಪುಲಿಕಟ್ ಕೆರೆಯವರೆಗೆ ಪ್ರಯಾಣಿಸೋಣ. ಪುಲಿಕಟ್ ಕೆರೆ ಒಂದು ಲಗೂನಾಗಿದ್ದು ಆಕರ್ಷಕ ಪ್ರವಾಸಿ ತಾಣವಾಗಿಯೂ ಸಹ ಜನರನ್ನು...
ಬಹಮನಿ ಸಾಮ್ರಾಜ್ಯದ ಕಡೆಯ ಕೊಡುಗೆ ಬೀದರ್ ಕೋಟೆ
ಬೀದರ್, ಕರ್ನಾಟಕ ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆಯಾಗಿದೆ. ಬೀದರ್ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದ್ದು ಭಾಲ್ಕಿ, ಹುಮನಾಬಾದ್, ಬಸವಕಲ್ಯಾಣ ಮತ್ತು ಔರಾದ ತಾಲೂಕುಗಳು ಈ ಜಿಲ್ಲೆಯಲ್ಲಿವೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ...