ರಾಜಸ್ಥಾನದ ಭವ್ಯ ಅರಮನೆಗಳು ಮತ್ತು ಕೋಟೆಗಳು
ಪ್ರಬಲ ರಜಪೂತ ಸಾಮ್ರಾಜ್ಯವಾಳಿದ ಉತ್ತರ ಭಾರತದ ರಾಜ ಪರಂಪರೆಯ ಸೊಗಡಿರುವ ಒಂದು ಭವ್ಯ ರಾಜ್ಯ ರಾಜಸ್ಥಾನ. ವಿದೇಶಿ ಪ್ರವಾಸಿಗರ ಅತಿ ನೆಚ್ಚಿನ ಸ್ಥಾನವಾಗಿರುವ ರಾಜಸ್ಥಾನ ತನ್ನದೆ ಆದ ವಿಶಿಷ್ಟ ಸಂಸ್ಕೃತಿಅ ಸಂಪ್ರದಾಯಗಳಿಂದ ಸಂಪದ್ಭರಿತವಾಗಿದೆ....
ಪ್ರವಾಸಕ್ಕೆ ಅನುಕೂಲವಾಗುವ ಐದು ಕೂಪನ್ನುಗಳು
ಪ್ರವಾಸ ಮಾಡುವುದೆಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಿಂದ ಮನಸ್ಸು ಪ್ರಸನ್ನಗೊಳ್ಳುವುದಲ್ಲದೆ ವಿಶ್ರಾಂತಿ, ಸಂತಸಗಳು ಸಿಕ್ಕಿ ಒತ್ತಡವು ಮಾಯವಾಗುತ್ತದೆ. ಹಾಗಾದರೆ ಈ ಅಗಸ್ಟ್ ತಿಂಗಳಿನಲ್ಲಿ ನಿಮ್ಮ ಪ್ರವಾಸ ಯೋಜನೆ ಹಾಕಿ ಸಾಕು. ಅದನ್ನು...
ಮದುವೆಗೆ ಮುಂಚೆ ಮಾಡಬೇಕಾದ ಟ್ರೆಕ್ಕುಗಳು
ಅರೆ...ಇದೇನಪ್ಪಾ..ಟ್ರೆಕ್ ಅಥವಾ ಚಾರಣಗಳನ್ನು ಯಾವಾಗ ಬೇಕಾದರೂ ಮಾಡಬಹುದಲ್ಲವೆ? ಮದುವೆಗೆ ಮುಂಚೆ ಎಂದರೆ ಏನರ್ಥ ಎಂಬ ಗೊಂದಲ ಊಂಟಾಗಿರಲೇಬೇಕಲ್ಲವೆ... ನಿಮಗೆ. ಹೌದು ಕೆಲವು ಚಾರಣಗಳೆ ಹಾಗೆ. ಕಾರಣ ಇವುಗಳಲ್ಲಿ ಒಳಪಟ್ಟಿರುವ ಸಾಹಸಮಯ ಅಂಶಗಳು,...
ಉತ್ತರಾಖಂಡ ಎಂಬ ಪ್ರಚಂಡ ಸ್ವರ್ಗ ದರ್ಶನ
"ದೇವತೆಗಳ ಭೂಮಿ" ಎಂದೆ ಜನಜನಿತವಾಗಿರುವ, ಹಿಮಾಲಯ ಪರ್ವತಗಳ ಹತ್ತಿರದಲ್ಲಿರುವ ಉತ್ತರಾಖಂಡವು ಹಿಂದೂಗಳ ಪಾಲಿಗೆ ಒಂದು ಪುಣ್ಯ ಭೂಮಿಯಾಗಿದೆ. ಕಾರಣ ಇಲ್ಲಿರುವ, ಮಹಾಭಾರತ, ರಾಮಾಯಣಗಳಾದಿಯಾಗಿ ಹಲವಾರು ಧಾರ್ಮಿಕ, ಪೌರಾಣಿಕ ಕಥೆಗಳಲ್ಲಿ...
ದಕ್ಷಿಣ ಭಾರತದ ಕೆಲವು ಅದ್ಭುತ ಕೆರೆಗಳು
ಮನಸ್ಸು ಒತ್ತಡದಿಂದ ಬಳಲುತ್ತಿದ್ದಾಗ, ಏಕಾಂತ ಸಮಯವನ್ನು ಹಾಯಾಗಿ ಕಳೆಯಬೇಕೆಂದಾಗ, ಹಾಗೆ ಸುಮ್ಮನೆ ಕೆಲ ಸಮಯ ಪ್ರಶಾಂತವಾಗಿ ವಿಶ್ರಾಂತಿ ಪಡೆಯಬೇಕೆಂದಾಗ ಬಹುತೇಕರಿಗೆ ನೆನಪಾಗುವುದು ಉದ್ಯಾನಗಳು ಇಲ್ಲವೆ ಕೆರೆಯ ತಟಗಳು ಹೌದಲ್ಲವೆ? ಸಾಮಾನ್ಯವಾಗಿ...
ಸ್ವಾತಂತ್ರ್ಯ ವಿಶೇಷದ ಐದು ಕೂಪನ್ನುಗಳು
ಒನ್ ಇಂಡಿಯಾದ ಕೂಪನ್ ವಿಭಾಗದಲ್ಲಿ ದೊರಕುವ ಎಲ್ಲ ಕೂಪನ್ನುಗಳು ಸಂಪೂರ್ಣ ಉಚಿತ ಹಾಗೂ ಚಾಲ್ತಿಯಲ್ಲಿರುತ್ತವೆ. ಯಾವುದೆ ಸಂಕೋಚವಿಲ್ಲದೆ ನಿರ್ಭಯವಾಗಿ ನೀವು ಈ ಕೂಪನ್ನುಅಗಳನ್ನು ಬಳಸಿ ಶಾಪಿಂಗ್ ಮಾಡಬಹುದು ಹಾಗೂ ಪ್ರತಿ ಸಮಯದಲ್ಲೂ ಹೆಚ್ಚು ಹಣ...
ಮಲೆನಾಡ ಮೈಸಿರಿಯಲ್ಲೊಂದು ಸುಂದರ ಪ್ರವಾಸ
ಮಳೆಗಾಲದಿ ಗಿಡ ಮರಗಳ ಎಲೆಗಳ ಮೇಲೆ ಮುತ್ತಿನ ಹನಿಗಳ ಹೊಳಪು ನೋಡುವುದೆ ಒಂದು ಸುಂದರ ಅನುಭವ. ಅದರಲ್ಲೂ ದಟ್ಟನೆಯ ಗಿಡ ಮರಗಳಿಂದ ಕೂಡಿದ ಪ್ರಕೃತಿಯ ಸಹಜ ಸೌಂದರ್ಯವು ಥಳ ಥಳಿಸುವ ಪ್ರದೇಶಗಳಿಗೆ ತೆರಳಿದರೆ ಹೇಗೆ? ಪೇಟಿಎಂ ಸೀಮಿತ ಅವಧಿಯ ಕೊಡುಗೆ :...
ಭಾರತದಲ್ಲಿರುವ ಒಟ್ಟು ಯುನೆಸ್ಕೊ ತಾಣಗಳೆಷ್ಟು?
ನಿಮಗೆಲ್ಲ ತಿಳಿದಿರುವಂತೆ ಯುನೆಸ್ಕೊ (UNESCO) ವಿಶ್ವಸಂಸ್ಥೆಯ ಒಂದು ಅಂಗ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತದೆ. ಯುನೈಟೆಡ್ ನೇಷನ್ಸ್ ಎಜುಕೇಷನಲ್, ಸೈಂಟಿಫಿಕ್ ಆಂಡ್ ಕಲ್ಚರಲ್ ಆರ್ಗನೈಸೇಷನ್ ಎಂಬ ವಿಸ್ತೃತ ರೂಪ ಹೊಂದಿರುವ ಈ ಸಂಸ್ಥೆಯು...
ನಿಮಗಿಷ್ಟವಾಗುವ ಐದು ಅದ್ಭುತ ಕೊಡುಗೆಗಳು
ಇಂದು ಆನ್ ಲೈನ್ ತಾಣಗಳಲ್ಲಿ ಫ್ಲಿಪ್ ಕಾರ್ಟ್, ಜಬಾಂಗ್, ಮಿಂಟ್ರಾ, ಇಬೆ, ಫುಡ್ ಪಾಂಡಾ, ಅಮೇಜಾನ್, ಕ್ಲಿಯರ್ ಟ್ರಿಪ್, ಯಾತ್ರಾ, ಗೊಐಬಿಬೊ ನಂತಹ ವೆಬ್ ತಾಣಗಳು ಮಂಚೂಣಿಯಲ್ಲಿದ್ದು ಗ್ರಾಹಕರಿಗಾಗಿ ಹಲವಾರು ಅದ್ಭುತ ಕೊಡುಗೆಗಳನ್ನು ಕೂಪನ್ನುಗಳ...
ಯಾಣದಿಂದ ಗೋಕರ್ಣದವರೆಗೆ ರೋಮಾಂಚಕ ಪ್ರವಾಸ
ಸ್ನೇಹಿತರೊಂದಿಗೊಡಗೂಡಿ ಪ್ರತಿ ಕ್ಷಣಗಳಲ್ಲೂ ರೋಮಾಂಚನವನ್ನುಂಟು ಮಾಡುವ ಒಂದು ಅದ್ಭುತ ಪ್ರವಾಸ ಕೈಗೊಳ್ಳುವ ತವಕ ನಿಮ್ಮಲ್ಲಿದೆಯೆ? ಹಾಗಿದ್ದರೆ ಯಾಕೊಮ್ಮೆ ದಟ್ಟಾರಣ್ಯದಲ್ಲೊಂದು ಟ್ರೆಕ್ ಪ್ರವಾಸ ನಂತರ ಉತ್ಸಾಹಗೊಳಿಸುವ ಕಡಲ ತಡಿಗೊಂದು ಭೇಟಿ...
ಭಾರತದ ಮಹಾಗುರುಗಳ ಪರಮ ಪುಣ್ಯ ಕ್ಷೇತ್ರಗಳು
ಸಾಮಾನ್ಯವಾಗಿ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಹೇಳಿರುವಂತೆ ಅಜ್ಞಾನವೆಂಬ ಕತ್ತಲನ್ನು ಜ್ಞಾನದ ದೀಪದ ಮೂಲಕ ಬೆಳಕಾಗಿಸುವವನೆ ಗುರು. ಅದಕ್ಕಾಗಿಯೆ ಹಿಂದಿನಿಂದಲೂ ಭಾರತೀಯರು ಗುರು ಬ್ರಹ್ಮ, ಗುರು ವಿಷ್ಣು....ಎಂಬ ಶ್ಲೋಕವನ್ನು ಸಾಕ್ಷಾತ್ ದೈವ...
ರೋಮಗಳನ್ನು ಸೆಟೆಸಿ ನಿಲ್ಲಿಸುವ ಶಿಲ್ಲಾಂಗ್ ಹಾಗೂ ಚಿರಾಪುಂಜಿ
"ಏಳು ಸಹೋದರಿಯರು" ಎಂದು ಮನ್ನಣೆಗಳಿಸಿರುವ ಈಶಾನ್ಯ ಭಾರತದ ಸಪ್ತ ರಾಜ್ಯಗಳ ಪೈಕಿ ಮೇಘಾಲಯ ರಾಜ್ಯವೂ ಸಹ ಒಂದು. ಈ ರಾಜ್ಯದ ವಿಶೇಷತೆಯೆಂದರೆ ಇಲ್ಲಿ ಯಾವಾಗಲೂ ಮೇಘಗಳು/ಮೋಡಗಳು ತಮಗಿಷ್ಟ ಬಂದಂತೆ ಜಾತ್ರೆಗಳನ್ನು ಏರ್ಪಡಿಸುತಿರುತ್ತವೆ. ಅಂದರೆ ಈ...