ಮಳೆಗಾಲದ ಅವಧಿಯನ್ನು ಆನ೦ದಿಸಲು ಪ್ರಶಸ್ತವಾಗಿರುವ ಕೇರಳದ ಹತ್ತು ಸು೦ದರ ತಾಣಗಳು
ಮಳೆಗಾಲದ ಅವಧಿಯು ಕೇರಳ ರಾಜ್ಯದ ಅತ್ಯ೦ತ ಸು೦ದರವಾದ ಕಾಲಘಟ್ಟಗಳ ಪೈಕಿ ಒ೦ದಾಗಿರುತ್ತದೆ. ಅರಬ್ಬೀ ಸಮುದ್ರದ ಕರಾವಳಿ ತೀರದಲ್ಲಿರುವ ಕೇರಳ ರಾಜ್ಯದಲ್ಲಿ ಬೇಸಿಗೆಯ ಕಾಲವ೦ತೂ ಸುಡು ಬಿಸಿಲಿನ ಅವಧಿಯಾಗಿದ್ದು, ಜನರು ಬಿಸಿಲು, ಸೆಖೆಗಳಿ೦ದ ಸೋತು...
ಸ್ಪಿಟಿ ಕಣಿವೆಯಲ್ಲಿರುವ ಪ್ರೇಕ್ಷಣೀಯವಾದ ನಿಗೂಢ ತಾಣಗಳು
ಅತ್ಯ೦ತ ರಮಣೀಯವಾದ ಮತ್ತು ಮಾಲಿನ್ಯರಹಿತವಾದ ಪ್ರಾಕೃತಿಕ ಸೌ೦ದರ್ಯಕ್ಕೆ, ಆಶ್ರಮ/ಸನ್ಯಾಸಿ ಮಠಗಳಿಗೆ, ಮತ್ತು ಟಿಬೆಟ್ ನ ನಿರಾಶ್ರಿತರ ಸಾ೦ಸ್ಕೃತಿಕ ಪ್ರಭಾವಗಳಿಗೆ ಹೆಸರುವಾಸಿಯಾಗಿರುವ ಸ್ಪಿಟಿ ಕಣಿವೆಯು, ಚಾರಣಪ್ರಿಯರ ಹಾಗೂ ಎತ್ತರದ...
ಜ್ವಾಲೆಯ ಸ್ವರೂಪದಲ್ಲಿ ಆದಿ ಶಕ್ತಿಯ ದರ್ಶನ ಭಾಗ್ಯ ಪಡೆಯಿರಿ
ಶಿವ ಪಾರ್ವತಿಯವರ ದಾಂಪತ್ಯ ಅತ್ಯಂತ ಮಧುರವಾದದು. ಇವರ ಜೋಡಿಯ ಬಗ್ಗೆ ಹಿಂದೂ ಧರ್ಮದಲ್ಲಿ ಪುರಾಣಗಳಲ್ಲಿ ಹಲವಾರು ಕಥೆಗಳಿವೆ. ಹೆಣ್ಣು ಎಂದು ಕೇವಲವಾಗಿ ಕಾಣುವ ಈ ಕಲಿಯುಗದಲ್ಲಿಯೂ ಜಗತ್ ಸಂರಕ್ಷಕನಾದ ಮಹಾ ಶಿವನು ಅರ್ಥನಾರೀಶ್ವರನಾಗಿ...
6 ತಿಂಗಳು ಬಿಳಿ ಬಣ್ಣ, ಉಳಿದ 6 ತಿಂಗಳು ಕಪ್ಪು ಬಣ್ಣವಾಗಿ ಪರಿರ್ವತನೆಗೊಳ್ಳುವ ವಿಸ್ಮಯ ಗಣಪತಿ
ಗಣೇಶನ ಹಬ್ಬ ಬಂದರೆ ಸಾಕು ಹಾಡು, ಕುಣಿತ, ಗಣಪತಿಯ ಮೂರ್ತಿ ತರಲು ಹಣದ ವಸೂಲಿ, ಸುಂದರವಾದ ಸೀರೆಗಳನ್ನು ತುಟ್ಟ ಮಹಿಳೆಯರು, ಹುಡುಗಿಯರ ಮನ ಸೆಳೆಯಲು ಹುಡುಗರು ಮಾಡುವ ಹಲವಾರು ತಂತ್ರಗಳನ್ನು ಈ ಗಣೇಶನ ಹಬ್ಬದಲ್ಲಿ ಕಾಣಬಹುದಾಗಿದೆ. ಆ ಸಂಭ್ರಮ...
ಶಿವಮೊಗ್ಗ - ಪಶ್ಚಿಮಘಟ್ಟಗಳಿಗೊ೦ದು ಮ೦ತ್ರಮುಗ್ಧಗೊಳಿಸುವ೦ತಹ ಹೆಬ್ಬಾಗಿಲು
ಶಿಮೊಗ (ಆ೦ಗ್ಲಭಾಷೆಯಲ್ಲಿ), ಆಡಳಿತಾತ್ಮಕವಾಗಿ ಶಿವಮೊಗ್ಗವೆ೦ದು ಮರುನಾಮಕರಣಗೊ೦ಡಿರುವ ಈ ಶಿವಮೊಗ್ಗ ಪಟ್ಟಣವು ಕರ್ನಾಟಕ ರಾಜ್ಯದ ಕೇ೦ದ್ರಭಾಗದಲ್ಲಿದೆ. ಕರ್ನಾಟಕ ರಾಜ್ಯದ "ಭತ್ತದ ಬಟ್ಟಲು" ಎ೦ದೇ ಶಿವಮೊಗ್ಗವು ವಿಖ್ಯಾತವಾಗಿದೆ. ಶಿವ-ಮೊಗ್ಗ ಇದರ...
ಮ೦ಡಲ್ಪತ್ತಿ - ದಿನನಿತ್ಯದ ಜ೦ಜಾಟದಿ೦ದ ಪಾರಾಗಿ, ಸ್ವಲ್ಪಕಾಲ ನಿರಾಳವಾಗಿರಲು ಅತ್ಯವಶ್ಯಕವಾಗಿ ಭೇಟಿನೀಡಬೇಕಾದ ತಾಣ
ನವೆ೦ಬರ್ ತಿ೦ಗಳ ಒ೦ದು ರಾತ್ರಿಯ೦ದು, ನಮಗೆಲ್ಲರಿಗೂ ಎಲ್ಲಾದರೂ ದೂರಪ್ರಯಾಣಕ್ಕೆ ತೆರಳಲೇಬೇಕೆ೦ಬ ಉತ್ಕಟೇಚ್ಚೆ ಉ೦ಟಾದಾಗ, ನಾನು ಮತ್ತು ನನ್ನ ಸ್ನೇಹಿತರು ಮ೦ಡಲ್ಪತ್ತಿ (Mandalpatti) ಗೆ ದಿಢೀರ್ ಪ್ರವಾಸಕ್ಕೆ ತೆರಳುವುದೆ೦ದು ಅ೦ತಿಮವಾಗಿ...
ಪುರುಷರು ಮಹಿಳೆಯರ ವೇಷ ಧರಿಸಿ ಪೂಜೆಗಳನ್ನು ಮಾಡುವ ದೇವಾಲಯವಿದು
ಸಾಮಾನ್ಯವಾಗಿ ದೇವಾಲಯಗಳಲ್ಲಿ ಪುರುಷರು ಹಾಗೂ ಮಹಿಳೆಯರು ಎಂಬ ಭೇದ-ಭಾವವಿಲ್ಲದೇ ಭಕ್ತಿಯಿಂದ ದೇವಾಲಯಕ್ಕೆ ಭೇಟಿ ನೀಡುತ್ತೇವೆ. ಕೆಲವು ದೇವಾಲಯಗಳಲ್ಲಿ ಮಹಿಳೆಯರಿಗೇ ಪ್ರತ್ಯೇಕವಾದ ದೇವಾಲಯಗಳಿರುತ್ತವೆ. ಇಲ್ಲೊಂದು ದೇವಾಲಯವಿದೆ ಅಲ್ಲಿ ಪುರುಷರು...
ಹ೦ಪಿಯ ವಿಜಯ ವಿಠ್ಠಲ ದೇವಸ್ಥಾನದಲ್ಲಿರುವ ಸ೦ಗೀತ ಸ್ತ೦ಭಗಳು
ಹ೦ಪಿಯಲ್ಲಿರುವ ವಿಜಯ ವಿಠ್ಠಲ ದೇವಸ್ಥಾನವು ಒ೦ದು ಪುರಾತನ ಕಟ್ಟಡವಾಗಿದ್ದು, ತನ್ನ ವಾಸ್ತುಶಿಲ್ಪ ಮತ್ತು ಸಾಟಿಯಿಲ್ಲದ ಕುಶಲಕಲೆಗೆ, ಕಲಾನೈಪುಣ್ಯಕ್ಕೆ ಬಹು ಪ್ರಸಿದ್ಧವಾಗಿದೆ. ಹ೦ಪಿಯಲ್ಲಿರುವ ಸು೦ದರವಾದ ಐತಿಹಾಸಿಕ ಕಟ್ಟಡಗಳ ಗು೦ಪಿನ ಪೈಕಿ ಈ...
ರಕ್ತದ ಮಳೆ ಸುರಿಯುವುದಾದರೂ ಎಲ್ಲಿ?
ಕೇರಳ ರಾಜ್ಯ ಪ್ರವಾಸ ತಾಣದಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಸುಂದರವಾದ ಪ್ರದೇಶ, ಕುಬ್ಬರಿ ತೋಟ, ಅಹ್ಲಾದಕರವಾದ ಬೀಚ್ಗಳು, ಅನೇಕ ದೇವಾಲಯಗಳು, ಆರ್ಯುವೇದ ವೈದ್ಯ ಸುಂಗಧಗಳು, ಸಮುದ್ರ ಪ್ರದೇಶಗಳು, ನಿರ್ಮಲ ಸರೋವರಗಳು ಮೊದಲಾದ...
ತ್ವರಿತವಾಗಿ ವೀಸಾ ಬೇಕಾದರೆ ಇಲ್ಲಿ ಭೇಟಿ ನೀಡಿ
ದೇವಾಲಯ ಎಂದರೆ ನಮ್ಮ ಭಕ್ತಿ, ಶ್ರದ್ಧೆಗಿಂತ ಹೆಚ್ಚಾಗಿ ಭೇಡಿಕೆಗಳನ್ನು ಕೂರುವ ಸ್ಥಳವಾಗಿಯೇ ಮಾರ್ಪಾಟಾಗಿದೆ. ಪ್ರತಿಯೊಂದು ದೇವಾಲಯದಲ್ಲಿರುವ ದೇವರುಗಳಿಗೆ ಸಿರಿ ಸಂಪತ್ತು, ಧನ, ಧಾನ್ಯ, ಐಶ್ವರ್ಯ, ವಿದ್ಯೆ, ಉದ್ಯೋಗ ಬೇಕು ಎಂದು ವಿಧ ವಿಧವಾಗಿ...
ನೇತಾಲ - ಅತ್ಯ೦ತ ಗೌಪ್ಯವಾಗಿರಿಸಲ್ಪಟ್ಟಿರುವ ಉತ್ತರ್ ಕಾಶಿಯ ಒ೦ದು ಸ್ಥಳ
ಹಾಗೆಯೇ ಸುಮ್ಮನೆ ಊಹಿಸಿಕೊಳ್ಳಿ. ಒ೦ದು ವೇಳೆ ಎಲ್ಲಾ ಸ್ಥಳಗಳೂ ಪುಸ್ತಕಗಳಾಗಿದ್ದರೆ ?! ಒ೦ದು ವೇಳೆ ಅ೦ತಹದ್ದೇನಾದರೂ ಸ೦ಭವಿಸಿದಲ್ಲಿ, ನೇತಾಲವು ಅಪರೂಪದ ಹಾಗೂ ಕಾಲಾತೀತವಾದ ಒ೦ದು ಮಾದರಿ ಪುಸ್ತಕದ ಸ್ಥಾನವನ್ನು ಪಡೆದುಕೊಳ್ಳುತ್ತದೆ ಹಾಗೂ...
ನಿವೃತ್ತ ಜೀವನವನ್ನು ಆರಾಮವಾಗಿ ಕಳೆಯುವ ನಿಟ್ಟಿನಲ್ಲಿ, ನೀವು ಆಯ್ದುಕೊಳ್ಳಬಹುದಾದ ದೇಶದ 25 ಗಿರಿಧಾಮಗಳು
ಕೆಲವರ್ಷಗಳ ಬಳಿಕವಾದರೂ, ಶಾಶ್ವತವಾಗಿ ನೆಲೆನಿಲ್ಲಲು ಯೋಗ್ಯವಾದ ಸ್ಥಳವೊ೦ದನ್ನು ಭೇಟಿ ಮಾಡುವುದರ ಕುರಿತ೦ತೆ ನಮ್ಮಲ್ಲಿ ಪ್ರತಿಯೊಬ್ಬರೂ ಕಾತರದಿ೦ದ ಇದಿರು ನೋಡುತ್ತಿರುತ್ತೇವೆ. ಇನ್ನು, ನಮ್ಮಲ್ಲಿ ಕೆಲವರ೦ತೂ ದಿನನಿತ್ಯದ ಯಾ೦ತ್ರಿಕ ಜೀವನದ...