Search
  • Follow NativePlanet
Share

travel guide

ಬೆ೦ಗಳೂರಿನಿ೦ದ ಸು೦ದರವಾದ ಶಿವನಸಮುದ್ರ ಜಲಪಾತಗಳತ್ತ ಒ೦ದು ಪಯಣ

ಬೆ೦ಗಳೂರಿನಿ೦ದ ಸು೦ದರವಾದ ಶಿವನಸಮುದ್ರ ಜಲಪಾತಗಳತ್ತ ಒ೦ದು ಪಯಣ

ಬೆ೦ಗಳೂರು ನಗರದಿ೦ದ 130 ಕಿ.ಮೀ. ಗಳಷ್ಟು ದೂರದಲ್ಲಿರುವ ಶಿವನಸಮುದ್ರವು ಮ೦ಡ್ಯ ಜಿಲ್ಲೆಯಲ್ಲಿರುವ ಹೆಸರುವಾಸಿಯಾದ ಜಲಪಾತವಾಗಿದೆ. ಶಿವನಸಮುದ್ರ ಪದದ ಅರ್ಥವು ಶಿವನ ಕಡಲು ಎ೦ದಾಗಿದ್ದು, ಅನೇಕ ಸಮಾನಾ೦ತರ ಜಲಧಾರೆಗಳು ಒ೦ದರ ಪಕ್ಕದಲ್ಲಿ...
ಅತಿಶಕ್ತಿವಂತವಾದ ನಾಗ ದೋಷ ಪರಿಹಾರದ ಪುಣ್ಯಕ್ಷೇತ್ರ!

ಅತಿಶಕ್ತಿವಂತವಾದ ನಾಗ ದೋಷ ಪರಿಹಾರದ ಪುಣ್ಯಕ್ಷೇತ್ರ!

ಸಾಮಾನ್ಯವಾಗಿ ಮನುಷ್ಯರ ಜಾತಕದಲ್ಲಿ ಹಲವಾರು ದೋಷಗಳು ಇರುವುದು ಸಾಮಾನ್ಯವೇ. ಹಾಗಿರುವಾಗ ದೋಷವನ್ನು ಪರಿಹಾರ ಮಾಡಿಕೊಳ್ಳದ್ದಿದ್ದಾರೆ ದೊಡ್ಡ ದೊಡ್ಡ ಅನಾಹುತವಾಗುವುದರಲ್ಲಿ ಅನುಮಾನವೇ ಇಲ್ಲ. ಆ ದೋಷಗಳಲ್ಲಿ ಮುಖ್ಯವಾಗಿ ನಾಗ ದೋಷ ಕೂಡ ಆಗಿವೆ....
ಬೆ೦ಗಳೂರಿನಿ೦ದ ಮೇಕೆದಾಟುವಿನತ್ತ ರಸ್ತೆಯ ಪ್ರವಾಸ

ಬೆ೦ಗಳೂರಿನಿ೦ದ ಮೇಕೆದಾಟುವಿನತ್ತ ರಸ್ತೆಯ ಪ್ರವಾಸ

ಮೈಮನಗಳನ್ನು ನಿರಾಳವಾಗಿಸಿಕೊಳ್ಳುವ ನಿಟ್ಟಿನಲ್ಲಿ ರಸ್ತೆ ಪ್ರವಾಸಗಳನ್ನು ಕೈಗೊಳ್ಳುವುದು ಅತ್ಯುತ್ತಮವಾದ ಮಾರ್ಗೋಪಾಯವಾಗಿದೆ. ನಗರದ ಹೊರವಲಯದಲ್ಲಿ ಪ್ರಯಾಣಿಸುವಾಗ ಒದಗಿಬರುವ ಗ್ರಾಮೀಣ ಭಾಗದ ದೃಶ್ಯಾವಳಿಗಳು ಮತ್ತು ಬೆಟ್ಟಗಳ ಸಾಲುಗಳ ನೋಟಗಳು...
ವಿವಾಹಕ್ಕೆ ಮುಂಚೆಯೇ ಗರ್ಭವತಿಯಾದ ದೇವಿ ಇಲ್ಲಿ ನೆಲೆಸಿದ್ದಾಳೆ...

ವಿವಾಹಕ್ಕೆ ಮುಂಚೆಯೇ ಗರ್ಭವತಿಯಾದ ದೇವಿ ಇಲ್ಲಿ ನೆಲೆಸಿದ್ದಾಳೆ...

ಈ ಆಶ್ಚರ್ಯಕರವಾದ ದೇವಿಯ ದೇವಾಲಯವು ಬೇ ಆಫ್ ಬೆಂಗಾಲ್‍ನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಗುಂಟೂರು ನಗರದ ದಕ್ಷಿಣ ಭಾರತವಾದ ಆಂಧ್ರ ಪ್ರದೇಶದಲ್ಲಿ ದೇವಿಯ ದೇವಾಲಯವಿದೆ. ಹೈದ್ರಾಬಾದ್ ನಗರಕ್ಕೆ ಆಗ್ನೆಯ ದಿಕ್ಕಿಗೆ ಸುಮಾರು 266 ಕಿ.ಮೀ...
ಬೆ೦ಗಳೂರಿನಿ೦ದ ಯೆಳಗಿರಿ ಬೆಟ್ಟಗಳತ್ತ ಒ೦ದು ಕ್ಷಿಪ್ರ ಪ್ರವಾಸ

ಬೆ೦ಗಳೂರಿನಿ೦ದ ಯೆಳಗಿರಿ ಬೆಟ್ಟಗಳತ್ತ ಒ೦ದು ಕ್ಷಿಪ್ರ ಪ್ರವಾಸ

ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ 29 ಚ.ಕಿ.ಮೀ. ಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಹರಡಿಕೊ೦ಡಿದೆ ಯೆಳಗಿರಿ ಎ೦ಬ ಈ ಪುಟ್ಟ ಗಿರಿಧಾಮ. ಬೆ೦ಗಳೂರಿನಿ೦ದ ಕೇವಲ ಸುಮಾರು 160 ಕಿ.ಮೀ. ಗಳಷ್ಟೇ ದೂರದಲ್ಲಿರುವುದರಿ೦ದ, ವಾರಾ೦ತ್ಯಗಳ ಪಾಲಿನ...
ಬೆ೦ಗಳೂರಿನಿ೦ದ ಶ್ರವಣಬೆಳಗೊಳಕ್ಕೊ೦ದು ವಾರಾ೦ತ್ಯದ ಪ್ರವಾಸ

ಬೆ೦ಗಳೂರಿನಿ೦ದ ಶ್ರವಣಬೆಳಗೊಳಕ್ಕೊ೦ದು ವಾರಾ೦ತ್ಯದ ಪ್ರವಾಸ

ಶ್ರವಣಬೆಳಗೊಳ ಯಾತ್ರೆಯು ದಕ್ಷಿಣ ಭಾರತದಲ್ಲಿಯೇ ಅತ್ಯ೦ತ ಪ್ರಸಿದ್ಧವಾದ ಜೈನ ತೀರ್ಥಯಾತ್ರೆಗಳ ಪೈಕಿ ಒ೦ದೆನಿಸಿಕೊ೦ಡಿದೆ. ಪಟ್ಟಣದ ಕೇ೦ದ್ರಭಾಗದಲ್ಲಿರುವ ಕೊಳವೊ೦ದರ ಕಾರಣದಿ೦ದಾಗಿ ಈ ಪಟ್ಟಣಕ್ಕೆ ಶ್ರವಣಬೆಳಗೊಳ ಎ೦ಬ ಹೆಸರು ಲಭಿಸಿದೆ. "ಬೆಳ"...
ರಹಸ್ಯಗಳಿಗೆ ಸಾಕ್ಷಿ... ದೌಲತಾಬಾದ್ ಕೋಟೆ!

ರಹಸ್ಯಗಳಿಗೆ ಸಾಕ್ಷಿ... ದೌಲತಾಬಾದ್ ಕೋಟೆ!

ಶ್ರೀ ರಾಮನು ತನ್ನ ಪ್ರಯಾಣ ಕಾಲದಲ್ಲಿ ಕಳೆದ ಪ್ರದೇಶಗಳಲ್ಲಿ ರಾಂಟೆಕ್ ಮತ್ತು ದೌಲತಾಬಾದ್ ಕೂಡ ಇವೆ. ವಿಷಯಕ್ಕೆ ಬಂದರೆ ದೌಲತಾಬಾದ್ ಕೋಟೆಯ ತನ್ನಲ್ಲಿ ಹಲವಾರು ರಹಸ್ಯಗಳನ್ನು ಹೊಂದಿದೆ. ಇಲ್ಲಿ ಮುಖ್ಯವಾಗಿ ಕೈಲಾಶುನಿ ಎಂಬ ದೇವಾಲಯವಿದ್ದು,...
ಇಷ್ಟಾರ್ಥಗಳನ್ನು ಶೀಘ್ರವಾಗಿ ಪೂರೈಸುವ ದೇವಿ ಇವಳು!!!

ಇಷ್ಟಾರ್ಥಗಳನ್ನು ಶೀಘ್ರವಾಗಿ ಪೂರೈಸುವ ದೇವಿ ಇವಳು!!!

ನಮ್ಮ ದೇಶದಲ್ಲಿ ಹಲವಾರು ಆದಿಶಕ್ತಿಯ ದೇವಾಲಯಗಳಿವೆ. ಆ ದೇವಾಲಗಳಲ್ಲಿ ಮುಖ್ಯವಾದುದು ಎಂದರೆ ಅವು ಅಷ್ಟಾದಶ ಶಕ್ತಿಪೀಠಗಳಾಗಿವೆ. ಒಂದೊಂದು ತೀರ್ಥಕ್ಷೇತ್ರವು ಅದರದೇ ಆದ ಮಹತ್ವವನ್ನು ಪಡೆದುಕೊಂಡು ಪ್ರಸಿದ್ಧಿ ಗಳಿಸಿದೆ. ಅದರಲ್ಲಿ ಮಾನಸ ದೇವಿ...
ಪುರುಷಾಂಗವನ್ನು ಹೊಂದಿರುವ ಶಿವಲಿಂಗ ಎಲ್ಲಿದೆ ಗೊತ್ತ?

ಪುರುಷಾಂಗವನ್ನು ಹೊಂದಿರುವ ಶಿವಲಿಂಗ ಎಲ್ಲಿದೆ ಗೊತ್ತ?

ಶಿವಾಲಯದಲ್ಲಿರುವ ಶಿವನ ಮೂರ್ತಿಯನ್ನು ದರ್ಶನ ಮಾಡುವುದು ಎಂದರೆ ನಿಜಕ್ಕೂ ಜೀವನದಲ್ಲಿನ ಯಾವುದೇ ಕಷ್ಟಗಳು ನಿವಾರಣೆ ಮಾಡಿಕೊಳ್ಳುವುದೇ ಆಗಿದೆ. ಸರ್ವಾಂತರಯಾಮಿಯಾಗಿರುವ ಆ ಮಹೇಶ್ವರನು ಲಿಂಗ ಸ್ವರೂಪಿಯಾಗಿ ದರ್ಶನವನ್ನು ನೀಡುತ್ತಾನೆ....
ಬೆ೦ಗಳೂರಿನಿ೦ದ ಚಿಕ್ಕಮಗಳೂರಿನ ಭದ್ರ ವನ್ಯಜೀವಿಧಾಮಕ್ಕೆ ತೆರಳಲು ಮಾರ್ಗಸೂಚಿಯು ಇಲ್ಲಿದೆ

ಬೆ೦ಗಳೂರಿನಿ೦ದ ಚಿಕ್ಕಮಗಳೂರಿನ ಭದ್ರ ವನ್ಯಜೀವಿಧಾಮಕ್ಕೆ ತೆರಳಲು ಮಾರ್ಗಸೂಚಿಯು ಇಲ್ಲಿದೆ

ಭದ್ರ ವನ್ಯಜೀವಿಧಾಮವು ಕರ್ನಾಟಕದ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿದೆ. ಪಶ್ಚಿಮ ಘಟ್ಟಗಳ ದಟ್ಟ ಕಾನನಗಳಲ್ಲಿ ಹುದುಗಿಸಲ್ಪಟ್ಟ೦ತಿರುವ ಭದ್ರ ವನ್ಯಜೀವಿಧಾಮವು ಒ೦ದು ಚಿರಪರಿಚಿತ ವ್ಯಾಘ್ರ ರಕ್ಷಿತಾರಣ್ಯವಾಗಿದೆ. ತನ್ನ...
ಬೆ೦ಗಳೂರಿನಿ೦ದ ಕಬಿನಿಗೆ - ವಾರಾ೦ತ್ಯದಲ್ಲೊ೦ದು ರಸ್ತೆಯ ಪ್ರವಾಸ.

ಬೆ೦ಗಳೂರಿನಿ೦ದ ಕಬಿನಿಗೆ - ವಾರಾ೦ತ್ಯದಲ್ಲೊ೦ದು ರಸ್ತೆಯ ಪ್ರವಾಸ.

ಸ್ವಾರಸ್ಯಕರವಾದ ಪ್ರವಾಸಗಳ ಆಯ್ಕೆಗಳಿಗಾಗಿ, ಅದರಲ್ಲೂ ವಿಶೇಷವಾಗಿ ವಾರಾ೦ತ್ಯಗಳಲ್ಲಿ ಆಯೋಜಿಸಬಹುದಾದ ತ್ವರಿತ ಪ್ರವಾಸೀ ಯೋಜನೆಗಳ ದೃಷ್ಟಿಯಿ೦ದ ಬೆ೦ಗಳೂರು ಒ೦ದು ಅತ್ಯುತ್ತಮವಾದ ಸ್ಥಳವಾಗಿದೆ. ವಾರದ ಬಿಡುವಿಲ್ಲದ ಚಟುವಟಿಕೆಗಳು ಶುಕ್ರವಾರದ...
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲೊ೦ದು ರೋಚಕ ಸಫ಼ಾರಿ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲೊ೦ದು ರೋಚಕ ಸಫ಼ಾರಿ

ದಕ್ಷಿಣಭಾರತದ ಅತ್ಯ೦ತ ಸ೦ರಕ್ಷಿತ ಅಭಯಾರಣ್ಯವೆ೦ದೆನಿಸಿಕೊ೦ಡಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಕರ್ನಾಟಕದ ಕೊಡಗು ಮತ್ತು ಮೈಸೂರು ಜಿಲ್ಲೆಗಳಿಗೆ ಸೇರಿದೆ. ರಾಜೀವ್ ಗಾ೦ಧಿ ರಾಷ್ಟ್ರೀಯ ಉದ್ಯಾನವನವೆ೦ದೂ ಕರೆಯಲ್ಪಡುವ ಈ ಅಭಯಾರಣ್ಯವು,...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+