Search
  • Follow NativePlanet
Share

travel guide

ಭಾರತದಲ್ಲಿ ಟಾಪ್ ನ್ಯಾಚುರಲ್ಸ್ ವಂಡರ್ಸ್...!

ಭಾರತದಲ್ಲಿ ಟಾಪ್ ನ್ಯಾಚುರಲ್ಸ್ ವಂಡರ್ಸ್...!

ನ್ಯಾಚುರಲ್ಸ್ ವಂಡರ್ಸ್‍ನ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಅಥವಾ ನೋಡಿದ್ದೀರಾ? ಅಸಲಿಗೆ ಭಾರತ ದೇಶದಲ್ಲಿ ಅವುಗಳು ಎಷ್ಟಿವೆ ಎಂಬುದರ ಬಗ್ಗೆ ನಿಮಗೆ ಗೊತ್ತ? ಹಾಗಾದರೆ ಒಮ್ಮೆ ಲೇಖನದ ಮೂಲಕ ಆ ಸ್ಥಳಗಳಿಗೆಲ್ಲಾ ಭೇಟಿ ನೀಡಿ ಬರೋಣವೇ?...
ದೇವತೆಗಳು ಭೇಟಿ ಮಾಡುವ ಸ್ಥಳ ನಮ್ಮ ಕರ್ನಾಟಕದಲ್ಲಿ ಇದೆಯಂತೆ....

ದೇವತೆಗಳು ಭೇಟಿ ಮಾಡುವ ಸ್ಥಳ ನಮ್ಮ ಕರ್ನಾಟಕದಲ್ಲಿ ಇದೆಯಂತೆ....

ಅನೇಕ ಯುಗಗಳು ಕಳೆದಿವೆ. ಪ್ರತಿಯೊಂದು ಯುಗಗಳು ಅಂತ್ಯವಾದಗಲೂ ಮತ್ತೊಂದು ಹೊಸ ಯುಗ ಸೃಷ್ಟಿಯಾಗುತ್ತದೆ. ಪಾಪಗಳು, ಅಧರ್ಮಗಳು ನಡೆಯುತ್ತಿರುವ ಯುಗವನ್ನು ಅಂತ್ಯಗೊಳಿಸುವ ಸಮಯದಲ್ಲಿ ಸಕಲ ದೇವತೆಗಳು ಒಂದೆಡೆ ಸೇರಿ ಚರ್ಚೆ ಮಾಡುತ್ತಾರೆ ಎಂದು...
ಓಖ್ಹಿ ಚ೦ಡಮಾರುತದ ತೀವ್ರತೆಯ ವಿರುದ್ಧ ಶಬರಿಮಲೈ ಯಾತ್ರಾರ್ಥಿಗಳು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು.

ಓಖ್ಹಿ ಚ೦ಡಮಾರುತದ ತೀವ್ರತೆಯ ವಿರುದ್ಧ ಶಬರಿಮಲೈ ಯಾತ್ರಾರ್ಥಿಗಳು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು.

ಓಖ್ಹಿ ಚ೦ಡಮಾರುತವು ತನ್ನ ತೀವ್ರತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದ೦ತೆ, ಶಬರಿಮಲೈಯತ್ತ ಹೆಜ್ಜೆ ಹಾಕುತ್ತಿರುವ ಯಾತ್ರಾರ್ಥಿಗಳನ್ನು ಪ೦ಬಾ ನದಿಯಲ್ಲಿ ಸ್ನಾನ ಮಾಡದ೦ತೆ ಅಥವಾ ಮುಳುಗು ಹಾಕದ೦ತೆ ಎಚ್ಚರಿಸಲಾಗಿದೆ. ನದಿಯು ಒಮ್ಮೆಲೇ...
ಆಶ್ಚರ್ಯಕರವಾದ ಭಾರತದ ಕೆಲವು ದೇವಾಲಯಗಳು...ವಿಭಿನ್ನವಾದ ಆಚಾರಗಳು

ಆಶ್ಚರ್ಯಕರವಾದ ಭಾರತದ ಕೆಲವು ದೇವಾಲಯಗಳು...ವಿಭಿನ್ನವಾದ ಆಚಾರಗಳು

ಭಾರತ ದೇಶವು ಕೆಲವು ದೇವಾಲಯಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಈ ಪುಣ್ಯಕ್ಷೇತ್ರವನ್ನು ದರ್ಶಿಸಿಕೊಳ್ಳುವ ಸಲುವಾಗಿ ದೇಶ-ವಿದೇಶಗಳಿಂದ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಆದರೆ ಕೆಲವು ದೇವಾಲಯಗಳು ಹೇಗೆ ನೆಲೆಸಿತು ಮತ್ತು ಅಲ್ಲಿನ ಶಿಲ್ಪಕಲಾ...
ಸ೦ದರ್ಶಿಸಲೇಬೇಕಾದ ಮೇಘಾಲಯದ ತಾಣಗಳು

ಸ೦ದರ್ಶಿಸಲೇಬೇಕಾದ ಮೇಘಾಲಯದ ತಾಣಗಳು

ಸ್ವತ೦ತ್ರ ರಾಜ್ಯವಾಗುವುದಕ್ಕೆ ಮೊದಲು, ಮೇಘಾಲಯವು ಅಸ್ಸಾ೦ ನ ಭಾಗವೇ ಆಗಿದ್ದಿತೆನ್ನುವ ಸ೦ಗತಿ ನಿಮ್ಮಲ್ಲಿ ಎಷ್ಟು ಜನರಿಗೆ ತಿಳಿದಿದೆ ? ಮೇಘಾಲಯ ಎ೦ಬ ಪದದ ಭಾವನುವಾದವು "ಮೋಡಗಳ ಆವಾಸಸ್ಥಾನ" ಎ೦ದೇ ಆಗಿದ್ದು, ಈ ಪ್ರಾ೦ತವು ಭೂಮಿಯ ಮೇಲಿನ...
ಗುಪ್ತ್ ಕಾಶಿ ಎ೦ಬ ದೇವಸ್ಥಾನಗಳ ಪಟ್ಟಣದ ಕಡೆಗೆ

ಗುಪ್ತ್ ಕಾಶಿ ಎ೦ಬ ದೇವಸ್ಥಾನಗಳ ಪಟ್ಟಣದ ಕಡೆಗೆ

ಮಹಾನ್ ಪೌರಾಣಿಕ ಕಥಾನಕವಾಗಿರುವ ಮಹಾಭಾರತದ ಭಾಗವೆ೦ದು ನ೦ಬಲಾಗಿರುವ ಹಲವಾರು ಪ್ರಾಚೀನ ದೇವಸ್ಥಾನಗಳ ತವರೂರೆ೦ಬ ಕಾರಣಕ್ಕಾಗಿ, ಅಸ೦ಖ್ಯಾತ ಭಕ್ತಾದಿಗಳು ಸ೦ದರ್ಶಿಸುವ ಉತ್ತರಾಖ೦ಡ್ ನಲ್ಲಿರುವ ಪವಿತ್ರ ಪಟ್ಟಣವು ಗುಪ್ತ್ ಕಾಶಿ ಆಗಿರುತ್ತದೆ....
ಬೆಳಕಿಗೆ ಬಂದ ಮತ್ತೊಂದು ಅದ್ಭುತವಾದ ಜಲಪಾತ!

ಬೆಳಕಿಗೆ ಬಂದ ಮತ್ತೊಂದು ಅದ್ಭುತವಾದ ಜಲಪಾತ!

ಬೆಳಕಿಗೆ ಬಂದ ಮತ್ತೊಂದು ಅದ್ಭುತವಾದ ಜಲಪಾತ ಎಲ್ಲಿದೆ ಗೊತ್ತ? ಪ್ರಪಂಚದಲ್ಲಿನ ನಯಾಗರಾ ಜಲಪಾತ ಎಂದರೆ ತಿಳಿಯದೇ ಇರುವವರು ಯಾರು ಇಲ್ಲ. ಏಕೆಂದರೆ ಪ್ರಕೃತಿ ಮಧ್ಯದಲ್ಲಿರುವ ಆ ಸುಂದರವಾದ ಜಲಪಾತವು ಪ್ರಪಂಚದಲ್ಲಿಯೇ ಅತ್ಯಂತ ಎತ್ತರವಾದ...
 ಬೌದ್ಧ ಧರ್ಮದ ಶಿಲ್ಪಕಲೆಗಳನ್ನು ಹೊಂದಿರುವ ಅದ್ಭುತವಾದ ಮ್ಯೂಸಿಯಂ ಇದು.

ಬೌದ್ಧ ಧರ್ಮದ ಶಿಲ್ಪಕಲೆಗಳನ್ನು ಹೊಂದಿರುವ ಅದ್ಭುತವಾದ ಮ್ಯೂಸಿಯಂ ಇದು.

ದಕ್ಷಿಣ ಭಾರತ ದೇಶದಲ್ಲಿನ ಗುಂಟೂರು ಜಿಲ್ಲೆಯಲ್ಲಿ ಕೃಷ್ಣಾ ನದಿ ತೀರದಲ್ಲಿ ಒಂದು ಚಿಕ್ಕದಾದ ಪಟ್ಟಣವೇ ಅಮರಾವತಿ. ಇಲ್ಲಿರುವ ಅಮರೇಶ್ವರ ದೇವಾಲಯದ ಕಾರಣವಾಗಿ ಈ ಪ್ರದೇಶಕ್ಕೆ ಪ್ರಪಂಚ ವ್ಯಾಪಕವಾಗಿ ಈ ಹೆಸರು ಬಂದಿತು. ಅಷ್ಟೇ ಅಲ್ಲ, ಇಲ್ಲಿ...
ಬೆಂಗಳೂರಿನಲ್ಲಿರುವ ಈ ಪ್ರಸಿದ್ಧವಾದ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು?

ಬೆಂಗಳೂರಿನಲ್ಲಿರುವ ಈ ಪ್ರಸಿದ್ಧವಾದ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು?

ಬೆಂಗಳೂರಿನ ಸಮೀಪದಲ್ಲಿ ಅನೇಕ ದೇವಾಲಯಗಳು ಇವೆ. ಒಂದೊಂದು ದೇವಾಲಯಕ್ಕೂ ಅದರದೇ ಆದ ಮಹತ್ವವಿದೆ. ಬೆಂಗಳೂರಿನಲ್ಲಿರುವ ಅನೇಕ ಪ್ರವಾಸಿ ತಾಣಗಳಿಗೆ ರಾಜ್ಯದಿಂದಲೇ ಅಲ್ಲದೇ ಭಾರತದಾದ್ಯಂತ ಹಾಗು ವಿದೇಶದಿಂದಲೂ ಕೂಡ ಭೇಟಿ ನೀಡುತ್ತಿರುತ್ತಾರೆ. ಆ...
2017 ರಲ್ಲಿ ಭಾರತದ ಅತಿ ಹೆಚ್ಚು ಭೇಟಿ ನೀಡಿದ ಪರಂಪರೆಯ ತಾಣಗಳ ರಚನೆಗಳು

2017 ರಲ್ಲಿ ಭಾರತದ ಅತಿ ಹೆಚ್ಚು ಭೇಟಿ ನೀಡಿದ ಪರಂಪರೆಯ ತಾಣಗಳ ರಚನೆಗಳು

ಸುಮಾರು 5000 ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸವುಳ್ಳ ಭಾರತದಲ್ಲಿ ಇಂದಿಗೂ ಪ್ರಸಿದ್ದಿ ಪಡೆದ ಅನೇಕ ಸ್ಮಾರಕಗಳಿವೆ ಇವುಗಳನ್ನು ಒಳಗೊಂಡ ಸ್ಥಳಗಳು ಪರಂಪರೆಯ ತಾಣಗಳೆನಿಸಿವೆ. ಭಾರತವು ಸಂಸ್ಕ್ರೃತಿ ಕಲೆ, ಸಂಗೀತ, ವಾಸ್ತುಶಿಲ್ಪ, ತತ್ವಶಾಸ್ತ್ರ...
5 ದಕ್ಷಿಣ ಭಾರತದ ಹಿಲ್ ಸ್ಟೇಷನ್ ಗಳನ್ನು ಭೇಟಿ ಮಾಡಬೇಕು

5 ದಕ್ಷಿಣ ಭಾರತದ ಹಿಲ್ ಸ್ಟೇಷನ್ ಗಳನ್ನು ಭೇಟಿ ಮಾಡಬೇಕು

ದಕ್ಷಿಣ ಭಾರತದಲ್ಲಿ ಗಿರಿಧಾಮಗಳಿರುವುದು ಹೊಸ ವಿಷಯವೇನಲ್ಲ. ಸುಂದರ ಪಶ್ಚಿಮ ಘಟ್ಟಗಳು, ನೀಲಗಿರಿಗಳು, ಪೂರ್ವ ಘಟ್ಟಗಳು ಮತ್ತು ಇನ್ನೂ ಹೆಚ್ಚಿನ ಪ್ರದೇಶದಲ್ಲಿ ಈ ಪರ್ವತ ಶ್ರೇಣಿಗಳ ಉಪಸ್ಥಿತಿಯಿಂದಾಗಿ, ದೈವಲೋಕವನ್ನೇ ದಕ್ಷಿಣ ಭಾರತದಲ್ಲಿ ಈ...
ಬೆಂಗಳೂರಿನಲ್ಲಿ ಟಾಪ್ 5 ಕ್ರಿಸ್‍ಮಸ್ ಈವೆಂಟ್‍ಗಳು ಎಲ್ಲೆಲ್ಲಿ ನಡೆಯುತ್ತಿವೆ ಗೊತ್ತ?

ಬೆಂಗಳೂರಿನಲ್ಲಿ ಟಾಪ್ 5 ಕ್ರಿಸ್‍ಮಸ್ ಈವೆಂಟ್‍ಗಳು ಎಲ್ಲೆಲ್ಲಿ ನಡೆಯುತ್ತಿವೆ ಗೊತ್ತ?

ವರ್ಷಾಂತ್ಯದಲ್ಲಿ ಸ್ವಲ್ಪ ಮೋಜು-ಮಸ್ತಿ ಮಾಡುವುದು ಸಾಮಾನ್ಯ. ವರ್ಷಾಂತ್ಯವನ್ನು ಆನಂದವಾಗಿ ಕಳೆಯಬೇಕು ಎಂದು ನಿಮಗೆ ಅನ್ನಿಸುತ್ತಿದ್ದರೆ ಬೆಂಗಳೂರಿನಲ್ಲಿ ನಡೆಯುವ ಈವೆಂಟ್‍ಗಳಿಗೆ ಒಮ್ಮೆ ಭೇಟಿ ನೀಡಿ ಎಂಜಾಯ್ ಮಾಡಿ. ಬೆಂಗಳೂರಿನ ಈವೆಂಟ್...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+