ಈ ಬೇಸಿಗೆಯ ಸಮಯದಲ್ಲಿ ಭೇಟಿ ನೀಡಲು ಸೂಕ್ತವಾದ ಸ್ಥಳಗಳು ಯಾವುವು ಗೊತ್ತ?
ಬೇಸಿಗೆಯ ತಾಪ ಈಗಾಗಲೇ ಮೊದಲಾಯಿತು. ಇನ್ನು ಸ್ಲಲ್ಪದಿನಗಳಲ್ಲೇ ಮಕ್ಕಳಿಗೆ ರಜೆ ಪ್ರಾರಂಭವಾಗುತ್ತದೆ. ಇದರಿಂದ ಈ ಬೇಸಿಗೆಯನ್ನು ಎದುರಿಸಲು ಯಾವಾಗಲೂ ಈ ವಿಷಯದ ಬಗ್ಗೆ ಮನೆಯಲ್ಲಿ ಚರ್ಚೆ ನಡೆಸುವುದು ಸಾಮಾನ್ಯ. ಇನ್ನು ಮಕ್ಕಳೇನೂ ಪ್ರತಿ ವರ್ಷವು...
ಮಿಜೋರಾಂಗೆ ಹೋದ್ರೆ ಎಲ್ಲೆಲ್ಲಾ ಸುತ್ತಾಡಬೇಕು ಗೊತ್ತಾ?
ಕೆಲವರಿಗೆ ಅಪರಿಚಿತವಾಗಿರುವ ಚಾಂಫೈ ನೈಸರ್ಗಿಕ ಸೌಂದರ್ಯತೆ ಮತ್ತು ಐತಿಹಾಸಿಕ ಅದ್ಬುತಗಳನ್ನು ಪ್ರತೀ ಹೆಜ್ಜೆಯಲ್ಲೂ ಹೊಂದಿದೆ. ಬೆಟ್ಟಗಳು ಕಣಿವೆಗಳಿಂದ ಮತ್ತು ಗೋರಿಗಳವರೆಗೆ , ಚಾಂಫೈ ಈಶಾನ್ಯ ಭಾರತದ ಅತ್ಯಂತ ಸುಂದರ ಸ್ಥಳಗಳಲ್ಲಿ ಒಂದಾಗಿದೆ....
ಭಕ್ತಿಯಿಂದ ಇಲ್ಲಿ ನಿಮ್ಮ ಇಷ್ಟದ ವಸ್ತು ತ್ಯಜಿಸಿದ್ರೆ ಕೋರಿಕೆ ಈಡೇರುತ್ತಂತೆ!
ಕಾಣಿಪಾಕಂ ಇದು ವಿನಾಯಕನಿರುವ ಪವಿತ್ರವಾದ ಸ್ಥಳವಾಗಿದೆ. ಆಂಧ್ರಪ್ರದೇಶದಲ್ಲಿ ಪ್ರಾಮುಖ್ಯತೆ ಹೊಂದಿರುವ ಹಲವು ಕ್ಷೇತ್ರಗಳಲ್ಲಿ ಇದೂ ಒಂದು. ಇಲ್ಲಿನ ವಿಶೇಷತೆ ಎಂದರೆ, ಇಲ್ಲಿನ ವಿನಾಯಕನನ್ನು ಯಾರೂ ಪ್ರತಿಷ್ಠಾಪಿಸಿಲ್ಲ, ಬದಲಾಗಿ ಅದು ಸ್ವಯಂಭೂ...
ಊಟಿಯಲ್ಲಿ ಈ ಗಾಡರ್ನ್ ನೋಡಿದ್ದೀರಾ.....
ತಂಪಾದ ಗಾಳಿ, ಸೂರ್ಯೋದಯ, ಸೂರ್ಯಾಸ್ತ ಸಮಯದ ನೋಟ, ಮಂಜಿನಿಂದ ಕೂಡಿದ ಬೆಟ್ಟಗಳು, ಕಣ್ಣನ್ನು ಸೆಳೆಯುವ ಟೀ ಎಸ್ಟೇಟ್ಗಳು ಇಂತಹ ಪ್ರದೇಶಕ್ಕೆ ಪರ್ಯಾಟನೆಗೆ ತೆರಳಬೇಕು ಎಂದು ಅನ್ನಿಸಿದರೆ ಮೊದಲು ನೆನಪಿಗೆ ಬರುವುದೇ ಊಟಿ. ಅಷ್ಟೇ ಅಲ್ಲ,...
ಈ ಊರಲ್ಲಿ ಮದುವೆಯಾಗದೇನೇ ಮಕ್ಳು ಪಡೆಯಬಹುದು..ಹೀಗೂ ಒಂದು ಆಫರ್
ರಾಜಸ್ತಾನದಲ್ಲಿ ಗೆರಾಸಿಯಾ ಎನ್ನುವ ಜನಾಂಗವಿದೆ. ಈ ಜನಾಂಗದ ವಿಶೇಷತೆಯೆಂದರೆ ಪುರುಷರು ತಮಗಿಷ್ಟಬಂದ ಹುಡುಗಿಯ ಜೊತೆ ಲೀವಿಂಗ್ ರಿಲೇಶನ್ಶಿಪ್ನಲ್ಲಿರಬಹುದು. ಇದಕ್ಕೆ ಯಾರದ್ದೇ ಅಭ್ಯಂತರವಿಲ್ಲ. ಮಕ್ಕಳನ್ನೂ ಹಡೆಯಬಹುದು. ಈ...
ಯಾವ್ಯಾವ ಜಲಕ್ರೀಡೆ ಬೇಕು ಎಲ್ಲವೂ ಇಲ್ಲಿದೆ...
ಭಾರತದಲ್ಲಿರುವ ಅನೇಕ ಸುಂದರ ಪ್ರೇಕ್ಷಣೀಯ ಸ್ಥಳಗಳಲ್ಲಿ ಲಕ್ಷದ್ವೀಪವು ಕೂಡಾ ಒಂದು. ಇದರ ವಿಹಂಗಮ ನೋಟವನ್ನು ಆಸ್ವಾದಿಸುವುದು ಮಾತ್ರವಲ್ಲದೆ ಅಲ್ಲಿ ಇನ್ನೂ ಅನೇಕ ಚಟುವಟಿಕೆಗಳನ್ನು ಮಾಡಬಹುದಾಗಿದೆ. ಸುಂದರ ವಾತಾವರಣ ಹಾಗೂ ಕಡಲತೀರಕ್ಕೆ...
ಭಾರತದಲ್ಲಿ ಉಪ್ಪಿನ ಮರುಭೂಮಿ ಕೂಡಾ ಇದೆ ಗೊತ್ತಾ?
ರಾನ್ ಆಫ್ ಕಚ್ನ್ನು ಗ್ರೇಟ್ ರಾನ್ ಆಫ್ ಕಚ್ ಎಂದೂ ಕರೆಯಲಾಗುತ್ತದೆ. ಇದು ಗುಜರಾತಿನಲ್ಲಿರುವ ಅತ್ಯಂತ ಗಮನಾರ್ಹ ಮತ್ತು ಭೇಟಿ ಕೊಡಬಹುದಾದಂತಹ ಸ್ಥಳವಾಗಿದೆ. ಇಲ್ಲಿನ ಸುಮಾರು 10,000 ಚದರ ಕಿ.ಮೀ ಗಿಂತಲೂ ಹೆಚ್ಚಿನ ಭಾಗವನ್ನು...
ಮಹಾಶಕ್ತಿ ಪೀಠದಲ್ಲಿ ದೇವಿಯ ಮುಟ್ಟಿನ ಬಟ್ಟೆಯೇ ಭಕ್ತರಿಗೆ ಪ್ರಸಾದ !
ಪುರಾಣಗಳ ಪ್ರಕಾರ ವಿಷ್ಣು ದೇವಿ ಸತಿಯ ಮೃತ ದೇಹವನ್ನು ತನ್ನ ಸುದರ್ಶನ ಚಕ್ರದ ಮೂಲಕ 52 ಭಾಗಗಳನ್ನಾಗಿ ಮಾಡಿದ್ದನು. ಆ ಭಾಗಗಳು ಎಲ್ಲೆಲ್ಲಾ ಬಿದ್ದಿವೆ ಅವು ಇಂದು ಶಕ್ತಿಪೀಠಗಳಾಗಿ ಕರೆಯಲ್ಪಡುತ್ತಿವೆ. ಗುವಾಹಟಿಯ ಕಾಮಾಕ್ಯ ಶಕ್ತಿಪೀಠದಲ್ಲಿ...
ಅದಕ್ಕೆ ಅಮಿತಾ ಷಾ ಈ ಕ್ಷೇತ್ರಕ್ಕೆ ತೆರಳಿದರೇ?
ಅಪಜಯಗಳು ಎದುರಾಗುತ್ತಿರುವ ಸಮಯದಲ್ಲಿ ದೋಷ ನಿವಾರಣೆ ಪೂಜೆಗಳು ಮಾಡುವುದರಿಂದ ಒಳ್ಳೆಯದಾಗುತ್ತದೆ ಎಂಬುದು ಹಿಂದೂ ಧರ್ಮದಲ್ಲಿ ಅನಾದಿ ಕಾಲದಿಂದಲೂ ಬರುತ್ತಿರುವ ಆಚಾರ. ರಾಜಕೀಯವಾಗಿ ಕೆಲವು ಎದುರೇಟು ತಿಂದ ಅಮಿತಾ ಷಾ ಅವುಗಳಿಂದ ಉಪಶಮನ ಹೊಂದಲು...
ತಿರುಪತಿ ತಿಮ್ಮಪ್ಪನಿಗೆ ಕೂದಲು ಕೊಡೋದು ಯಾಕೆ ಗೊತ್ತಾ?
ದಕ್ಷಿಣ ಭಾರತದಲ್ಲಿ ಪ್ರತಿಯೊಂದು ದೇವಸ್ಥಾನ ಕೂಡಾ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ಅವುಗಳಲ್ಲಿ ತಿರುಪತಿ ಬಾಲಾಜಿ ದೇವಸ್ಥಾನ ಹೆಚ್ಚು ಪ್ರಸಿದ್ಧಿಯನ್ನು ಹೊಂದಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ಈ ದೇವಸ್ಥಾನವನ್ನು...
ಮಹಾಭಾರತದ ಘಟನೆಗಳು ಪತ್ತೆಯಾದ ಪ್ರದೇಶಗಳು...!
ಚರಿತ್ರೆಯ ಮೇರೆಗೆ ಈ ಪ್ರದೇಶವು ಜನಪ್ರಿಯವಾದ ಅಥವಾ ಪುರಾತನವಾದ ರಾಜ್ಯಕ್ಕೆ ರಾಜಧಾನಿಯಾಗಿತ್ತು. 5 ನೇ ಶತಮಾನಕ್ಕೆ ಸೇರಿದ ರಾಜರು ಇದನ್ನು ಆಳ್ವಿಕೆ ಮಾಡುತ್ತಿದ್ದರು, ತದನಂತರದ ಕಾಲದಲ್ಲಿ ಮೌರ್ಯರ ರಾಜ್ಯದಲ್ಲಿ ಒಂದು ಭಾಗವಾಗಿತ್ತು. ಇಲ್ಲಿ...
ಹೊಟ್ಟೆ ತುಂಬುವಷ್ಟು ತಿಂದ್ರೂ ಯಾರೂ ಬಿಲ್ ಕೇಳೊಲ್ಲ... ಮೂರೊತ್ತೂ ಊಟ ಫ್ರೀ !
ಪ್ರತಿದಿನ ಮನೆಯ ಅಡುಗೆ ತಿಂದು ಬೇಜಾರ್ ಆಗುತ್ತೆ ಅಲ್ವಾ? ಅಪರೂಪಕ್ಕೊಮ್ಮೆ ರೆಸ್ಟೋರೆಂಟ್ಗೆ ಹೋಗಿ ತಿನ್ನುವ ಅಂತಾ ಅನಿಸೋದು ಸಹಜ. ಆದ್ರೆ ರೆಸ್ಟೋರೆಂಟ್ಗೆ ಹೋದ್ರೂ ಅಲ್ಲಿ ಏನು ತೆಗೋಬೇಕು ಅಂತಾ ಗೊತ್ತಾಗೊಲ್ಲ. ಯಾಕಂದ್ರೆ ಅದರ...