ಸಾವಿನ ಕೊನೆಘಳಿಗೆಯಲ್ಲಿರುವವರಿಗಾಗಿ ಮುಕ್ತಿ ಭವನ; ಇದರೊಳಗಿದೆ ಕರುಣಾಜನಕ ಕಥೆ
ಕಾಶಿ ಲಾಬ್ ಮುಕ್ತಿ ಭವನದ ಬಗ್ಗೆ ಕೇಳಿದ್ದೀರಾ? ಇದನ್ನು ಸಾವಿನ ಹೊಟೇಲ್ ಎನ್ನಲಾಗುತ್ತದೆ. ಇದು ವಾರಣಾಸಿಯಲ್ಲಿದೆ. ಈ ಮುಕ್ತಿ ಭವನದ ವಿಶೇಷತೆ ಎಂದರೆ ಇಲ್ಲಿ ಸಾಯುವ ಕೊನೆಹಂತದಲ್ಲಿರ...
ಇಲ್ಲಿ ಮರಣ ಹೊಂದಿದರೆ ನೇರವಾಗಿ ಸ್ವರ್ಗಕ್ಕೆ....!
ಹಿಂದೂ ಸಂಪ್ರದಾಯಗಳನ್ನು ಆಚರಿಸುವ ಸಲುವಾಗಿ ಕೆಲವು ಕಾಲಗಳು ಇಲ್ಲಿ ಇದ್ದು ಅವುಗಳನ್ನು ಕಲಿತುಕೊಳ್ಳುತ್ತಾರೆ. ಸನಾತನ ಹಿಂದೂ ಧರ್ಮದಲ್ಲಿಯೂ ಈ ಪಟ್ಟಣದಲ್ಲಿ ಮರಣ ಹೊಂದಿವರು ನೇರವ...
ಭಾರತ ದೇಶದ ಸಂಪತ್ತು..! ಅಂದು-ಇಂದು..!
ನಮಗೆ ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು ಅನೇಕ ವರ್ಷಗಳೇ ಕಳೆದಿವೆ. ಅನೇಕ ರಾಜರು, ವಿದೇಶಿಯರು ಕೂಡ ನಮ್ಮ ದೇಶವನ್ನು ಆಳ್ವಿಕೆ ಮಾಡಿದ್ದಾರೆ. ಸಮಾನ್ಯವಾಗಿ ನಮ್ಮ ಬಾಲ್ಯದ ಚಿತ್ರಗಳು...
ನವೆ೦ಬರ್ ನಲ್ಲಿ ಪ್ರವಾಸ ತೆರಳಬಹುದಾದ ಸು೦ದರ ತಾಣಗಳಿವು
ವರ್ಷದ ಅತ್ಯ೦ತ ಸು೦ದರವಾದ ತಿ೦ಗಳುಗಳ ಪೈಕಿ ನವೆ೦ಬರ್ ತಿ೦ಗಳೂ ಕೂಡಾ ಒ೦ದು. ಏಕೆ೦ದರೆ ನವೆ೦ಬರ್ ನಲ್ಲಿ ಹವಾಮಾನವು ಆಹ್ಲಾದಕರವಾಗಿದ್ದು, ಮುದ ನೀಡುವ೦ತಿರುತ್ತದೆ ಹಾಗೂ ತನ್ಮೂಲಕ ಪ್...
ಈ ಕೆಲವು ಸ್ಥಳಗಳು ಸೌಂದರ್ಯತೆಗೆ ಸಾಕ್ಷಿಯಾಗುವುದು ಮಾತ್ರವಲ್ಲದೆ ಇಲ್ಲಿಯ ರೋಮಾಂಚಕಾರಿ ಸಂಸ್ಕೃತಿಗೂ ಸಾಕ್ಷಿಯಾಗಿದೆ
ಭಾರತವು ಕೆಲವು ವಿಶಿಷ್ಟವಾದ ಮತ್ತು ಆಕರ್ಷಕ ಸಂಸ್ಕೃತಿಗಳಿಗೆ ಕನ್ನಡಿಯಾಗಿರುವ ಪ್ರದೇಶಗಳನ್ನು ಒಳಗೊಂಡ ರಾಷ್ಟ್ರವಾಗಿದೆ. ಇಲ್ಲಿನ ಜೀವನ ಶೈಲಿಗಳು ಹಾವ ಭಾವಗಳ ರೀತಿ ಇತ್ಯಾದಿಗಳ...
ವಾರಣಾಸಿಯ ಈ ಪ್ರಸಿದ್ದ ದೆವಾಲಯಗಳು ಗೊತ್ತೆ?
ವಾರಣಾಸಿ ಅಥವಾ ವರಾಣಸಿ ಎಂದೆ ಕರೆಯಲ್ಪಡುವ ಈ ಸ್ಥಳದ ಕುರಿತು ಭಾರತದ ಯಾವ ಪ್ರಜೆಗೆ ಆಗಲಿ ತಿಳಿಯದಿರಲು ಸಾಧ್ಯವೆ ಇಲ್ಲ ಎನ್ನಬಹುದು. ಏಕೆಂದರೆ ಅಷ್ಟರಮಟ್ಟಿಗೆ ಈ ಸ್ಥಳವು ಜನಪ್ರೀಯತ...
ಕಾಶಿಯಿಂದ ನೇಪಾಳ ಒಂದು ಅದ್ಭುತ ಪ್ರವಾಸ
ಹಿಂದೂ ಸಂಸ್ಕೃತಿ-ಸಂಪ್ರದಾಯಗಳಿರುವ ಎರಡು ವಿಭಿನ್ನ ಹಾಗೂ ಲವಲವಿಕೆಯಿಂದ ಕೂಡಿದ ಎರಡು ದೇಶಗಳ ಎರಡು ಸಾಂಸ್ಕೃತಿಕ ನಗರಗಳ ಪ್ರವಾಸ ಮಾಡಬೇಕೆ, ಅದೂ ಕೂಡ ರಸ್ತೆ ಮಾರ್ಗದ ಮೂಲಕ! ಹೌದು, ಇ...
ವಾರಣಾಸಿ : ಆಧ್ಯಾತ್ಮಿಕ ರಾಜಧಾನಿಗೊಂದು ತೀರ್ಥಯಾತ್ರೆ
ಕಾಶಿ ಅಥವಾ ಬನಾರಸ್ ಎಂತಲೂ ಕರೆಯಲ್ಪಡುವ ಶಿವನ ನೆಚ್ಚಿನ ತಾಣವೆ ವಾರಣಾಸಿ. ನಿರಂತರ ಜನವಸತಿಯಿರುವ ವಿಶ್ವದ ಅತಿ ಪ್ರಾಚೀನ ನಗರಗಳಲ್ಲಿ ಒಂದಾಗಿರುವ ವಾರಣಾಸಿಯ ಇತಿಹಾಸವು ಪ್ರಸ್ತುತ...