Search
  • Follow NativePlanet
Share

Uttarakhand

ಮಳೆಯನ್ನು ಆಸ್ವಾದಿಸಲು ಉತ್ತರಾಖಂಡದ ಅಸಾಧಾರಣ ಸ್ಥಳಗಳು

ಮಳೆಯನ್ನು ಆಸ್ವಾದಿಸಲು ಉತ್ತರಾಖಂಡದ ಅಸಾಧಾರಣ ಸ್ಥಳಗಳು

ಮಳೆಗಾಲವು ಶುರುವಾಯಿತೆಂದರೆ ಸಾಕು ಮಾನ್ಸೂನ್ ಮಳೆಗಾಲದ ಪ್ರಯಾಣವು ಪ್ರಾರಂಭವಾಗುತ್ತದೆ. ನೀವು ಹೊರಗಡೆ ವೀಕ್ಷಣೆಯನ್ನು ಪ್ರಾರಂಭಿಸುವ ಕಾಲವೆನ್ನಬಹುದು ಅದು ಮಳೆಯೊಂದಿಗೆ ಮನೆಯ ...
ಕೋರಿಕೆ ಈಡೇರಿದರೆ ಈ ದೇವಾಲಯಕ್ಕೆ ಬಂದು ಗಂಟೆ ಕಟ್ಟುತ್ತಾರಂತೆ !

ಕೋರಿಕೆ ಈಡೇರಿದರೆ ಈ ದೇವಾಲಯಕ್ಕೆ ಬಂದು ಗಂಟೆ ಕಟ್ಟುತ್ತಾರಂತೆ !

ರಾನಿಖೇತ್ ಉತ್ತರಖಂಡ ರಾಜ್ಯದ ಅಲ್ಮೋರಾ ಜಿಲ್ಲೆಯಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಇದು ಸಮುದ್ರ ಮಟ್ಟದಿಂದ 1869 ಮೀಟರ್ ಎತ್ತರದಲ್ಲಿದೆ ಮತ್ತು ಇದು ಹಿಮಾಲಯದ ಪಶ್ಚಿಮದ ಶಿಖರಗಳಿ...
ಕಲಿಯುಗದ ಅಂತ್ಯ ಯಾವಾಗ ಅನ್ನೋದನ್ನು ತಿಳಿಸುತ್ತಂತೆ ಈ ಗುಹೆಯಲ್ಲಿರುವ ಕಲ್ಲು!

ಕಲಿಯುಗದ ಅಂತ್ಯ ಯಾವಾಗ ಅನ್ನೋದನ್ನು ತಿಳಿಸುತ್ತಂತೆ ಈ ಗುಹೆಯಲ್ಲಿರುವ ಕಲ್ಲು!

ಕಲಿಯುಗದ ಅಂತ್ಯ ಯಾವಾಗ ಅನ್ನೋದು ಯಾರಿಗೂ ಗೊತ್ತಿಲ್ಲ. ಆದರೆ ಯುಗ ಅಂತ್ಯವಾಗಲಿದೆ ಅನ್ನೋದು ಮಾತ್ರ ಗೊತ್ತು. ಈ ಕಲಿಯುಗ ಯಾವಾಗ ಅಂತ್ಯವಾಗುತ್ತದೆ ಎನ್ನುವುದನ್ನು ತಿಳಿಸುತ್ತದೆ ಉ...
ಈ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ರೆ ಪುತ್ರ ಭಾಗ್ಯ ಪ್ರಾಪ್ತಿಯಾಗುತ್ತಂತೆ!

ಈ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ರೆ ಪುತ್ರ ಭಾಗ್ಯ ಪ್ರಾಪ್ತಿಯಾಗುತ್ತಂತೆ!

ಕಳ್ಳತನ ಮಾಡುವುದು ಪಾಪ ಎನ್ನಲಾಗುತ್ತದೆ. ಹಾಗಾಗಿ ಎಲ್ಲಾ ಧರ್ಮ ಗ್ರಂಥಗಳಲ್ಲಿ ಕಳ್ಳತನ ಮಾಡಬಾರದು ಎಂದು ಹೇಳಲಾಗುತ್ತದೆ. ಆದರೆ ಇಲ್ಲೊಂದು ವಿಶೇಷ ದೇವಾಲಯವಿದೆ. ಇಲ್ಲಿ ಕಳ್ಳತನ ಮಾ...
ಈ ಬೆಟ್ಟವನ್ನು ಹತ್ತಿದರೆ ಮಕ್ಕಳಾಗದೇ ಇರುವ ದಂಪತಿಗಳಿಗೆ ಮಕ್ಕಳಾಗುತ್ತಂತೆ!

ಈ ಬೆಟ್ಟವನ್ನು ಹತ್ತಿದರೆ ಮಕ್ಕಳಾಗದೇ ಇರುವ ದಂಪತಿಗಳಿಗೆ ಮಕ್ಕಳಾಗುತ್ತಂತೆ!

ರಸ್ತೆಯ ಬದಿಯಲ್ಲಿ ವಿವಿಧ ಹಣ್ಣುಗಳಿಂದ ತುಂಬಿರುವ ಮರಗಳಿದ್ದರೆ ಎಷ್ಟೊಂದು ಚೆನ್ನಾಗಿರುತ್ತೆ ಅಲ್ವಾ...ಆ ಹಣ್ಣುಗಳನ್ನು ಕೀಳುತ್ತಾ, ತಿನ್ನುತ್ತಾ ನಡೆಯುವುದು ನಿಜಕ್ಕೂ ಮಜಾ ನೀಡು...
ಈ ದೇವಿಯನ್ನು ಪೂಜಿಸಿದ್ರೆ ಸರ್ಪದೋಷ ನಿವಾರಣೆಯಾಗಿ ಸಂತಾನ ಪ್ರಾಪ್ತಿಯೂ ಆಗುತ್ತಂತೆ!

ಈ ದೇವಿಯನ್ನು ಪೂಜಿಸಿದ್ರೆ ಸರ್ಪದೋಷ ನಿವಾರಣೆಯಾಗಿ ಸಂತಾನ ಪ್ರಾಪ್ತಿಯೂ ಆಗುತ್ತಂತೆ!

ಉತ್ತರಖಂಡದ ಹರಿದ್ವಾರದಲ್ಲಿ ಈ ಮಾನಸ ದೇವಿ ದೇವಸ್ಥಾನ ಇದೆ. ಈ ದೇವಾಲಯವು ಹರಿದ್ವಾರದಲ್ಲಿರುವ ಮೂರು ಶಕ್ತಿಪೀಠಗಳಲ್ಲಿ ಒಂದಾಗಿದೆ. ಇತರ ಎರಡು ಪೀಠಗಳು ಎಂದರೆ ಒಂದು ಚಂಡಿ ದೇವಿ ದೇವ...
ಈ ಊರಿನಲ್ಲಿ ಹನುಮಂತನಿಗೇ ಬಹಿಷ್ಕಾರ...ಪೂಜೆಯೂ ಇಲ್ಲ... ಮಂದಿರವೂ ಇಲ್ಲ

ಈ ಊರಿನಲ್ಲಿ ಹನುಮಂತನಿಗೇ ಬಹಿಷ್ಕಾರ...ಪೂಜೆಯೂ ಇಲ್ಲ... ಮಂದಿರವೂ ಇಲ್ಲ

 ಪ್ರತಿಯೊಬ್ಬರಿಂದಲೂ ಒಂದಲ್ಲಾ ಒಂದು ರೀತಿಯ ತಪ್ಪು ಆಗುತ್ತದೆ. ಹಾಗೆಯೇ ಪ್ರತಿಯೊಂದು ತಪ್ಪಿಗೂ ಶಿಕ್ಷೆ ಅನ್ನೋದು ಇರುತ್ತದೆ. ಅದು ಚಿಕ್ಕವರೂ ಆಗಿರಬಹುದು ಅಥವಾ ದೊಡ್ಡವರೂ ಆಗಿರ...
ಶಿವ-ಪಾರ್ವತಿಯರ ಮದುವೆಯಾದ ಜಾಗ ಎಲ್ಲಿದೆ ಗೊತ್ತಾ?

ಶಿವ-ಪಾರ್ವತಿಯರ ಮದುವೆಯಾದ ಜಾಗ ಎಲ್ಲಿದೆ ಗೊತ್ತಾ?

ಶಿವನನ್ನು ಪತಿಯ ರೂಪದಲ್ಲಿ ಪಡೆಯಲು ದೇವಿ ಪಾರ್ವತಿ ಕಠೋರ ತಪಸ್ಸು ಮಾಡಿದ್ದರು. ಕಠೋರ ತಪಸ್ಸಿನ ಬಳಿಕ ಶಿವನು ಪವಾರ್ವತಿಯ ಮದುವೆಯ ಪ್ರಸ್ತಾಪವನ್ನು ಸ್ವೀಕರಿಸಿದ್ದನು. ಶಿವ-ಪಾರ್ವ...
ಇವು ಹುಲಿಗಳ ಮನೆಗಳು

ಇವು ಹುಲಿಗಳ ಮನೆಗಳು

ವನ್ಯ ಜೀವಿಗಳು ಎಂದರೆ ಒಂದು ಬಗೆಯ ಕುತೂಹಲ. ಅವುಗಳನ್ನು ನೋಡಬೇಕು, ಮುಟ್ಟ ಬೇಕು ಎನಿಸುವುದು ಸಹಜ. ಆದರೆ ಕುತೂಹಲದಲ್ಲಿ ಅವುಗಳ ಮುಟ್ಟುವ ಸಾಹಸಕ್ಕೆ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ...
ಪ್ರಕೃತಿಯಲಿ ತೇಲಬೇಕೆ? ಔಲಿ ನೋಡಬಾರದೇಕೆ?

ಪ್ರಕೃತಿಯಲಿ ತೇಲಬೇಕೆ? ಔಲಿ ನೋಡಬಾರದೇಕೆ?

ಸಮುದ್ರಮಟ್ಟದಿಂದ 2500 ಅಡಿ ಎತ್ತರದಲ್ಲಿರುವ ಔಲಿ ಗುಡ್ಡಗಾಡು ಪ್ರದೇಶವು ಭಾರತದಲ್ಲಿ ಅಷ್ಟೇನು ಪ್ರಸಿದ್ಧಿಯಲ್ಲಿ ಇಲ್ಲದ ಪ್ರದೇಶವಾಗಿದೆ. ಇಂತಹ ಗೌಪ್ಯಪ್ರದೇಶವಿರುವುದು ಉತ್ತರಾಖ...
ಪ್ರಾಣಿಗಳ ಪರಿಚಯಕ್ಕೆ ಹಿಮಾಲಯ ಪ್ರವಾಸ

ಪ್ರಾಣಿಗಳ ಪರಿಚಯಕ್ಕೆ ಹಿಮಾಲಯ ಪ್ರವಾಸ

ಪ್ರಪಂಚದಲ್ಲಿ ಕಾಣ ಸಿಗುವಂತಹ ವಿಶೇಷ ಪರಿಸರಗಳನ್ನು ಭಾರತ ಒಂದರಲ್ಲೇ ಕಾಣಬಹುದು. ಹಾಗಾಗಿಯೇ ಉಳಿದ ದೇಶಕ್ಕಿಂತ ಭಾರತದ ಭೂ ಸಿರಿ ಅತ್ಯಂತ ಹಿರಿಮೆಯ ಸ್ಥಾನದಲ್ಲಿರುವುದು. ಭಾರತದ ಉದ...
ಮಂದಹಾಸ ಬೀರುತ್ತ ಕರೆಯುವ ನಂದಪ್ರಯಾಗ!

ಮಂದಹಾಸ ಬೀರುತ್ತ ಕರೆಯುವ ನಂದಪ್ರಯಾಗ!

ಬದ್ರಿನಾಥ ದೇವಾಲಯ ದರ್ಶನ ಯಾತ್ರೆ ಹಿಂದುಗಳಲ್ಲಿ ಬಹಳವೆ ಪವಿತ್ರವಾದ ತೀರ್ಥ ಯಾತ್ರೆಗಳ ಪೈಕಿ ಒಂದಾಗಿದೆ. ಒಂದೊಮ್ಮೆ ಬದರಿಗೆಂದು ತೆರಳಿದರೆ ಸಾಗುವಾಗ ರಸ್ತೆಯ ಮಧ್ಯದಲ್ಲಿ ಇನ್ನೂ ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+