Search
  • Follow NativePlanet
Share

Udupi

ಇವೆ ನೋಡಿ ಉಡುಪಿಯಲ್ಲಿರುವ ಸುಂದರವಾದ ಬೀಚ್‌ಗಳು…ಒಂದಕ್ಕಿಂತ ಒಂದು ಅದ್ಭುತ

ಇವೆ ನೋಡಿ ಉಡುಪಿಯಲ್ಲಿರುವ ಸುಂದರವಾದ ಬೀಚ್‌ಗಳು…ಒಂದಕ್ಕಿಂತ ಒಂದು ಅದ್ಭುತ

ಬೀಚ್ ಎಂದರೆ ಪ್ರತಿಯೊಬ್ಬರಿಗೂ ನೆನಪಾಗುವುದು, ಪ್ರತಿಯೊಬ್ಬರ ಮೊದಲ ಆಯ್ಕೆ ಗೋವಾ. ಆದರೆ ಎಲ್ಲರಿಗೂ ಗೋವಾಕ್ಕೆ ಹೋಗಲು ಸಾಧ್ಯವಾ?. ಹಾಗಾಗಿ ನೀವು ಬೀಚ್ ಪ್ರೇಮಿಯಾಗಿದ್ದರೆ ಒಮ್ಮೆ ಉಡ...
ಮರವಂತೆ ಬೀಚ್ ನೋಡಲು ಹೊರಟ್ರಾ…ಬೆಟ್ಟ ಗುಡ್ಡಗಳು, ಕಾಡು, ನದಿ, ಸಮುದ್ರ ಎಲ್ಲವೂ ಈ ಮಾರ್ಗದಲ್ಲಿವೆ

ಮರವಂತೆ ಬೀಚ್ ನೋಡಲು ಹೊರಟ್ರಾ…ಬೆಟ್ಟ ಗುಡ್ಡಗಳು, ಕಾಡು, ನದಿ, ಸಮುದ್ರ ಎಲ್ಲವೂ ಈ ಮಾರ್ಗದಲ್ಲಿವೆ

ಕನ್ನಡಿಗರಿಗೆ ಮರವಂತೆ ಬೀಚ್ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಆದರೆ ಮತ್ತೆ ಮತ್ತೆ ನೋಡಬೇಕೆನಿಸುವ ಸ್ಥಳಗಳಲ್ಲಿ ಮರವಂತೆ ಬೀಚ್‌ ಕೂಡ ಒಂದು. ವಿಶೇಷವಾಗಿ ಮಳೆಗಾಲದಲ್ಲಿ ಇಲ್ಲಿನ ಅ...
ಕರ್ನಾಟಕದ ಈ ಜನಪ್ರಿಯ ಕೃಷ್ಣ ದೇವಾಲಯಗಳಿಗೆ ತೆರಳಿ ಕೃಷ್ಣ ಜನ್ಮಾಷ್ಟಮಿಯನ್ನು ಅದ್ದೂರಿಯಾಗಿ ಆಚರಿಸಿ

ಕರ್ನಾಟಕದ ಈ ಜನಪ್ರಿಯ ಕೃಷ್ಣ ದೇವಾಲಯಗಳಿಗೆ ತೆರಳಿ ಕೃಷ್ಣ ಜನ್ಮಾಷ್ಟಮಿಯನ್ನು ಅದ್ದೂರಿಯಾಗಿ ಆಚರಿಸಿ

krishna janmashtami 2024: ಈ ಬಾರಿ ಶ್ರೀ ಕೃಷ್ಣ ಜನ್ಮಾಷ್ಟಮಿಯು ಆಗಸ್ಟ್ 26 ರಂದು ಬರುತ್ತದೆ. ಜನ್ಮಾಷ್ಟಮಿಯನ್ನು ದೇಶದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದ...
ಹಂಗಳೂರಿನಲ್ಲಿದೆ 80 ಅಡಿ ಎತ್ತರದ ಹನುಮಂತನ ಮೂರ್ತಿ… ಭಕ್ತಿಯಿಂದ ಬೇಡಿದರೆ ಇಷ್ಟಾರ್ಥ ಸಿದ್ಧಿ

ಹಂಗಳೂರಿನಲ್ಲಿದೆ 80 ಅಡಿ ಎತ್ತರದ ಹನುಮಂತನ ಮೂರ್ತಿ… ಭಕ್ತಿಯಿಂದ ಬೇಡಿದರೆ ಇಷ್ಟಾರ್ಥ ಸಿದ್ಧಿ

ಕರ್ನಾಟಕ ರಾಜ್ಯದಲ್ಲಿರುವ ಹಂಗಳೂರಿನ ಪ್ರಸನ್ನ ಆಂಜನೇಯ ದೇವಾಲಯವು ಪ್ರಪಂಚದಾದ್ಯಂತ ಪ್ರವಾಸಿಗರ ಗಮನವನ್ನು ಸೆಳೆದಿರುವ ಒಂದು ಅದ್ಭುತವಾದ ದೇವಾಲಯ. ಸೌಂದರ್ಯ ಮತ್ತು ಆಧ್ಯಾತ್ಮಿ...
ಕರ್ನಾಟಕದ 7 ಅತ್ಯಂತ ಪೂಜ್ಯನೀಯವಾದ ಯಾತ್ರಾಸ್ಥಳಗಳು

ಕರ್ನಾಟಕದ 7 ಅತ್ಯಂತ ಪೂಜ್ಯನೀಯವಾದ ಯಾತ್ರಾಸ್ಥಳಗಳು

ಶತಮಾನಗಳಿಂದಲೂ ಭಾರತವು ವಿವಿಧ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಜನರು ಉತ್ಸವಗಳು ಮತ್ತು ಹಬ್ಬಗಳ ರೂಪದಲ್ಲಿ ಅಥವಾ ಇನ್ನಿತರ ಧಾರ್ಮಿಕ ಮಹತ್ವಗಳ ರೂಪದಲ್ಲಿ ಆಚರಿಸುತ್ತಾ ಬಂದ...
ನೋಡಬನ್ನಿ ಉಡುಪಿಯ ‘ಕೆಮ್ಮಣ್ಣು ತೂಗು ಸೇತುವೆ’ ಸೊಬಗು  

ನೋಡಬನ್ನಿ ಉಡುಪಿಯ ‘ಕೆಮ್ಮಣ್ಣು ತೂಗು ಸೇತುವೆ’ ಸೊಬಗು  

ಈಗಾಗಲೇ ಬೆಟ್ಟ, ಕೋಟೆ, ಚಾರಣ ಎಂದು ಪ್ರವಾಸ ಮಾಡಿರುವವರು ಒಮ್ಮೆ ಉಡುಪಿಯ ಕೆಮ್ಮಣ್ಣು ತೂಗು ಸೇತುವೆಗೆ ಭೇಟಿ ಕೊಡಿ. ವಾರಾಂತ್ಯದಲ್ಲಿ ಸ್ನೇಹಿತರು, ಕುಟುಂಬದವರ ಜೊತೆ ಪಿಕ್ನಿಕ್ ಹೋಗ...
ಉಡುಪಿಯ ಶ್ರೀಕೃಷ್ಣ ದೇವಾಲಯಕ್ಕೆ ಭೇಟಿ ಕೊಡಿ

ಉಡುಪಿಯ ಶ್ರೀಕೃಷ್ಣ ದೇವಾಲಯಕ್ಕೆ ಭೇಟಿ ಕೊಡಿ

ಕೃಷ್ಣ ದೇವಾಲಯ, ಉಡುಪಿ ಉಡುಪಿಯ ಕೃಷ್ಣ ದೇವಾಲಯವು ಅತ್ಯಂತ ಹೆಸರುವಾಸಿಯಾದ ದಕ್ಷಿಣ ಭಾರತದ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಸಾವಿರಾರು ಜನ ಭಕ್ತರು ಶ್ರೀಕೃಷ್ಣ ದೇವರ ಕೃಪೆಗೆ ಪಾತ...
ಬೈಂದೂರು - ಸೂರ್ಯ, ಕಡಲು ಮತ್ತು ಮರಳುಗಳ ನಡುವೆ ನೆಲೆಸಿರುವ ಸ್ಥಳ

ಬೈಂದೂರು - ಸೂರ್ಯ, ಕಡಲು ಮತ್ತು ಮರಳುಗಳ ನಡುವೆ ನೆಲೆಸಿರುವ ಸ್ಥಳ

ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿರುವ ಒಂದು ಸಣ್ಣ ಗ್ರಾಮ ಪಟ್ಟಣ ಹಳ್ಳಿ ಬೈಂದೂರು. ಈ ಸ್ಥಳವು ಸುಂದರ ಕಡಲತೀರ ಹಾಗೂ ಮನಮೋಹಕ ಸೂರ್ಯಾಸ್ತಕ್ಕೆ ಹೆಸರುವಾಸಿಯಾಗಿದೆ. ಬೈಂದ...
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ

ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ

ದೇವಾಲಯ ನಗರವೆನಿಸಿರುವ ಉಡುಪಿಯಿಂದ ಕೇವಲ 6 ಕಿ.ಮೀ ಅಂತರದಲ್ಲಿ ಸುಂದರವಾದ ಬೀಚ್ ಪಟ್ಟಣವಾದ ಮಲ್ಪೆಯು ನೆಲೆಸಿದೆ. ಇದೊಂದು ನೈಸರ್ಗಿಕ ಬಂದರಾಗಿದ್ದು, ಕರ್ನಾಟಕದ ಕರಾವಳಿಯ ಪ್ರಮುಖವ...
ಏಕಾಂಗಿ ಪ್ರಯಾಣಿಕರಿಗಾಗಿ ಸೂಕ್ತವಾದ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳು

ಏಕಾಂಗಿ ಪ್ರಯಾಣಿಕರಿಗಾಗಿ ಸೂಕ್ತವಾದ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳು

ದೈನಂದಿನ ಜೀವನದ ಜಂಜಾಟದಿಂದಾಗಿ ಬೇಸತ್ತು ನಿಮ್ಮನ್ನು ಏಕಾಂಗಿತನವು ಕಾಡುತ್ತಿದೆಯೇ? ಹಾಗಿದ್ದಲ್ಲಿ, ನಿಮ್ಮ ಬ್ಯಾಗ್ ಗಳನ್ನು ಪ್ಯಾಕ್ ಮಾಡಿ ಮತ್ತು ನಿಮಗೆ ವಿಶ್ರಾಂತಿ ಪಡೆಯಲು ಹೆ...
ಕರ್ನಾಟಕ ಭಾರತದ ಪ್ರವಾಸಿ ತಾಣವಾಗಿದೆ

ಕರ್ನಾಟಕ ಭಾರತದ ಪ್ರವಾಸಿ ತಾಣವಾಗಿದೆ

ಭಾರತದ ನೈರುತ್ಯ ಭಾಗದಲ್ಲಿರುವ ಕರ್ನಾಟಕವು ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿದ್ದು, ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಐಟಿ ಕೇಂದ್ರ ಬಿಂದುವೂ ಆಗಿರುವ ರಾ...
ಕರ್ನಾಟಕದ ಉಡುಪಿ ಜಿಲ್ಲೆಯ ಅಷ್ಟೇನೂ ಹೆಸರುವಾಸಿಯಾಗದ ಈ ಜಲಪಾತಗಳಿಗೆ ಒಮ್ಮೆ ಭೇಟಿ ನೀಡಿ

ಕರ್ನಾಟಕದ ಉಡುಪಿ ಜಿಲ್ಲೆಯ ಅಷ್ಟೇನೂ ಹೆಸರುವಾಸಿಯಾಗದ ಈ ಜಲಪಾತಗಳಿಗೆ ಒಮ್ಮೆ ಭೇಟಿ ನೀಡಿ

ಕರ್ನಾಟಕದಲ್ಲಿರುವ ಹಲವಾರು ಜಲಪಾತಗಳು ಕಾಲಾನಂತರ ಸಾಕಷ್ಟು ಪ್ರಸಿದ್ದಿಯನ್ನು ಪಡೆದಿದ್ದರೂ, ಅನ್ವೇಷಣೆಗೆ ಒಳಗಾಗಬೇಕಾದುವುಗಳು ಇನ್ನೂ ಸಾಕಷ್ಟು ಉಳಿದುಕೊಂಡಿವೆ. ಕೆಲವು ದಟ್ಟವ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+