ಸೀತಾ ನದಿಯಿಂದ ಉಂಟಾಗಿರುವ ಜೋಂಬ್ಲು ತೀರ್ಥ ಜಲಪಾತ ಎಲ್ಲಿದೆ ಗೊತ್ತಾ?
ತೀರ್ಥ ಸ್ನಾನ ಮಾಡಿದ್ರೆ ಪುಣ್ಯ ಬರುತ್ತದೆ. ಪಾಪಗಳೆಲ್ಲಾ ತೊಳೆದುಹೋಗುತ್ತದೆ ಎನ್ನುತ್ತಾರೆ. ಅದೆಷ್ಟು ನಿಜ ಅಥವಾ ಸುಳ್ಳು ಅನ್ನೋದು ನಮಗೆ ತಿಳಿದಿಲ್ಲ. ಆದರೂ ಜನರು ತಮ್ಮ ಮನಃಶಾಂತ...
ದಿನಕ್ಕೆ ಮೂರು ಬಾರಿ ಬಣ್ಣಬದಲಾಯಿಸುವ ಶಿವಲಿಂಗ ಎಲ್ಲಿದೆ ಗೊತ್ತಾ?
ಬಣ್ಣ ಬದಲಾಯಿಸುವ ಶಿವನ ಬಗ್ಗೆ ಕೇಳಿದ್ದೀರಾ? ಹೌದು ದಿನಕ್ಕೆ ಮೂರು ಬಾರಿ ಈ ಪುಣ್ಯಕ್ಷೇತ್ರದ ಶಿವಲಿಂಗ ಬಣ್ಣ ಬದಲಾಯಿಸುತ್ತಂತೆ. ಆ ಪುಣ್ಯ ಕ್ಷೇತ್ರ ಯಾವುದು, ಅದು ಎಲ್ಲಿದೆ ಎನ್ನುವ...
ದಂಪತಿ ಸಮೇತರಾಗಿ ಬಂದು ಇಲ್ಲಿ ಬುಟ್ಟಿ ತುಂಬಾ ಬಾಳೆಹಣ್ಣು ಅರ್ಪಿಸ್ತಾರೆ ಯಾಕೆ?
ಉಡುಪಿಯಲ್ಲಿರುವ ಈ ದೇವಸ್ಥಾನವು ಬಹಳ ಪುರಾತನವಾದ ದೇವಾಲಯ. ಇಲ್ಲಿನ ವಿಶೇಷತೆ ಎಂದರೆ ನೀವು ಯಾವುದಾದರೂ ಇಚ್ಛೆಯನ್ನು ದೇವರಲ್ಲಿ ಭಕ್ತಿಯಿಂದ ಬೇಡಿಕೊಂಡು ಅದು ನೆರವೇರಿದರೆ ಬಾಳೆಹ...
ಶ್ರೀಕೃಷ್ಣ ಜನ್ಮಾಷ್ಟಮಿಯಂದು ಉಡುಪಿಯ ಕೃಷ್ಣನ ದರ್ಶನ ಭಾಗ್ಯ ಪಡೆಯಿರಿ
ಕರ್ನಾಟಕದ ಪ್ರಸಿದ್ಧ ಕೃಷ್ಣ ಮಂದಿರದಲ್ಲಿ ಉಡುಪಿಯ ಕೃಷ್ಣ ಮಂದಿರವೂ ಒಂದು. ಇದು ವಿಶ್ವವಿಶ್ಯಾತ ಧಾರ್ಮಿಕ ತಾಣವಾಗಿದೆ. ಉಡುಪಿಯನ್ನು ಮಂದಿರಗಳ ನಗರಿ ಎಂದೂ ಕರೆಯಲಾಗುತ್ತದೆ. ಉಡುಪ...
ಬಂಡೆಕಲ್ಲಿನ ಗುಹೆಯೊಳಗೆ ಕುಳಿತಿರುವ ಈ ಕಲ್ಲು ಗಣಪತಿಯ ನೋಡಿದ್ದೀರಾ?
ಕಲ್ಲು ಗಣಪತಿ ದೇವಸ್ಥಾನದ ಬಗ್ಗೆ ಕೇಳಿದ್ದೀರಾ? ಬಹಳಷ್ಟು ಮಂದಿ ಕೇಳಿರಲಿಕ್ಕಿಲ್ಲ. ಇದೊಂದು ಗುಹೆಯೊಳಗೆ ಇರುವ ಗಣಪತಿ. ಇದೊಂದು ಬಹಳ ಪ್ರಾಚೀನ ದೇವಾಲಯವಾಗಿದೆ. ಉಡುಪಿ ಜಿಲ್ಲೆಯ ಜನರ...
ಕನಕನ ಕಿಂಡಿ ಮೂಲಕ ಉಡುಪಿಯ ಶ್ರೀ ಕೃಷ್ಣನ ದರ್ಶನ ಮಾಡಿದ್ದೀರಾ
ತನ್ನ ಕೈಯೊಳಗೆ ಎಲ್ಲವನ್ನು ಹೊಂದಿರುವ ಭಾರತದ ಕೆಲವೇ ಕೆಲವು ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಇದು ಪ್ರವಾಸಿಗರ ಅಲೆಮಾರಿ ಚಟವನ್ನು ಪೂರೈಸುತ್ತದೆ. ಕಡಲತೀರಗಳು, ಸರೋವರಗಳು, ಪರ್ವತ...
ಮಕ್ಕಳಿಗಾಗಿ ಈ ಕ್ರಿಸ್ ಮಸ್ ತಾಣ ಯಾನ
ಮಕ್ಕಳಲ್ಲಿ ಕುತೂಹಲ ಹಾಗೂ ಕಲಿಕೆಯ ಮಟ್ಟ ಹೆಚ್ಚಾಗಿ ಇರುತ್ತದೆ. ಹಾಗಾಗಿಯೇ ಅವರು ತಮ್ಮ ಸುತ್ತಲ ವಾತಾರಣದ ಪರಿಸ್ಥಿತಿ ಹಾಗೂ ಭಾಷೆಗಳನ್ನು ಬಹಳ ಬೇಗನೆ ಅರಿಯುತ್ತಾರೆ. ಹಾಗಂತ ಮಕ್ಕಳ...
ಸೂರ್ಯನ ಈ ಪರಿ ನೋಡಿರಿ...
ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಂದರ್ಭದಲ್ಲಿ ಭೂಮಿ ನಾಚಿ ಕೆಂಪಾದ ಹಾಗೆ ಕಾಣುತ್ತದೆ. ಆಕಾಶದಗಲಕ್ಕೂ, ಭೂಮಿಯ ಸುತ್ತಲೂ ಕವಿಯುವ ಆ ಸ್ವರ್ಣ ಬಣ್ಣದ ಛಾಯೆ ಎಲ್ಲರ ಮನಸ್ಸನ್ನು ಸೂರೆಗೊಳ...
ಇದಪ್ಪಾ ಆಟ ಅಂದ್ರೆ... ನೀವೂ ಆಡಿ ನೋಡಿ...
ಪ್ರವಾಸ ಅಂದ್ರೆ ಅದ್ರಲ್ಲೊಂದಿಷ್ಟು ಮಸ್ತಿ-ಮಜಾ ಅನ್ನೋದು ಇರ್ಬೇಕು. ಜೊತೆಗೆ ಥ್ರಿಲ್ಲಾಗಿರೂ ಸಾಹಸ ಕ್ರೀಡೆಗಳಿದ್ರೆ ನೋಡಿ... ಅದರಲ್ಲಿ ಸಿಗೋ ಖುಷಿನೆ ಬೇರೆ. ಅನ್ನೋ ಮನಃಸ್ಥಿತಿ ನಮ...
ಶಿಬಿರ ಪ್ರವಾಸಕ್ಕೆ ಇಲ್ಲಿಗೆ ಬನ್ನಿ...
ಸುತ್ತಲು ಕತ್ತಲು... ತಂಪಾದ ತಂಗಾಳಿ... ಇಂಪಾದ ಹಕ್ಕಿಯ ಕಲರವ... ಪುಟ್ಟದಾದ ಗುಡಿಸಲು... ಅದರ ಮುಂದೊಂದು ಚಿಕ್ಕದಾದ ಕಟ್ಟಿಗೆಯ ಉರಿ... ಉರಿಯ ಸುತ್ತ ಸ್ನೇಹಿತರ ಹಿಂಡು... ಅಬ್ಬಾ! ಎಂತಹ ಸುಂದರ ...
ನೀನೊಬ್ಬಳೇ ಹೋಗಬಹುದು...
ಕೆಲವೊಮ್ಮೆ ದುಃಖದಲ್ಲಿದ್ದಾಗ ಅಥವಾ ತುಂಬಾ ಖುಷಿಯಲ್ಲಿದ್ದಾಗ ಒಬ್ಬಂಟಿಯಾಗಿರಬೇಕು ಎಂದನಿಸುತ್ತದೆ. ಎಲ್ಲಾದರೂ ದೂರ ಪ್ರವಾಸ ಕೈಗೊಳ್ಳಬೇಕು ಎನ್ನುವ ಭಾವನೆ ಕಾಡುವುದೂ ಉಂಟು. ಆದ...
ಅಲೆಯಾಗಿ ಬರುವ ನೀರಿನ ಮೋಡಿಗೆ ಈ ಮನ ಸೋಲುವುದು
ಎಷ್ಟು ದೂರ ನೋಡಿದರೂ ಅಂತ್ಯ ಕಾಣದು. ಕಣ್ಣು ಹಾಯಿಸಿದಷ್ಟೂ ನೀರಿನ ರಾಶಿಯೇ ಹೊರತು ಬೇರೇನು ಇಲ್ಲ. ಪದೇ ಪದೇ ಕಾಲಿಗೆ ಬಂದು ಬಡಿಯುವ ನೀರಿನ ತೆರೆಗಳು, ಎಷ್ಟೇ ಗಟ್ಟಿ ನಿಂತಿರುತ್ತೇನೆ ಎ...