ಟ್ರೆಕ್ಕಿಂಗ್ ಪ್ರಿಯರು ಖೀರ್ ಗಂಗಾ ಟ್ರೆಕ್ಕಿಂಗ್ ಅನುಭವ ಪಡೆಯಲೇ ಬೇಕು
ಟ್ರಕ್ಕಿಂಗ್ ಹೋಗಲು ಹಿಮಾಚಲ ಪ್ರದೇಶ ಸೂಕ್ತವಾದ ತಾಣವಾಗಿದೆ. ಇಲ್ಲಿನ ಟ್ರಕ್ಕಿಂಗ್ನ ಅನುಭವವೇ ಬೇರೆ. ಹಿಮಾಚಲ ಪ್ರದೇಶದಲ್ಲಿರುವ ನಾನಾ ಟ್ರಕ್ಕಿಂಗ್ ತಾಣಗಳಲ್ಲಿ ಖೀರ್ ಗಂಗಾ ...
ಮಡಿಕೇರಿಯಲ್ಲಿ ಗಾಳಿಬೀಡು ಟ್ರೆಕ್ಕಿಂಗ್ ಹೋಗಿದ್ದೀರಾ?
ವೀಕ್ ಎಂಡ್ ಬಂತೆಂದರೆ ಸಾಕು ಯುವಕರು ತಮ್ಮ ಫ್ರೆಂಡ್ಸ್ ಗ್ಯಾಂಗ್ ಹಿಡಿದುಕೊಂಡು ಚಟುವಟಿಕೆ ಮಾಡಬೇಕೆನ್ನುವ ಅಪೇಕ್ಷೆಯಲ್ಲಿರುತ್ತಾರೆ. ಯುವಕರಿಗಂತೂ ಟ್ರಕ್ಕಿಂಗ್ ಹೋಗೋದಂದ್ರ...
ಬೆಂಗಳೂರು ಬಳಿಯ ಮಾಕಳಿದುರ್ಗ ಬೆಟ್ಟ ಹತ್ತಿ!
ವಾರಾಂತ್ಯ ಬಂತೆಂದರೆ ಸಾಕು, ಸಾಕಷ್ಟು ಉತ್ಸಾಹಿ ಬೆಂಗಳೂರಿಗರು ಹೆಗಲ ಮೇಲೊಂದು ಬ್ಯಾಗ್ ಹಾಕಿಕೊಂಡು ಬೈಕ್ ಅಥವಾ ಸೈಕಲ್ಲುಗಳನ್ನು ತೆಗೆದುಕೊಂಡು ನಗರದ ಗದ್ದಲಗಳಿಂದ ಕೊಂಚ ಕಾಲ ದೂರ...
ಚಳಿಗಾಲದಲ್ಲಿ ಒಮ್ಮೆ 'ಕುದುರೆಮುಖ ಚಾರಣಕ್ಕೆ' ಹೋಗಿ ಬನ್ನಿ!
ಚಳಿಯಲ್ಲಿ ಚಾ-ಕಾಫಿ ಹೀರುವಾಗ ಎಲ್ಲಾದರೂ ಸುಂದರ ತಾಣಕ್ಕೆ ಭೇಟಿ ನೀಡಬೇಕು ಎನ್ನುವ ತುಡಿತ ಹೆಚ್ಚುತ್ತಿದ್ದರೆ ಚಿಕ್ಕಮಗಳೂರಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡ...
ಈ ಪುಷ್ಪಕಣಿವೆ ನಿಮಗೇಕೆ ಇಷ್ಟವಾಗಬಹುದು?
ಈ ಲೇಖನದ ಚಿತ್ರಗಳನ್ನು ನೋಡಿದಾಗ, ಇಲ್ಲಿಗೆ ಯಾಕೊಮ್ಮೆ ಹೋಗಬಾರದು? ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿದರೆ ಅಚ್ಚರಿ ಪಡಬೇಕಾಗಿಲ್ಲ. ಇಲ್ಲಿನ ಅಗಾಧ ಪ್ರಕೃತಿ ಸೌಂದರ್ಯವೆ ಹಾಗಿದೆ. ...
ಶೇಷನಾಗ್ ಸರೋವರ ನೋಡಿದ್ದೀರಾ?
ಕಾಶ್ಮೀರ ಕಣಿವೆ ನಿಜಕ್ಕೂ ಮನಮೋಹಕ ಪ್ರವಾಸಿ ತಾಣ. ಕಣಿವೆಗಳ ರಾಜ್ಯವೆಂದೆ ಪ್ರಖ್ಯಾತವಾದ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಕಾಶ್ಮೀರ ಕಣಿವೆಯನ್ನು ಕಾಣಬಹುದು. ಇನ್ನೊಂದು ವಿಷಯ...
ಗಟ್ಟಿಗನಂತೆ ಗುಂಡಿಯುಬ್ಬಿಸಿ ನಿಂತಿರುವ ಬೆಟ್ಟಗಳ ಪ್ರವಾಸ
ನಿಮಗೆ ನೆನಪಿದೆಯೆ...ಚಿಕ್ಕವರಿದ್ದಾಗ ಬಸ್ಸಿನಲ್ಲಿ ಅಪ್ಪ ಅಮ್ಮನೊಂದಿಗೆ ಮತ್ತೊಂದೂರಿಗೆ ಪ್ರಯಾಣಿಸುವಾಗ ರಸ್ತೆ ಮಧ್ಯದಲ್ಲಿ ಕಂಡುಬರುವ ವಿಶಾಲ ಕಾಯದ ಸಾಮಾನ್ಯವಾಗಿ ತ್ರಿಕೋನಾಕಾ...
ಸಜ್ಜಾಗಿ ಆಗಸ್ತ್ಯಾರಕೂಡಂ ಟ್ರೆಕ್ ಸಮಯ ಬಂದಿದೆ
ಹಿಂದೂ ಸಂಸ್ಕೃತಿಯಲ್ಲಿ ಹೇಳಿರುವಂತೆ ಅಗಸ್ತ್ಯ ಋಷಿಯು ಒಬ್ಬ ಮಹಾನ್ ಮುನಿ ಹಾಗೂ ಸಪ್ತರ್ಷಿ (ಸಪ್ತ ಋಷಿ) ಗಳ ಪೈಕಿ ಒಬ್ಬನಾದವನು. ತಮಿಳು ಭಾಷೆಯ ಕರ್ತೃ, ಅಷ್ಟಸಿದ್ಧಿಗಳ ಒಡೆಯರಾಗಿದ್...
ಮದುವೆಗೆ ಮುಂಚೆ ಮಾಡಬೇಕಾದ ಟ್ರೆಕ್ಕುಗಳು
ಅರೆ...ಇದೇನಪ್ಪಾ..ಟ್ರೆಕ್ ಅಥವಾ ಚಾರಣಗಳನ್ನು ಯಾವಾಗ ಬೇಕಾದರೂ ಮಾಡಬಹುದಲ್ಲವೆ? ಮದುವೆಗೆ ಮುಂಚೆ ಎಂದರೆ ಏನರ್ಥ ಎಂಬ ಗೊಂದಲ ಊಂಟಾಗಿರಲೇಬೇಕಲ್ಲವೆ... ನಿಮಗೆ. ಹೌದು ಕೆಲವು ಚಾರಣಗಳೆ ಹ...
"ಟ್ರೆಕ್" ಮೂಲಕವೆ ತಲುಪಬೇಕಾಗಿರುವ ದೇವಾಲಯಗಳು
ಭಾರತದಂತಹ ದೇಶದಲ್ಲಿ ಅಸಂಖ್ಯಾತ ಧಾರ್ಮಿಕ ತಾಣಗಳು, ದೇವಸ್ಥಾನಗಳಿದ್ದು ವರ್ಷಪೂರ್ತಿ ಇಂತಹ ಸ್ಥಳಗಳಿಗೆ ಜನರು ಭೇಟಿ ನೀಡುತ್ತಲೆ ಇರುತ್ತಾರೆ. ಮೊದಲಿನಿಂದಲೂ ಭಾರತೀಯರಿಗೆ ದೇವರು, ...
ರೋಮಾಂಚನಗೊಳಿಸುವ ಕಾನ್ಹೇರಿ ಗುಹೆಗಳು
ಮಹಾರಾಷ್ಟ್ರ ರಾಜ್ಯವು ಪ್ರವಾಸಿಗರ ಅಭಿರುಚಿಗೆ ತಕ್ಕಂತೆ ಹಲವಾರು ಬಗೆಯ ಪ್ರವಾಸಿ ಆಕರ್ಷಣೆಗಳು ನೆಲೆಸಿರುವ ಅದ್ಭುತ ರಾಜ್ಯವಾಗಿದೆ. ಕಡಲ ತೀರಗಳಿಂದ ಹಿಡಿದು ಕಾಡುಗಳವರೆಗೆ, ಗಿರಿ...
ಇತಿ ಮಿತಿಗಳಿಲ್ಲದೆ ಸದಾ ಸ್ಮೃತಿಯಲ್ಲಿ ನೆಲೆಸುವ ಸ್ಪಿತಿ ಕಣಿವೆ
ಹಿಮಾಚಲ ಪ್ರದೇಶವು ಹಿಮಾಲಯ ಪರ್ವತಗಳ ಒಡಲಿನಲ್ಲಿ ನೆಲೆಸಿರುವ ರಾಜ್ಯವಾಗಿದ್ದು ಪ್ರವಾಸೋದ್ಯಮಕ್ಕೆ ಗಮನರ್ಹವಾದ ಕೊಡುಗೆ ನೀಡಿದೆ. ರಾಜ್ಯವು ಸಮುದ್ರ ಮಟ್ಟದಿಂದ ಸಾಕಷ್ಟು ಎತ್ತರದ...