ಪ್ರಾಚೀನ ಭಾರತದ ಭವ್ಯ ಸೌಂದರ್ಯತೆಯನ್ನು ಪ್ರತಿಬಿಂಬಿಸುತ್ತವೆ ಕೇರಳದ ಈ 5 ಪ್ರಮುಖ ವಾಸ್ತುಶಿಲ್ಪ ಅದ್ಬುತಗಳು!
ದೇವರ ಸ್ವಂತ ನಾಡೆಂದೇ ಪ್ರಸಿದ್ದಿಯಾಗಿರುವ ಕೇರಳವು ತನ್ನಲ್ಲಿರುವ ಅಪಾರ ಸಂಖ್ಯೆತ ಪ್ರಕೃತಿ ಸೌಂದರ್ಯತೆಗೆ ಜನಪ್ರಿಯವಾಗಿದ್ದು ಇದು ಹಿನ್ನಿರು, ಸರೋವರಗಳು, ಬೆಟ್ಟಗಳು, ಕಣಿವೆಗಳ...
ಮರೋಟಿಚಾಲ್ ಜಲಪಾತದ ಸೌಂದರ್ಯ ಕಣ್ಣಾರೆ ನೋಡಿ
ಮರೋಟಿಚಾಲ್ ಜಲಪಾತದಲ್ಲಿರುವ ಎರಡು ಸುಂದರವಾದ ಜಲಪಾತಗಳೆಂದರೆ ಒಲಕ್ಕಾಯಂ ಜಲಪಾತ ಮತ್ತು ಇಲಾನ್ಜಿಪ್ಪರ ಜಲಪಾತ. ಈ ಪ್ರಶಾಂತ ಮತ್ತು ಸುಂದರ ಮರೋಟಿಚಾಲ್ ಜಲಪಾತವು ತ್ರಿಶ್ಶೂರ್ ಪಟ್...
ರಾಮಸೇತು ನಿರ್ಮಾಣ ನೋಡಬೇಕೆ?
ಏನಿದು? ರಾಮಸೇತುವಿನ ನಿರ್ಮಾಣ...ಅದೂ ಕಲಿಯುಗದಲ್ಲಿ, ತುಸು ಆಶ್ಚರ್ಯವಾಗಬಹುದಲ್ಲವೆ? ಆದರೆ ಈ ರೀತಿಯ ಸಾಂಕೇತಿಕ ಆಚರಣೆಯೊಂದು ಇಂದಿಗೂ ನಡೆಯುತ್ತದೆ ಎಂದರೆ ನಿಮಗಾಶ್ಚರ್ಯವಾಗಬಹುದ...
ತಿರುವಂಚಿಕುಲಂ ಶಿವ ದೇವಾಲಯ
ಪಾಡಲ್ ಪೆಟ್ರ ಸ್ಥಳಂ ಎಂಬ ಪದವನ್ನು ಎಂದಾದರೂ ಕೇಳಿದ್ದೀರಾ? ಇದು ದಿವ್ಯ ದೇಸಂ ಹಾಗೆಯೆ. ದಿವ್ಯ ದೇಸಂ ಎಂಬುದು ನಾರಾಯಣನ ಅಥವಾ ವಿಷ್ಣು ದೇವರು ಜಾಗೃತವಾಗಿ ನೆಲೆಸಿರುವ 108 ಪವಿತ್ರ ಕ್ಷ...
ವಿಲ್ವಾದ್ರಿನಾಥ ರಾಮನ ಒಂದು ಮುಖ್ಯ ದೇವಾಲಯ
ವಿಷ್ಣುವಿನ ಏಳನೇಯ ಅವತಾರವಾದ ರಾಮನಿಗೆ ಮುಡಿಪಾದ ಅನೇಕ ದೇವಾಲಯಗಳನ್ನು ಭಾರತದಾದ್ಯಂತ ಕಾಣಬಹುದು. ಉತ್ತರ ಭಾರತದಲ್ಲಿ ಬಲು ಜನಪ್ರೀಯನಾಗಿರುವ ರಾಮನು ದಕ್ಷಿಣ ಭಾರತದಲ್ಲೂ ಸಹ ಅಷ್...
ಏನಿದು ತ್ರಿಶ್ಶೂರ್ ಕೋಲ್ ವೆಟ್ ಲ್ಯಾಂಡ್?
ವೆಟ್ ಲ್ಯಾಂಡ್ ಎಂಬುದು ಜೌಗು ಪ್ರದೇಶ. ಅಂದರೆ ನೀರಿನ ಅಂಶವುಳ್ಳ ಪ್ರದೇಶ. ಸ್ವಾಭಾವಿಕವಾಗಿ ಸಾಕಷ್ಟು ಫಲವತ್ತತೆಯನ್ನು ಹೊಂದಿರುತ್ತವೆ ಈ ಭೂಮಿ. ಅಲ್ಲದೆ ಹಿತಕರವಾದ ವಾತಾವರಣವನ್ನ...
ಕೊಡುಂಗಲ್ಲೂರು ಭದ್ರಕಾಳಿ ದೇವಾಲಯ!
"ದೇವರ ಸ್ವಂತ ನಾಡು" ಎಂಬ ಹಣೆಪಟ್ಟಿಯೊಂದಿಗೆ ಪ್ರವಾಸಿಗರನ್ನು ಆಕರ್ಷಿಸುವ ಕೇರಳ ರಾಜ್ಯವು ಕೇವಲ ಹಿನ್ನೀರು, ತೆಂಗಿನ ತೋಟಗಳು, ಕಾಫಿ ತೋಟಗಳು, ಗಿರಿಧಾಮಗಳಿಗಷ್ಟೆ ಹೆಸರುವಾಸಿಯಾಗಿ...
ಇದನ್ನು ಮಹಿಳೆಯರ ಶಬರಿಮಲೆ ಎಂದೆ ಕರೆಯುತ್ತಾರೆ
ನಿಮಗೆಲ್ಲ ಗೊತ್ತಿರುವಂತೆ ಶಬರಿಮಲೆ ಒಂದು ಪ್ರಸಿದ್ಧ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದ್ದು ಭಾರತದಲ್ಲೆ ಅತಿ ಹೆಚ್ಚು ಜನರಿಂದ ಭೇಟಿ ನೀಡಲ್ಪಡುವ ಅತಿ ಪ್ರಮುಖ ತೀರ್ಥಕ್ಷೇತ್ರಗಳ ...
ದಕ್ಷಿಣದ ದ್ವಾರಕೆಯು ಇದೆ! ಭೂಲೋಕದ ವೈಕುಂಠವೂ ಇದೆ!
ಹಿಂದುಗಳು ನಂಬುವಂತೆ ಶೇಷಶಯನನಾದ ಶ್ರೀಮನ್ನಾರಾಯಣನು ಅಂದರೆ ವಿಷ್ಣು ದೇವರು ನೆಲೆಸಿರುವ ಸ್ಥಳವನ್ನು ವೈಕುಂಠ ಎಂದು ಕರೆಯಲಾಗುತ್ತದೆ. ಸಾಕ್ಷಾತ್ ಸೃಷ್ಟಿ ಪರಿಪಾಲಕನ ನಿವಾಸ ಸ್ಥ...
ಕುತೂಹಲ ಕೆರಳಿಸುವ ತ್ರಿಶ್ಶೂರ್ ಪೂರಂ ಎಂದರೇನು?
ಮಲಯಾಳಿ ಭಾಷಿಗರು ಅದರಲ್ಲೂ ವಿಶೇಷವಾಗಿ ಹಿಂದು ಸಮುದಾಯದವರು ಅತಿ ಹೆಚ್ಚು ಸಂಭ್ರಮ-ಸಡಗರಗಳಿಂದ ಆಚರಿಸುವ ಉತ್ಸವವೆ ತ್ರಿಶ್ಶೂರ್ ಪೂರಂ ಉತ್ಸವ ಆಗಿದೆ. ಮಲಯಾಳಿ ಸಂಸ್ಕೃತಿಯಂತೆ ಯಾವ...
ಕೇರಳದ ಸಾಂಸ್ಕೃತಿಕ ರಾಜಧಾನಿ ತ್ರಿಶ್ಶೂರ್ ಪ್ರವಾಸ
ಕರ್ನಾಟಕಕ್ಕೆ ಮೈಸೂರು ಹೇಗೆ ಸಾಂಸ್ಕೃತಿಕ ರಾಜಧಾನಿ ಎಂದು ಪ್ರೀತಿಯಿಂದ ಕರೆಯಲ್ಪಡುತ್ತದೊ ಅದೆ ರೀತಿಯಾಗಿ ತ್ರಿಶ್ಶೂರ್ ಅನ್ನು ಕೇರಳ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಎಂದು ಸಂಭೋ...