Search
  • Follow NativePlanet
Share

Telangana

ತೆಲಂಗಾಣದಲ್ಲಿರುವ ಎರಡನೆಯ ತಿರುಪತಿ!

ತೆಲಂಗಾಣದಲ್ಲಿರುವ ಎರಡನೆಯ ತಿರುಪತಿ!

ಏನಪ್ಪಾ ಇನ್ನೊಂದು ತಿರುಪತಿಯೆ? ಎಂದು ಅಚ್ಚರಿ ಪಡಬೇಡಿ. ಇದೊಂದು ವೆಂಕಟೇಶ್ವರನಿಗೆ ಮುಡಿಪಾದ ತೆಲಂಗಾಣ ರಾಜ್ಯದ ಅತಿ ಪುರಾತನ ದೇವಾಲಯವಾಗಿದ್ದು ಎರಡನೆಯ ತಿರುಪತಿ ಎಂದೆ ಜನಜನಿತವಾ...
ತೆಲುಗು ನಾಡು ಉಂಟಾಗಿದ್ದು ಈ ಕ್ಷೇತ್ರಗಳಿಂದಲೆ!

ತೆಲುಗು ನಾಡು ಉಂಟಾಗಿದ್ದು ಈ ಕ್ಷೇತ್ರಗಳಿಂದಲೆ!

ಭಾರತದ ದಕ್ಷಿಣ ಭಾಗವು ನಾಲ್ಕು ಪ್ರಮುಖ ಸಂಸ್ಕೃತಿಗಳಿಂದ ಕೂಡಿದ ಭಾಗವಾಗಿದೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳ ಶ್ರೀಮಂತ ಇತಿಹಾಸ, ಆಯಾ ಭಾಷೆಯ ಸಂಸ್ಕೃತಿ-ಸಂಪ್ರದಾಯಗ...
ಕಾಕತೀಯರ ಕಥೆ ಹೇಳುವ ವಾರಂಗಲ್ ಕೋಟೆ!

ಕಾಕತೀಯರ ಕಥೆ ಹೇಳುವ ವಾರಂಗಲ್ ಕೋಟೆ!

ಇಂದು ಈ ಕೋಟೆ ತಾಣವು ಅಳಿದುಳಿದ ರಚನೆಗಳಿಂದ ತನ್ನದೆ ಆದ ವಿಶಿಷ್ಟ ಇತಿಹಾಸವನ್ನು ಪ್ರವಾಸಿಗರಿಗೆ ಹೇಳುತ್ತದೆ. ಹಾನಿಗೊಳಗಾದ ಮಂಟಪಗಳು, ಖಂಬಗಳು ಹಾಗೂ ಇತರೆ ಕೋಟೆಯ ರಚನೆಗಳು ಭಯಮಿಶ...
ರಾಮೋಜಿ ಚಿತ್ರನಗರಿ ಹೇಗಿದೆ ಗೊತ್ತೆ?

ರಾಮೋಜಿ ಚಿತ್ರನಗರಿ ಹೇಗಿದೆ ಗೊತ್ತೆ?

ಮೊದ ಮೊದಲು ಅಂದರೆ 70 ಹಾಗೂ 80 ರ ದಶಕಗಳಲ್ಲಿ ಚಲನಚಿತ್ರಗಳನ್ನು ನಿರ್ಮಿಸುವಾಗ ಆಯಾ ಸನ್ನಿವೇಶಗಳಿಗೆ ತಕ್ಕಂತೆ ಹಲವಾರಿ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗುತ್ತಿತ್ತು. ಉದ್ಯ...
ಗೋಲ್ಕೊಂಡಾ ಕೋಟೆಯ ಮಹಾಕಾಳಿ ಇವಳು!

ಗೋಲ್ಕೊಂಡಾ ಕೋಟೆಯ ಮಹಾಕಾಳಿ ಇವಳು!

ದುರ್ಗೆಯ ಒಂದು ಅವತಾರವಾದ ಮಹಾಕಾಳಿಯನ್ನು ಅತ್ಯಂತ ಭಕ್ತಿ, ಆದರಗಳಿಂದ ಹಿಂದುಗಳು ಪೂಜಿಸುತ್ತಾರೆ. ದುಷ್ಟ ಶಕ್ತಿಯನ್ನು ನಿರ್ನಾಮ ಮಾಡುವ ಭಯಂಕರ ರೂಪವಿರುವ ಮಹಾಕಾಳಿ ಒಬ್ಬ ಶಕ್ತಿ ...
ಎಲ್ಲರನ್ನೂ ಹರಸುತ್ತ ಬತುಕಮ್ಮ ನೆಲೆಸಿರುವ ಪದ್ಮಾಕ್ಷಿ ಗುಟ್ಟ!

ಎಲ್ಲರನ್ನೂ ಹರಸುತ್ತ ಬತುಕಮ್ಮ ನೆಲೆಸಿರುವ ಪದ್ಮಾಕ್ಷಿ ಗುಟ್ಟ!

ಇದೊಂದು ಕುತೂಹಲ ಕೆರಳಿಸುವ ಬೆಟ್ಟ ತಾಣವಾಗಿದ್ದು ಧಾರ್ಮಿಕವಾಗಿ ಸಾಕಷ್ಟು ಮಹತ್ವಗಳಿಸಿದೆ. ಜೈನ ಹಾಗೂ ಹಿಂದು ಧರ್ಮದ ವಾಸ್ತುಶೈಲಿಯನ್ನು ಏಕಕಾಲದಲ್ಲಿ ಇಲ್ಲಿ ನೋಡಬಹುದು. ಜೈನ ಧರ್...
ಸಕಲ ದೇವತೆಗಳು ನೆಲೆಸಿರುವ ಏಕೈಕ ಸ್ಥಳವಿದು!

ಸಕಲ ದೇವತೆಗಳು ನೆಲೆಸಿರುವ ಏಕೈಕ ಸ್ಥಳವಿದು!

ಸಂಸ್ಕೃತದಲ್ಲಿ ಹೇಳಿರುವಂತೆ "ವಸುದೈವ ಕುಟುಂಬಕಂ" ಎನ್ನುವ ವಾಕ್ಯವು ನಮ್ಮ ಸನಾತನ ಧರ್ಮ ಬೋಧಿಸುವ ಮಹತ್ತರ ತತ್ವವಾಗಿದೆ. ಇದರ ಅರ್ಥ ಇಷ್ಟೆ ಸಂಪೂರ್ಣ ವಿಶ್ವವೆ ಒಂದು ಕುಟುಂಬವಾಗಿದ...
ನೂತನ ರಾಜ್ಯ ತೆಲಂಗಾಣದ ಪ್ರಸಿದ್ಧ ದೇವಾಲಯಗಳು

ನೂತನ ರಾಜ್ಯ ತೆಲಂಗಾಣದ ಪ್ರಸಿದ್ಧ ದೇವಾಲಯಗಳು

ಭಾರತದಲ್ಲಿ ದೈವದಲ್ಲಿ ನಂಬಿಕೆಯಿರಿಸಿರುವ ಜನರು ಕೋಟಿ ಕೋಟಿ. ಧಾರ್ಮಿಕ ಆಕರ್ಷಣೆಗಳಿಗೆ, ತೀರ್ಥಯಾತ್ರೆಗಳಿಗೆ ಹೋಗುವ ಜನರು ಅಪಾರ. ಭಾರತದ ಯಾವ ಮೂಲೆಯಲ್ಲಾದರೂ ಸರಿ ಧಾರ್ಮಿಕ ಪ್ರಭ...
ಇದು ಬಾಸರ ಅಪರೂಪದ ಸರಸ್ವತಿ ದೇವಾಲಯ

ಇದು ಬಾಸರ ಅಪರೂಪದ ಸರಸ್ವತಿ ದೇವಾಲಯ

ಹಿಂದುಗಳು ಪೂಜಿಸುವ ದೇವ ದೇವತೆಯರ ಸಂಖ್ಯೆ ಅಪಾರ. ಮುಖ್ಯವಾಗಿ ತ್ರಿಮೂರ್ತಿಗಳನ್ನು ಅಂದರೆ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರನನ್ನು ಪೂಜಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಶಿವ ...
ಸಿಂಹಾಚಲಂ ಹಾಗೂ ಭದ್ರಾಚಲಂ ಮಹಾತ್ಮೆ

ಸಿಂಹಾಚಲಂ ಹಾಗೂ ಭದ್ರಾಚಲಂ ಮಹಾತ್ಮೆ

ಲೇಖನದ ಶಿರ್ಷಿಕೆ ಸೂಚಿಸುವಂತೆ ಈ ಎರಡು ಕ್ಷೇತ್ರಗಳು ಪವಿತ್ರ ತೀರ್ಥ ಕ್ಷೇತ್ರಗಳಾಗಿದ್ದು ಒಂದು ನರಸಿಂಹ ದೇವರಿಗೂ ಇನ್ನೊಂದೂ ಶ್ರೀರಾಮಚಂದ್ರನಿಗೂ ಮುಡಿಪಾದ ದೇವಾಲಯಗಳನ್ನು ಹೊಂ...
ಒಸ್ಮಾನ್ ದಂಡೆಯ ವಿಸಾ ದೇವರು

ಒಸ್ಮಾನ್ ದಂಡೆಯ ವಿಸಾ ದೇವರು

ತೆಲಂಗಾಣ ರಾಜ್ಯದ ಪ್ರಮುಖ ನಗರ ಪ್ರದೇಶವಾದ ಹೈದರಾಬಾದ್ ನಗರದ ಪ್ರವಾಸಿ ಆಕರ್ಷಣೆಗಳಲ್ಲೊಂದಾದ ಒಸ್ಮಾನ್ ಸಾಗರ ಕೆರೆಯ ದಡದಲ್ಲಿ ನೆಲೆಸಿರುವ ಬಾಲಾಜಿ ಅಥವಾ ವೆಂಕಟೇಶ್ವರನ ದೇವಸ್ಥ...
ಶ್ರೀಶೈಲಂ ಆಣೆಕಟ್ಟು : ಮೂರನೇಯ ದೊಡ್ಡ ಜಲವಿದ್ಯುತ್ ಉತ್ಪಾದಕ

ಶ್ರೀಶೈಲಂ ಆಣೆಕಟ್ಟು : ಮೂರನೇಯ ದೊಡ್ಡ ಜಲವಿದ್ಯುತ್ ಉತ್ಪಾದಕ

ಹೌದು ಧಾರ್ಮಿಕ ಪ್ರಖ್ಯಾತಿಯ ಶ್ರೀಶೈಲಂ ಬಳಿ ಈ ಅದ್ಭುತ ಜಲವಿದ್ಯುತ್ ಉತ್ಪಾದನಾ ಆಣೆಕಟ್ಟನ್ನು ಕಾಣಬಹುದು. ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಆಣೆಕಟ್ಟು ದೇಶದಲ್ಲೆ ಮೂರನ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+