ಸುಮ್ಮನೆ ನಿಲ್ಲಿ! ಮೊದಲು ಕಾರಿಂಜ ನಾಯಕನಿಗೆ!
ರಾಜ್ಯ : ಕರ್ನಾಟಕ ಜಿಲ್ಲೆ : ದಕ್ಷಿಣ ಕನ್ನಡ ತಾಲೂಕು : ಬಂಟ್ವಾಳ ವಿಶೇಷತೆ : ಭೂಕೈಲಾಸ ಎಂದೆ ಕರೆಯಲ್ಪಡುವ ಕಾರಿಂಜೇಶ್ವರ ದೇವಾಲಯ. ರುದ್ರರಮನೀಯ ಶಿವನ ರುದ್ರಭಯಂಕರ ತಾಣ. ಪರಿಚಯ ಗುಡ್ಡ...
ಮೂರು ಲೋಕದ ಸಕಲ ತೀರ್ಥಗಳು ಸೇರುವ ತೀರ್ಥ!
ಇದು ಸಾಕಷ್ಟು ಮಹಿಮೆಯುಳ್ಳ ತೀರ್ಥ ಅಥವಾ ಕಲ್ಯಾಣಿಯಾಗಿದೆ. ಶಿವನಿಗೆ ಮುಡಿಪಾದ ದೇವಾಲಯದ ಬಳಿ ಸ್ಥಿತವಿರುವ ತೀರ್ಥವಾಗಿದ್ದು ಸುತ್ತಲೂ ಶೇಷಚಲ ಬೆಟ್ಟಗಳಿಂದ ಅದ್ಭುತವಾಗಿ ಸುತ್ತು...
ಪುಣ್ಯ ಸಂಪಾದಿಸಲೊಂದು ಸ್ಥಳ ಪುಣ್ಯಗಿರಿ!
ಹಿಂದುಗಳಲ್ಲಿ ಪುಣ್ಯ ಸಂಪಾದಿಸುವುದೆಂದರೆ ದೇವರಿಗೆ ಮತ್ತಷ್ಟು ಹತ್ತಿರವಾದಂತೆಂದು ಹೇಳಲಾಗುತ್ತದೆ. ಅದರಂತೆ ಪುಣ್ಯ ಸಂಪಾದಿಸಲೂ ಸಹ ಹಲವಾರು ಮಾರ್ಗಗಳಿವೆ. ಸಾಮಾನ್ಯವಾಗಿ ನಂಬುವ...
ಕ್ಷೀರರಾಮ ಶಿವಲಿಂಗ : ಹಾಲಿನಷ್ಟೆ ಬಿಳುಪು!
ಸಾಮಾನ್ಯವಾಗಿ ಶಿವನ ದೇವಾಲಯಗಳಲ್ಲಿ ಶಿವ ಸ್ವರುಪಿಯಾಗಿ ಶಿವಲಿಂಗವನ್ನು ಆರಾಧಿಸುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವೆ. ಈ ರೀತಿಯಾಗಿ ಪ್ರತಿಷ್ಠಾಪಿಸಲ್ಪಟ್ಟ ಶಿವಲಿಂಗವು ...
ಬಯಸಿದವರನ್ನೆ ಸಿಗುವಂತೆ ಮಾಡುವ ದೇವಾಲಯ!
ನೋಡಿ ನಮ್ಮ ಭವ್ಯ ಭಾರತದಲ್ಲಿ ಜನರು ಎಂತೆಂತಹ ಸವಾಲುಗಳನ್ನು ಎದುರಿಸಿದರೂ ಅದಕ್ಕೆ ತಕ್ಕುದಾದ ಉಪಶಮನಗಳು ಅಥವಾ ಪರಿಹಾರ ಮಾರ್ಗಗಳು ಧಾರ್ಮಿಕವಾಗಿ ಲಭ್ಯವಿದ್ದೆ ಇರುತ್ತದೆ. ಸಾಮಾನ...
ಇಂದಿಗೂ ಹೆಜ್ಜೆಗುರುತಿದೆ! ಹುಣಸೆ ಬೀಜ ಬೆಳೆಯುವುದಿಲ್ಲ!
ಅರೆ ಏನಪ್ಪಾ ಈ ತಲೆ ಬರಹ ಎಂದು ಗೊಂದಲವಾಗುತ್ತಿದೆಯಲ್ಲವೆ? ಆದರೆ ಈ ಲೇಖನವನ್ನೊಮ್ಮೆ ಓದಿ. ನಿಜಕ್ಕೂ ಈ ರೀತಿಯಾಗಿ ಇಲ್ಲಿದೆಯಾ...ಎಂದು ನಿಮಗೆ ಆಶ್ಚರ್ಯವೂ ಆಗಬಹುದು. ಇದು ಶಿವನ ದೇವಾಲ...
ತಿರುವಂಚಿಕುಲಂ ಶಿವ ದೇವಾಲಯ
ಪಾಡಲ್ ಪೆಟ್ರ ಸ್ಥಳಂ ಎಂಬ ಪದವನ್ನು ಎಂದಾದರೂ ಕೇಳಿದ್ದೀರಾ? ಇದು ದಿವ್ಯ ದೇಸಂ ಹಾಗೆಯೆ. ದಿವ್ಯ ದೇಸಂ ಎಂಬುದು ನಾರಾಯಣನ ಅಥವಾ ವಿಷ್ಣು ದೇವರು ಜಾಗೃತವಾಗಿ ನೆಲೆಸಿರುವ 108 ಪವಿತ್ರ ಕ್ಷ...
ನವಕೈಲಾಸ ಕ್ಷೇತ್ರಗಳು ಯಾವುವು ಗೊತ್ತೆ?
ನವಗೃಹ, ನವತಿರುಪತಿ, ಅಷ್ಟವಿನಾಯಕ ಕ್ಷೇತ್ರಗಳು ಹೇಗಿವೆಯೊ ಅದೆ ರೀತಿಯಾಗಿ ನವಕೈಲಾಸ ಕ್ಷೇತ್ರಗಳು ಇದ್ದು ಇಲ್ಲಿ ಶಿವನು ಕೈಲಾಸನಾಥನಾಗಿ ನೆಲೆಸಿದ್ದಾನೆ. ಪ್ರಮುಖವಾಗಿ ಈ ನವ ಕೈಲಾ...
ಕಳಸೇಶ್ವರ ನೆಲೆಸಿರುವ ಕಳಸಕ್ಕೊಂದು ಭೇಟಿ!
ಕರ್ನಾಟಕದಲ್ಲಿ ಪ್ರವಾಸ ಮಾಡುತ್ತ ಅನ್ವೇಷಿಸ ಹೊರಟರೆ ಅದೆಷ್ಟೊ ನೂರಾರು ಅದ್ಭುತ ವಿಷಯಗಳು ತಿಳಿದುಬರುತ್ತವೆ. ಕುತೂಹಲ ಕೆರಳಿಸುವ ಅದೆಷ್ಟೊ ಕಥೆಗಳು ಕೇಳಿಬರುತ್ತವೆ. ಪ್ರತಿಯೊಂದ...
ಹೆರಿಗೆ ನೋವು ನಿವಾರಿಸುವ ವೈದ್ಯನಾಥೇಶ್ವರ!
ಸರ್ವೆ ಸಾಮಾನ್ಯವಾಗಿ ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ಒಂದು ಸತ್ಯವೆಂದರೆ ಹೆರಿಗೆಯು ಮಹಿಳೆಗೆ ಇನ್ನೊಂದು ಮರುಜನ್ಮವಿದ್ದಂತೆ. ಈ ಸಂದರ್ಭದಲ್ಲಿ ಮಹಿಳೆಗೆ ಆಗುವ ನೋವು ಅಷ್ಟಿಷ್ಟಲ್...
"ಕೈ ಕೊಟ್ಟ ಶಿವ" ದೇವಾಲಯದ ಕಥೆ!
ಏನಪ್ಪಾ ಇದು, ಮನುಷ್ಯ ಮನುಷ್ಯನಿಗೆ ಕೈಕೊಡುವುದು ಸಾಮಾನ್ಯ. ಇದೆಂತಹ ಘೋರ ಕಲಿಯುಗವಪ್ಪಾ ದೇವರೂ ಸಹ ಕೈಕೊಡಹತ್ತಿದನೆ ಎಂದು ಗೊಂದಲಗೊಳ್ಳದಿರಿ. ಇದು ನೀವು ತಿಳಿದಿರುವ "ಹಾಗೆ" ಕೈ ಕೊಡ...
ಒಬ್ಬ ಬೇಡಿದ್ದನ್ನು ಕೊಟ್ಟರೆ ಇನ್ನೊಬ್ಬ ಬೇಡವಾದ್ದನ್ನು ತೆಗೆಯುತ್ತಾನೆ!
ಇದನ್ನು ಕಂಚೀಪುರಾಣದ ಆದಿಕಂಚಿ ಅಥವಾ ಅರ್ಧಕಂಚಿ ಎಂದೆ ಉಲ್ಲೇಖಿಸಲಾಗಿದೆ. ಇಲ್ಲಿ ಒಟ್ಟು ಎರಡು ಶಿವ ಅವತಾರಗಳನ್ನು ಕಾಣಬಹುದಾಗಿದೆ. ಒಬ್ಬ ಶಿವನು ಗುಡ್ಡದ ಮೇಲೆ ನೆಲೆಸಿ ಭಕ್ತರನ್ನ...