ಪುಣೆಯ ಐದು ಭಯಾನಕ ಸ್ಥಳಗಳು
ಎಲ್ಲರಿಗಲ್ಲದಿದ್ದರೂ ಕೆಲವರಿಗೆ ಭಯಾನಕ ಸ್ಥಳಗಳು, ಭೂತ-ಪಿಶಾಚಗ್ರಸ್ಥ ಸ್ಥಳಗಳಿಗೆ ತೆರಳುವುದೆಂದರೆ ಎಲ್ಲಿಲ್ಲದ ಒಂದು ರೋಮಾಂಚನ ಇಂತಹ ಸ್ಥಳಗಳಿಗೆ ಪ್ರಪಂಚದಲ್ಲೇನೂ ಕೊರತೆಯಿಲ್...
ಇನ್ನೂ ರಹಸ್ಯವಾಗೆ ಉಳಿದಿರುವ ಪಾತಾಳೇಶ್ವರ!
ಇದೊಂದು ಅದ್ಭುತ ಗುಹಾ ದೇವಾಲಯವಾಗಿದೆ. ಭಾರತೀಯ ಶಿಲಾ ಕೆತ್ತನೆಯ ಶೈಲಿಗೆ ಒಂದು ಉತ್ತಮ ಉದಾಹರಣೆಯೂ ಹೌದು. ಆದರೆ ಇಲ್ಲಿ ಕೆತ್ತಲಾದ ಶಾಸನಗಳು ಅಪೂರ್ಣವಾಗಿವೆ. ಕೆಲವು ರಚನೆಗಳು ಬೌದ್...
ಸಾರ್ವಜನಿಕ ಗಣೇಶೋತ್ಸವದ ಹಿಂದಿರುವ ದೇವಾಲಯ
ನಮಗೆ, ನಿಮಗೆ ಮಾತ್ರವಲ್ಲದೆ ಇಡಿ ಪ್ರಪಂಚಕ್ಕೆ ತಿಳಿದಿದೆ, ಭಾರತದಲ್ಲಿ ಅದ್ದೂರಿಯಾಗಿ ಆಚರಿಸಲಾಗುವ ಉತ್ಸವಗಳ ಪೈಕಿ ಗಣೇಶೋತ್ಸವವೂ ಸಹ ಒಂದೆಂದು. ಮುಖ್ಯವಾಗಿ ಗಣೇಶೋತ್ಸವವನ್ನು ಸಾ...
ಮೈಲಾರದ ಲಿಂಗೇಶ್ವರ ಹಾಗೂ ಜೇಜುರಿಯ ಖಂಡೋಬ
ಅಖಂಡ ಭಾರತದಲ್ಲಿ ಸಮಯದ ಪ್ರಕೋಪಕ್ಕೆ ಸಿಲುಕಿ ತುಂಡು ತುಂಡುಗಳಾಗಿ ಕಳೆದು ಹೋಗಿರುವ ಪ್ರದೇಶಗಳು, ಕಥೆಗಳು, ದಂತ ಕಥೆಗಳು ಅದೆಷ್ಟೊ. ಇಂದಿಗೂ ಸಹ ಒಂದೊಂದು ಸ್ಥಳಗಳನ್ನು ಅನ್ವೇಷಿಸುತ...
ಪುಣೆ ಜಿಲ್ಲೆಯ ಅದ್ಭುತ ಪ್ರೇಕ್ಷಣೀಯ ಸ್ಥಳಗಳು
ಮಹಾರಾಷ್ಟ್ರ ರಾಜ್ಯದಲ್ಲಿರುವ ಪುಣೆ ಜಿಲ್ಲೆಯು ರಾಜ್ಯದ ಪ್ರಮುಖ ಜಿಲ್ಲೆಗಳ ಪೈಕಿ ಒಂದಾಗಿದೆ. ಪುಣ್ಯ ನಗರಿ ಎಂಬ ಹೆಸರಿನಿಂದ ಇಂದು ಪುಣೆ ಎಂಬ ಹೆಸರು ಪಡೆದಿರುವ ಈ ಪ್ರಮುಖ ವಾಣಿಜ್ಯ ...
ಪುಣೆಯ ಶನಿವಾರವಾಡಾದ ಘೋರ ರಹಸ್ಯ
ಕೆಲ ಸ್ಥಳಗಳ ಕುರಿತು ರಹಸ್ಯ ವಿಚಾರಗಳು, ನಿಗೂಢತೆ ಮುಂತಾದವುಗಳನ್ನು ನಾವು ಸಾಮಾನ್ಯವಾಗಿ ಕೇಳಿರುತ್ತೇವೆ. ಅದರಲ್ಲೂ ವಿಶೇಷವಾಗಿ ಭೂತ ಅಥವಾ ಆತ್ಮಪೀಡಿತ ಸ್ಥಳಗಳ ಕುರಿತು ತಿಳಿಯಲು...
ಪಿಬಿ ರಸ್ತೆಯ ಮೂಲಕ ಬೆಂಗಳೂರಿನಿಂದ ಪುಣೆ
ಕಾರಿನಲ್ಲಿ...ಸರಣಿಯನ್ನು ಮುಂದುವರೆಸುತ್ತ ಇಂದಿನ ಲೇಖನದಲ್ಲಿ ಬೆಂಗಳೂರಿನಿಂದ ಪುಣೆ ನಗರಕ್ಕೆ ಪ್ರಯಾಣ ಬೆಳೆಸೋಣ. ಬೆಂಗಳೂರಿನಂತೆ ಪುಣೆಯು ಕೂಡ ಮಾಹಿತಿ ತಂತ್ರಜ್ಞಾನಕ್ಕೆ ಹೆಸರು...
ಲಾವಸಾ ನಿರ್ಮಾಣವಾಗುತ್ತಿರುವ ಹೊಸ ಗಿರಿಧಾಮ
ನಮ್ಮಲ್ಲಿ ಬಹುತೇಕರು ಸಾಕಷ್ಟು ಗಿರಿ ಪ್ರದೇಶ, ಗಿರಿಧಾಮಗಳಿಗೆ ಭೇಟಿ ನೀಡಿದ್ದಾರೆ. ಇಂತಹ ಗಿರಿಧಾಮ ಪ್ರದೇಶಗಳು ತಮ್ಮ ಪ್ರಕೃತಿ ವೈಭವ, ಹಿತಕರವಾದ ವಾತಾವರಣದಿಂದ ಸಾಕಷ್ಟು ಸೆಳೆಯು...
ಶಿವಥರಘಳ ಸಮರ್ಥ ರಾಮದಾಸರ ಸ್ಥಳ
ಭವ್ಯ, ವಿಶಾಲವಾದ ಈ ನಮ್ಮ ನಾಡಿನಲ್ಲಿ ವಿವಿಧ ವಿಶೇಷತೆಗಳು, ಕೌತುಕಗಳು, ವಿಸ್ಮಯ - ಅಚ್ಚರಿಗಳಿಂದ ಕೂಡಿದ ಅನೇಕ ಸ್ಥಳಗಳು ನಮ್ಮ ಆಸು ಪಾಸಿನಲ್ಲಿದ್ದರೂ ಸುಲಭವಾಗಿ ಕಂಡುಬರುವುದಿಲ್ಲ. ...
ನಾನೆಘಾಟ್ ಬೆಟ್ಟಗಳ ಮಧ್ಯದ ಅದ್ಭುತ
ಪರ್ವತಾರೋಹಣ, ಟ್ರೆಕ್ಕಿಂಗ್, ರಾಫ್ಟಿಂಗ್, ಪ್ಯಾರಾಗ್ಲೈಡಿಂಗ್ ನಂತಹ ಚಟುವಟಿಕೆಗಳು ಸಾಹಸಪ್ರಧಾನ ಪ್ರವಾಸಿ ಆಕರ್ಷಣೆಗಳಾಗಿವೆ. ಇಂತಹ ಚಟುವಟಿಕೆಗಳು ನಮ್ಮಲ್ಲಿ ಎಲ್ಲೊ ಅವಿತು ಕುಳ...
ವಿಸ್ಮಯಕರ ಹಿನ್ನಿಲೆಯ ಜೆಜುರಿಯ ಖಂಡೋಬ
ಖಂಡೋಬ ದೇವರನ್ನು ಸಾಮಾನ್ಯವಾಗಿ ಮಹಾರಾಷ್ಟ್ರ, ಕರ್ನಾಟಕ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಹಾಗೂ ಆಂಧ್ರಗಳಲ್ಲಿ ಆರಾಧಿಸಲಾಗುತ್ತದೆ. ಆಂಧ್ರದಲ್ಲಿ ಮಲ್ಲಣ್ಣನಾಗಿಯೂ, ಕರ್ನಾ...
ಪುಣೆ ಜಿಲ್ಲೆಯ ಜನಪ್ರಿಯ ಧಾರ್ಮಿಕ ತಾಣಗಳು
ಭಾರತದ ಆರ್ಥಿಕ ರಾಜಧಾನಿ ಎಂದೆ ಮನ್ನಣೆಗಳಿಸಿರುವ ಮಹಾರಾಷ್ಟ್ರ ರಾಜ್ಯದಲ್ಲಿರುವ ಪುಣೆ ಜಿಲ್ಲೆಯು ರಾಜ್ಯದ ಅತಿ ಪ್ರಮುಖ ಜಿಲ್ಲೆಗಳ ಪೈಕಿ ಮಂಚೂಣಿಯಲ್ಲಿರುವ ಜಿಲ್ಲೆ. ಅಷ್ಟೆ ಏಕೆ, ...