ಭಾರತದಲ್ಲಿ 2022 ರ ಗಣೇಶ ಚತುರ್ಥಿಯ ಪ್ರಯುಕ್ತ ವಿವಿಧ ಸ್ಥಳಗಳಲ್ಲಿಯ ವೈಭವ ನೋಡೋಣ ಬನ್ನಿ
ಭಾರತದಲ್ಲಿ ಗಣೇಶ ಚತುರ್ಥಿಯನ್ನು ಹೇಗೆ ಆಚರಿಸುತ್ತಾರೆ ಎಂದು ನೋಡೋಣ ಗಣೇಶ ಚತುರ್ಥಿ ಭಾರತದಲ್ಲಿ ಬಹು ನಿರೀಕ್ಷಿತ ಹಬ್ಬಗಳಲ್ಲಿ ಒಂದೆನಿಸಿದ್ದು, ಬಹಳ ಉತ್ಸಾಹ ಮತ್ತು ಬೃಹತ್ ಆಡಂಬ...
ಛತ್ರಪತಿ ಶಿವಾಜಿ ಮಹಾರಾಜರ ಜನ್ಮಸ್ಥಳದ ಬಗ್ಗೆ ಗೊತ್ತೇ?
ಮರಾಠಾ ಸಾಮ್ರಾಜ್ಯದ ಸಂಸ್ಥಾಪಕ ಶಿವಾಜಿ ಮಹಾರಾಜ್ ಅವರ ಜನ್ಮಸ್ಥಳ ಜುನ್ನಾರ್ ಎಂದು ಕರೆಯಲ್ಪಡುವ ನಗರ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿದೆ. ರಸ್ತೆ ಪ್ರವಾಸಗಳು ಯಾವಾಗಲೂ ರೋಮಾಂಚ...
ಇಲ್ಲಿದೆ ನೋಡಿ 2300 ವರ್ಷ ಹಳೆಯ ಬೆಡ್ಸೆ ಗುಹೆಗಳು
ಮಹಾರಾಷ್ಟ್ರದಲ್ಲಿ ಎಷ್ಟೆಲ್ಲಾ ಐತಿಹಾಸಿಕ ತಾಣಗಳಿವೆ, ಪ್ರವಾಸಿ ಆಕರ್ಷಣೆಗಳಿವೆ, ಚಾರಣ ತಾಣಗಳಿವೆ, ಪ್ರತಿಯೊಂದು ತಾಣವು ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತದೆ, ಇಂದು ನಾವು ಮಹ...
ರೋಹಿಡಾ ಕೋಟೆಗೆ ಟ್ರಕ್ಕಿಂಗ್ ಹೋಗಲೇ ಬೇಕು
ಪುಣೆಯು ಸಾಕಷ್ಟು ಪ್ರವಾಸಿ ತಾಣಗಳ ತವರೂರಾಗಿದೆ. ಐತಿಹಾಸಿಕ ತಾಣಗಳಿಂದ ಹಿಡಿದು ಧಾರ್ಮಿಕ ತಾಣಗಳ ವರೆಗೆ ಸಾಕಷ್ಟು ಆಕರ್ಷಕ ಪ್ರವಾಸಿ ತಾಣಗಳನ್ನುಇಲ್ಲಿ ಕಾಣಬಹುದು. ಅಂತಹ ಸುಂದರ ಆ...
ತಂದೂರಿ ಚಿಕನ್ ಅಲ್ಲ ತಂದೂರಿ ಚಹಾ ಟೇಸ್ಟ್ ಮಾಡಿ
ಭಾರತೀಯರಿಗೆ ಚಹಾ ಅಂದ್ರೆ ಬಹಳ ಪ್ರೀಯವಾದುದು. ಕೆಲವರಿಗಂತು ಬೆಳಗಿನ ಚಹಾ ಕುಡಿಯದಿದ್ದರೇ ಯಾವುದೇ ಕೆಲಸ ಆಗೋದಿಲ್ಲ. ಇನ್ನೂ ಕೆಲವರಿಗೆ ಚಹಾ ಕುಡಿಯದಿದ್ದರೆ ತಲೆನೋವಾಗಲು ಪ್ರಾರಂಭ...
ಭಾರತದಲ್ಲಿನ ಫ್ಯಾಶನ್ ಸಿಟಿಗಳಿವು, ಇಲ್ಲಿ ಇರುವವರೂ ಫ್ಯಾಶನ್, ಲೈಫ್ ಸ್ಟೈಲೂ ಫ್ಯಾಶನ್
ಭಾರತವು ತನ್ನದೇ ಆದ ನ್ಯೂಯಾರ್ಕ್, ಪ್ಯಾರಿಸ್ ಮತ್ತು ಮಿಲಾನ್ ಗಳನ್ನು ತನ್ನಲ್ಲಿ ವಿವಿಧ ರಾಜ್ಯಗಳಲ್ಲಿ ಹೊಂದಿದೆ. ಹೌದು, ನೀವು ಊಹಿಸಿದ್ದು ಸರಿ. ನಾವು ಈಗ ಭಾರತದ ಅತ್ಯಂತ ಫ್ಯಾಶನ್ ನ...
ಶಿವನೇರಿ ಕೋಟೆ ಸುತ್ತೋಣ ಬನ್ನಿ...
ಶಿವನೇರಿ ಕೋಟೆಯು ಪುಣೆಯ ಉತ್ತರ ಭಾಗದಲ್ಲಿ ಬರುವ ಜುನ್ನರ್ ತಾಲೂಕಿನಲ್ಲಿದೆ. ಇದು ಛತ್ರಪತಿ ಶಿವಾಜಿಯ ಜನ್ಮ ಸ್ಥಳ. ಮರಾಠಾ ಸಾಮ್ರಾಜ್ಯದಲ್ಲಿ ಬರುವ ಈ ಕೋಟೆಯನ್ನು ಶಿವಾಜಿಯ ತಂದೆ ಶಹ...
ಮಾಡಿ ನೋಡಿರೊಮ್ಮೆ ಭೀಮಾಶಂಕರ ಟ್ರೆಕ್ಕಿಂಗ್
ಮಹಾರಾಷ್ಟ್ರಾದ ಸಹ್ಯಾದ್ರಿ ಬೆಟ್ಟಗಳ ಸಾಲಿನಲ್ಲಿ ಇರುವ ಸುಂದರ ಪ್ರವಾಸಿ ತಾಣ ಭೀಮಾಶಂಕರ. ಪುಣೆಯಿಂದ 125ಕಿ.ಮೀ ದೂರದಲ್ಲಿ ಹಾಗೂ ಪುಣೆಯ ಖೇಡ್ ಪ್ರದೇಶದಿಂದ ವಾಯುವ್ಯ ದಿಕ್ಕಿನೆಡೆಗೆ...
ಪುಣೆ ಬಳಿಯ ಮಿನಿ ತಿರುಪತಿ ಬಾಲಾಜಿ ದೇವಾಲಯ!
ಆಂಧ್ರಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯಲ್ಲಿರುವ ತಿರುಪತಿ-ತಿರುಮಲ ಕ್ಷೇತ್ರವೆಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ವಿಶ್ವವಿಖ್ಯಾತಿಗಳಿಸಿರುವ ಈ ಕ್ಷೇತ್ರವು ಜಗದೊಡೆಯ ವೆ...
ಪುಣೆಯ ಪ್ರಧಾನ ದೇವಿ ಚತುರ್ಶೃಂಗಿ ದರ್ಶನ!
ರಾಜ್ಯ - ಮಹಾರಾಷ್ಟ್ರನಗರ - ಪುಣೆ ವಿಶೇಷತೆ : ಜನಪ್ರೀಯ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಹಾಗೂ ಪ್ರಮುಖ ಧಾರ್ಮಿಕ ರಚನೆಗಳನ್ನು ಹೊಂದಿರುವ ಪುಣ್ಯ ನಗರ! ಪುಣೆ ನಗರ ಪರಿಚಯ ಭಾರತದಲ್ಲಿ ಅ...
ಎರಡು ವಿಶಿಷ್ಟ ಏಕಮುಖಿ ದತ್ತ ದೇವಾಲಯಗಳು!
ತ್ರಿಮೂರ್ತಿಗಳ ಅವತಾರನೆಂದೆ ಆರಾಧಿಸಲಾಗುವ, ನಾಥ ಸಂಪ್ರದಾಯದ ಪ್ರಮುಖ ರೂವಾರಿಯಾದ ಶ್ರೂ ಗುರು ದತ್ತಾತ್ರೇಯರಿಗೆ ನಡೆದುಕೊಳ್ಳುವವರು ಅನೇಕ. ಸಾಮಾನ್ಯವಾಗಿ ದತ್ತಾತ್ರೇಯ ಸ್ವಾಮಿ...
ಪಾರ್ವತಿಯ ಹೆಸರನ್ನಿಟ್ಟುಕೊಂಡ ಬೆಟ್ಟದ ಕಥೆ
ಈ ಬೆಟ್ಟವು ನಿಜಕ್ಕೂ ಒಂದು ಅದ್ಭುತ ಹಾಗೂ ನಗರದ ಜನರಿಗೆ ದಣಿವಾರಿಸುವ, ವಿಶ್ರಾಂತಿ ನೀಡುವ ಅಷ್ಟೆ ಏಕೆ ನಗರದ ಹೃದಯ ಸೆಳೆವಂತಹ ಪಾಕ್ಷಿಕ ನೋಟ ಕರುಣಿಸುವ ಅದ್ಭುತ ತಾಣವಾಗಿದೆ. ಇದರ ಇನ...