ದಕ್ಷಿಣ ಭಾರತದಲ್ಲಿ ಚಳಿಗಾಲದಲ್ಲಿ ಭೇಟಿ ನೀಡಲು ಅತ್ಯುತ್ತಮ ತಾಣಗಳಿವು
ಚಳಿಗಾಲದಲ್ಲಿ ಭೇಟಿಕೊಡಲು ಉತ್ತಮವಾದಂತಹ ಹಲವಾರು ಸ್ಥಳಗಳನ್ನು ಭಾರತದಲ್ಲಿ ಕಾಣಬಹುದಾಗಿದೆ. ತಂಪಾದ ಗಾಳಿ, ಬಿಸಿಬಿಸಿಯಾದ ಕಾಫಿ, ರುಚಿಕರವಾದ ಆಹಾರ, ದಟ್ಟವಾದ ಹಸಿರು ತೋಟಗಳು, ರಮಣ...
ಏಕಾಂತದ ಪ್ರಯಾಣಕ್ಕಾಗಿ ದಕ್ಷಿಣ ಭಾರತದಲ್ಲಿ ಭೇಟಿ ನೀಡಬಹುದಾದ ಅದ್ಬುತವಾದ ಸ್ಥಳಗಳು
ಹಲವಾರು ವರ್ಷಗಳಿಂದೀಚೆ ಏಕಾಂತ ಪ್ರಯಾಣದ ಆಸಕ್ತಿಯು ಜನರಲ್ಲಿ ಹೆಚ್ಚುತ್ತಿದೆ. ಭಾರತವನ್ನು ಬಲು ಹತ್ತಿರದಿಂದ ನೋಡಿದಲ್ಲಿ ಭಾರತದ ದಕ್ಷಿಣಭಾಗವು ಪ್ರವಾಸಕ್ಕೆ ಯೋಗ್ಯವಾದ ಹಲವಾರು...
ವಾರಾಂತ್ಯದಲ್ಲಿ ಕನ್ಯಾಕುಮಾರಿಯಿಂದ ಭೇಟಿ ನೀಡಬಹುದಾದ ಮನಮೋಹಕ ಸ್ಥಳಗಳು
ತಮಿಳುನಾಡು ರಾಜ್ಯದಲ್ಲಿರುವ ಕನ್ಯಾಕುಮಾರಿಯು ಅತ್ಯಂತ ಸುಂದರವಾದ ಮತ್ತು ಪವಿತ್ರ ಕ್ಷೇತ್ರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಕನ್ಯಾಕುಮಾರಿ ದೇವಿಯ ಪವಿತ್ರ ದೇವಾಲಯಕ್ಕೆ ತೀ...
ಕನ್ಯಾಕುಮಾರಿ ಸುತ್ತಲಿನ ಅದ್ಭುತ ಕಡಲತೀರಗಳ ಬಗ್ಗೆ ನಿಮಗೆ ಗೊತ್ತಾ?
ಇದು ಪರ್ಯಾಯ ದ್ವೀಪದ ಸಮೀಪವಿರುವ ಭಾರತದ ದಕ್ಷಿಣದ ತುದಿಯಲ್ಲಿರುವ ನಗರವಾಗಿದೆ.ಕನ್ಯಾಕುಮಾರಿ ತಮಿಳುನಾಡಿನ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಈ ಅದ್ಭುತ ತಾಣದಲ್ಲಿ ಪ್ರಾಚೀನ ದೇವ...
ಹುತ್ತದಲ್ಲಿದಲ್ಲಿರುವ ಈ ಭಗವತಿ ಕ್ಷೇತ್ರಕ್ಕೆ ಮಹಿಳೆಯರು ಇರುಮುಡಿ ಹೊತ್ತು ತರುತ್ತಾರೆ
ಇಲ್ಲಿ ಹುತ್ತವನ್ನು ದೇವಿಯೆಂದು ಪೂಜಿಸುತ್ತಾ. ಮಹಿಳೆಯರು ಇರುಮುಡಿ ಹೊತ್ತುಕೊಂಡು ಇಲ್ಲಿಗೆ ಬರುತ್ತಾರಂತೆ. ಅಂತಹದ್ದೊಂದು ವಿಶೇಷ ದೇವಾಲಯ ತಮಿಳುನಾಡಿನಲ್ಲಿದೆ. ಹಾಗಾದರೆ ಬನ್ನ...
ಇನ್ನೂ ಕನ್ಯೆಯಾಗಿಯೇ ಉಳಿದಿರುವ ಈ ಕುಮಾರಿ ಅಮ್ಮನ್ ದೇವಸ್ಥಾನದ ಬಗ್ಗೆ ನಿಮಗೆಷ್ಟು ಗೊತ್ತು
ಕನ್ಯಾಕುಮಾರಿಯ ಕುಮಾರಿ ಅಮ್ಮನ್ ದೇವಾಲಯವು ವಾಸ್ತುಶಿಲ್ಪದ ಅದ್ಭುತವಾಗಿದೆ. ಕುಮಾರಿ ಅಮ್ಮ ದೇವಸ್ಥಾನ ಅಥವಾ ಕನ್ಯಾಕುಮಾರಿ ದೇವಸ್ಥಾನ ಸಮುದ್ರ ತೀರದಲ್ಲಿದೆ. ಈ ದೇವಸ್ಥಾನವನ್ನು ...
ಸೂರ್ಯಾಸ್ತದ ಮಾಯಾಜಾಲ ಪ್ರದೇಶಗಳಿವು...
ಸೂರ್ಯಾಸ್ತವನ್ನು ಕಾಣಲು ಯಾರಿಗೆ ಇಷ್ಟವಾಗಲ್ಲ ಹೇಳಿ? ಅಂತಹ ಮನೋಹರವಾದ ದೃಶ್ಯವನ್ನು ಕಣ್ಣಾರೆ ಸೊರೆಗೊಳಿಸಿಕೊಳ್ಳುವ ಸಲುವಾಗಿ ಪ್ರವಾಸಿಗರು ಅನೇಕ ಪ್ರದೇಶಗಳಿಗೆ ಭೇಟಿ ನೀಡುತ್ತ...
ನಾಗರಪಂಚಮಿಯಂದು ಇಲ್ಲಿ ಪೂಜಿಸದರೆ ಶೀಘ್ರವಾಗಿ ಸಂತಾನ ಫಲ ಪಡೆಯಬಹುದು
ನಾಗಪಂಚಮಿ ಬರುತ್ತಿದೆ. ಹೀಗಾಗಿ ನಾಗಗಳು ದೇಶದ ಪ್ರಮುಖ ದೇವತೆಗಳಾಗಿದ್ದು, ಭಕ್ತರು ದೊಡ್ಡ ಸಂಖ್ಯೆಯಲ್ಲಿ ದೇವಾಲಯಗಳಿಗೆ ಹೋಗುತ್ತಾರೆ. ನಾಗಗಳು ಕೂಡ ಭಕ್ತರ ಇಚ್ಛೆಯನ್ನು ಆರಾಧಿಸು...
ತುಲಾ ರಾಶಿಯವರು ಈ ವರ್ಷ ಈ ಸ್ಥಳಗಳಿಗೆ ಪ್ರವಾಸ ಹೋಗೋದು ಒಳ್ಳೆಯದು
ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 22 ವರೆಗೆ ಜನಿಸಿದವರು ತುಲಾ ರಾಶಿಯವರಾಗಿರುತ್ತಾರೆ. ತುಲಾ ರಾಶಿಯವರು ಎಲ್ಲರೊಂದಿಗೆ ಬೆರೆಯುವ , ಸಮತೋಲನವನ್ನು ಕಾ...
ಕನ್ಯಾಕುಮಾರಿಗೆ ಹೋಗಿ ಇದನ್ನೆಲ್ಲಾ ನೋಡಿದ್ದೀರಾ ?
ನೀವು ತೀರ್ಥಯಾತ್ರೆಯ ಜೊತೆಗೆ ಸಮುದ್ರತೀರದ ಸೌಂದರ್ಯದ ಆನಂದವನ್ನು ಪಡೆಯಬೇಕೆಂದಿದ್ದರೆ ಕನ್ಯಾಕುಮಾರಿ ಬೆಸ್ಟ್ ತಾಣವಾಗಿದೆ. ತಮಿಳುನಾಡಿನ ದಕ್ಷಿಣ ತೀರದಲ್ಲಿರುವ ಕನ್ಯಾ , ಬಂಗಾ...
ಬೇಡಿದ್ದೆಲ್ಲ ನೀಡುವ ಆದಿಕೇಶವನಿಗೆ ಪ್ರಣಾಮಗಳು!
ದಿವ್ಯ ದೇಶಂನಲ್ಲಿ ಪಟ್ಟಿ ಮಾಡಲಾಗಿರುವ 108 ವಿಷ್ಣುವಿನ ಸ್ವಯಂವ್ಯಕ್ತ ಕ್ಷೇತ್ರಗಳಲ್ಲಿ ಇದೂ ಒಂದು. ಆದಿ ಶೇಷನ ಮೇಲೆ ಗಂಭೀರವಾಗಿಯೂ, ಸೌಮ್ಯದಿಂದಲೂ ವಿಶ್ರಾಂತಿ ಪಡೆಯುತ್ತಿರುವ ಕೇಶ...
ಬ್ರಹ್ಮ, ವಿಷ್ಣು, ಮಹೇಶ್ವರ ನೆಲೆಸಿರುವ ಸ್ತನುಮಲಯನ್
ಭಾರತದಲ್ಲಿ ಬ್ರಹ್ಮನಿಗೆ ಮುಡಿಪಾದ ದೇವಾಲಯಗಳಿವೆಯಾದರೂ ಬಲು ಕಡಿಮೆ ಸಂಖ್ಯೆಯಲ್ಲಿ. ವಿಷ್ಣು ಹಾಗೂ ಶಿವನಿಗೆ ಮುಡಿಪಾದ ದೇವಾಲಯ ಸಂಖ್ಯೆಗಳಿಗೇನೂ ಕಡಿಮೆಯಿಲ್ಲ. ದೇಶದ ಪ್ರತಿ ರಾಜ್...