Search
  • Follow NativePlanet
Share

Bangalore

ಬೆಂಗಳೂರಿನ ಪಿರಮಿಡ್ ವ್ಯಾಲಿಗೆ ಹೋಗಿದ್ದೀರಾ?

ಬೆಂಗಳೂರಿನ ಪಿರಮಿಡ್ ವ್ಯಾಲಿಗೆ ಹೋಗಿದ್ದೀರಾ?

ಬೆಂಗಳೂರಿಗರಿಗೆ ವೀಕ್ ಎಂಡ್ ಬಂತು ಅಂದ್ರೆ ಎಲ್ಲಿಗೆ ಹೋಗೋದು ಅನ್ನೋದೇ ಚಿಂತೆಯಾಗಿ ಬಿಡುತ್ತೆ. ಒಂದು ದಿನದಲ್ಲಿ ಎಲ್ಲಿಗೆ ಹೋಗಿ ಬರೋದು? ಬೆಂಗಳೂರಿನಲ್ಲಿರುವ ಎಲ್ಲಾ ಸ್ಥಳಗಳನ್ನು...
ಗಣರಾಜ್ಯೋತ್ಸವದ ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ ಮಾಡಬಹುದಾದ ಆಫ್‌ಬೀಟ್ ಚಟುವಟಿಕೆಗಳು

ಗಣರಾಜ್ಯೋತ್ಸವದ ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ ಮಾಡಬಹುದಾದ ಆಫ್‌ಬೀಟ್ ಚಟುವಟಿಕೆಗಳು

ಗಣರಾಜ್ಯದ ಸಂಧರ್ಭದಲ್ಲಿ ಬೆಂಗಳೂರಿನಲ್ಲಿ ಕಡಿಮೆ ಖರ್ಚಿನಲ್ಲಿ ಮಾತ್ರವಲ್ಲದೆ ಸಂತೋಷವಾಗಿ ಸಮಯ ಕಳೆಯಬಹುದಾದಂತಹ 10 ಆಫ್ಭೀಟ್ ಚಟುವಟಿಕೆಗಳ ಬಗ್ಗೆ ಓದಿ. ಸಾಹಸಮಯ ಚಟುವಟಿಕೆಗಳಾದ ರ...
ಬೆ೦ಗಳೂರು ನಗರ ಪ್ರದೇಶದಿ೦ದ ಬೆ೦ಗಳೂರಿನ ವ೦ಡರ್ ಲಾ ಗೆ ಪ್ರಯಾಣಿಸಲು ನೆರವಾಗುವ ಮಾರ್ಗಸೂಚಿ

ಬೆ೦ಗಳೂರು ನಗರ ಪ್ರದೇಶದಿ೦ದ ಬೆ೦ಗಳೂರಿನ ವ೦ಡರ್ ಲಾ ಗೆ ಪ್ರಯಾಣಿಸಲು ನೆರವಾಗುವ ಮಾರ್ಗಸೂಚಿ

ವ೦ಡರ್ ಲಾ - ಮನೆಮನೆಗಳಲ್ಲಿ, ಅಬಾಲವೃದ್ಧರಾದಿಯಾಗಿ ಪ್ರತಿಯೋರ್ವರಿಗೂ ಚಿರಪರಿಚಿತವಾಗಿರುವ ಈ ಹೆಸರು ಒ೦ದು ಮನೋರ೦ಜನಾತ್ಮಕ ಉದ್ಯಾನವನದ್ದಾಗಿದ್ದು, ಬೆ೦ಗಳೂರಿನ ಬಿಡದಿಯ ಸನಿಹದಲ...
ಬೆ೦ಗಳೂರಿನಿ೦ದ ಶಿವಗ೦ಗೆಯತ್ತ - ಸೌ೦ದರ್ಯದ ಅನಾವರಣ

ಬೆ೦ಗಳೂರಿನಿ೦ದ ಶಿವಗ೦ಗೆಯತ್ತ - ಸೌ೦ದರ್ಯದ ಅನಾವರಣ

ಬೆ೦ಗಳೂರಿಗೆ ಸಮೀಪವಿರುವ, ಒ೦ದು ದಿನದ ಚಾರಣ ಚಟುವಟಿಕೆಗಾಗಿ ಸುಪ್ರಸಿದ್ಧವಾಗಿರುವ ಶಿವಗ೦ಗೆಯು, ದೇವಸ್ಥಾನಗಳಿಗಾಗಿಯೂ ಪ್ರಸಿದ್ಧವಾಗಿದೆ. ಚಾರಣಿಗರು, ಬ೦ಡೆಗಳನ್ನೇರುವವರು, ಮತ್...
ಒಮ್ಮೆಯಾದರೂ ವಿಶ್ವೇಶ್ವರಯ್ಯ ಜನ್ಮಸ್ಥಳಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿ!

ಒಮ್ಮೆಯಾದರೂ ವಿಶ್ವೇಶ್ವರಯ್ಯ ಜನ್ಮಸ್ಥಳಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿ!

ಮಕ್ಕಳಿಗೆ ಅದರಲ್ಲೂ ಶಾಲೆಯಲ್ಲಿ ಓದುತ್ತಿರುವ ವಯಸ್ಸಿನವರಿಗೆ ನಾವು ತಪ್ಪದೆ ನಮ್ಮ ದೇಶದ ಮಹಾನುಭಾವರ ಬಗ್ಗೆ, ಅವರ ಸಾಧನೆ, ಅವರ ಬಾಲ್ಯ, ಅವರು ಪಟ್ಟ ಕಷ್ಟ, ಅವರು ಪಡೆದ ಪ್ರಶಸ್ತಿಗಳು,...
ಬೆಂಗಳೂರಿನ ಸ್ನೋ ಸಿಟಿಗೆ ಹೋಗುವುದು ಹೇಗೆ

ಬೆಂಗಳೂರಿನ ಸ್ನೋ ಸಿಟಿಗೆ ಹೋಗುವುದು ಹೇಗೆ

ಬೆಂಗಳೂರಿನಲ್ಲಿ ಹಿಮಪಾತ.. ಕೇಳಲಿಕ್ಕೆ ಎಷ್ಟು ವಿನೂತನವಾಗಿ ಇದೆ ಅಲ್ವಾ. ಯಾರಿಗಿಷ್ಟವಿಲ್ಲ ಹಿಮ ಎಂದರೆ. ಅದರಲ್ಲೂ ಸುಡು ಸುಡು ಬೇಸಿಗೆಯಲ್ಲಿ ಹಿಮದ ಕಲ್ಪನೆಯೇ ಎಷ್ಟು ಸಂತೋಷ ನೀಡುತ...
ಮನಃಶಾಂತಿಗೆ ವಿಶ್ವ ಶಾಂತಿಯೆಡೆಗೆ ಪಯಣ

ಮನಃಶಾಂತಿಗೆ ವಿಶ್ವ ಶಾಂತಿಯೆಡೆಗೆ ಪಯಣ

ನಮ್ಮ ಭಾವನೆಗಳನ್ನು ಹೇಗೆ ಹಿಡಿತದಲ್ಲಿ ಇಟ್ಟುಕೊಳ್ಳಬೇಕು? ಪರರಿಗೆ ತೊಂದರೆಯಾಗದಂತೆ ಹೇಗೆ ಇರಬೇಕು? ಜೀವನದ ಸಂದಿಗ್ಧ ಪರಿಸ್ಥಿತಿಯನ್ನು ನಿವಾರಿಸುವುದು ಹೇಗೆ ಎಂಬುದನ್ನು ಮಹಾಭ...
ಇದು ಮಂಚನಬೆಲೆ ಅನುಭವ...

ಇದು ಮಂಚನಬೆಲೆ ಅನುಭವ...

ವಾರದ ರಜೆಯಲ್ಲಿ ಎಲ್ಲಿಗೆ ಹೋಗುವುದು? ಹತ್ತಿರದ ಅದೇ ಪಾರ್ಕ್‍ಗಳನ್ನು ಸುತ್ತಿ ಸುತ್ತಿ ಬೇಸರವಾಗಿದೆ... ಬೆಂಗಳೂರಿಗೆ ಹತ್ತಿರ ಇರುವ ಹೊಸ ಜಾಗ ಯಾವುದಿದೆ ಎನ್ನುವ ಹುಡುಕಾಟದಲ್ಲಿರ...
ಶಿವನಾಮ ಸ್ಮರಣೆಗೆ ಸೋಮೇಶ್ವರ ದೇಗುಲ

ಶಿವನಾಮ ಸ್ಮರಣೆಗೆ ಸೋಮೇಶ್ವರ ದೇಗುಲ

ಮನಸ್ಸಿನ ಒತ್ತಡ ಹೆಚ್ಚಾದಾಗ ಅಥವಾ ದುಃಖದಲ್ಲಿದ್ದಾಗ ಬಯಸುವುದು ಶಾಂತಿಯನ್ನ, ಹಿಡಿ ಪ್ರೀತಿಯನ್ನ. ಅಂತಹ ಒಂದು ಸಮಾಧಾನ ನೀಡುವಂತಹ ದೇವಸ್ಥಾನವೆಂದರೆ ಹಲಸೂರಿನ ಸೋಮೇಶ್ವರ ದೇಗುಲ. ...
ನೀರಲ್ಲಿ ಕುಣಿದು ನೆಗಿ, ನೆಗೆದು ಜಿಗಿ...

ನೀರಲ್ಲಿ ಕುಣಿದು ನೆಗಿ, ನೆಗೆದು ಜಿಗಿ...

ನೀರಲ್ಲಿ ಆಡುವುದು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ದೊಡ್ಡವರಾಗಿರಲಿ ಅಥವಾ ಚಿಕ್ಕವರಾಗಿರಲಿ ಎಲ್ಲರಿಗೂ ನೀರಲ್ಲಿ ಆಡುವುದು ಖುಷಿಯೇ. ಬೇಸಿಗೆಯಲ್ಲಿ ಇಂತಹ ಆಟ ಕಂಡರೆ ಸಾಕು ಎಂದು ...
ಆಯಾಸವಿಲ್ಲದೆ ಉಲ್ಲಾಸದಿಂದ ನೋಡಿ...

ಆಯಾಸವಿಲ್ಲದೆ ಉಲ್ಲಾಸದಿಂದ ನೋಡಿ...

ಬೇಸಿಗೆ ಬಂತೆಂದರೆ ಸಾಕು. ಬಿಸಿಲ ಉರಿ, ಏನೋ ಒಂದು ಬಗೆಯ ಆಯಾಸ, ಎಲ್ಲೂ ಓಡಾಡುವುದೇ ಬೇಡ, ಸುಮ್ಮನೆ ಕುಳಿತು ಬಿಡೋಣ ಎನ್ನುವಂತಹ ಮನಃಸ್ಥಿತಿ ಇರುತ್ತದೆ. ಹೀಗಿರುವಾಗ ಪ್ರವಾಸ ಅಥವಾ ಎಲ್...
ಇದಪ್ಪಾ ಆಟ ಅಂದ್ರೆ... ನೀವೂ ಆಡಿ ನೋಡಿ...

ಇದಪ್ಪಾ ಆಟ ಅಂದ್ರೆ... ನೀವೂ ಆಡಿ ನೋಡಿ...

ಪ್ರವಾಸ ಅಂದ್ರೆ ಅದ್ರಲ್ಲೊಂದಿಷ್ಟು ಮಸ್ತಿ-ಮಜಾ ಅನ್ನೋದು ಇರ್ಬೇಕು. ಜೊತೆಗೆ ಥ್ರಿಲ್ಲಾಗಿರೂ ಸಾಹಸ ಕ್ರೀಡೆಗಳಿದ್ರೆ ನೋಡಿ... ಅದರಲ್ಲಿ ಸಿಗೋ ಖುಷಿನೆ ಬೇರೆ. ಅನ್ನೋ ಮನಃಸ್ಥಿತಿ ನಮ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+