ಆಯುಧಪೂಜೆಯಂದು ವಾರಣಾಸಿಯ ಸಿದ್ಧಿದಾತ್ರಿಯ ದರ್ಶನ ಪಡೆಯಿರಿ
ನವರಾತ್ರಿಯ ಒಂಭತ್ತನೇ ದಿನ ದುರ್ಗಾ ಮಾತೆಯ ಒಂಭತ್ತನೇ ಸ್ವರೂಪವಾದ ಸಿದ್ಧಿದಾತ್ರಿಯನ್ನು ಪೂಜಿಸಲಾಗುತ್ತದೆ. ಸಿದ್ಧಿದಾತ್ರಿಯು ಕಮಲದ ಮೇಲೆ ಆಸೀನಳಾಗಿದ್ದಾಳೆ. ಸಿಂಹ ಈಕೆಯ ವಾಹನ. ...
ಮಹಾಗೌರಿ ದೇವಸ್ಥಾನ ವಾರಣಾಸಿ: ಈ ದೇವಿಯನ್ನು ಪೂಜಿಸುವವರಿಗೆ ದರಿದ್ರ ಬರೋದಿಲ್ಲ
ನವರಾತ್ರಿಯ 8ನೇ ದಿನದಂದು ದುರ್ಗೇಯ ಮಹಾಗೌರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಮಹಾಗೌರಿಯನ್ನು ಅನ್ನಪೂರ್ಣೇಯ ರೂಪದಲ್ಲೂ ಪೂಜಿಸಲಾಗುತ್ತದೆ. ಮಹಾಗೌರಿಯನ್ನು ಪೂಜಿಸುವವರಿಗೆ ಧರ...
ಕಾಳರಾತ್ರಿಯನ್ನು ಆರಾಧಿಸಿದ್ರೆ ದುಷ್ಟಶಕ್ತಿ ಮೈಮೇಲೆ ನಿಲ್ಲೋದಿಲ್ಲವಂತೆ
ನವರಾತ್ರಿಯ ಏಳನೇ ದಿನದಂದು ದುರ್ಗೆಯ ಏಳನೇ ಸ್ವರೂಪವಾದ ಕಾಳರಾತ್ರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಕಾಳರಾತ್ರಿಯ ವಿಶೇಷ ಮಂದಿರವೊಂದು ವಾರಣಾಸಿಯಲ್ಲಿದೆ. ಈ ಮಂದಿರದಿಂದಾಗಿ ಒ...
ಕಾತ್ಯಾಯಿನಿ ವೃತ ಮಾಡಿದ್ರೆ ಇಷ್ಟಪಟ್ಟ ಬಾಳಸಂಗಾತಿ ಸಿಗ್ತಾರಂತೆ
ನವರಾತ್ರಿಯ ಆರನೇ ದಿನದಂದು ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ದುರ್ಗೇಯ ಆರನೇ ಸ್ವರೂಪವೇ ಕಾತ್ಯಾಯಿನಿ. ಕಾತ್ಯಾಯಿನಿಯ ಪ್ರಸಿದ್ಧ ಮಂದಿರ ಕರ್ನಾಟಕದಲ್ಲಿದೆ. ಇಂದು ನಾವ...
ನವರಾತ್ರಿ ಸ್ಪೆಷಲ್: ವರ್ಷಕ್ಕೆ ಎರಡೇ ಬಾರಿ ತೆರೆಯುವ ಸ್ಕಂದ ಮಾತ ದೇವಸ್ಥಾನ
ನವರಾತ್ರಿಯ ಐದನೇ ದಿನದಂದು ದುರ್ಗೆಯ ಐದನೇ ಅವತಾರವಾಗಿರುವ ಸ್ಕಂದ ಮಾತನನ್ನು ಪೂಜಿಸಲಾಗುತ್ತದೆ. ಸ್ಕಂದ ಎಂದರೆ ಕಾರ್ತಿಕೇಯ ಅಥವಾ ಮುರುಗನ್. ಕಾರ್ತೀಕೇಯನ ತಾಯಿಯೇ ಈ ಸ್ಕಂದ ಮಾ...
ಈ ಕೂಷ್ಮಾಂಡಿನಿ ದೇವಿಯ ತೀರ್ಥ ಸೇವಿಸಿದ್ರೆ ಕಾಯಿಲೆ ವಾಸಿಯಾಗುತ್ತಂತೆ !
ನವರಾತ್ರಿಯ ನಾಲ್ಕನೇ ದಿನ ದುರ್ಗಾ ದೇವಿಯ ನಾಲ್ಕನೇ ಸ್ವರೂಪವಾದ ಕೂಷ್ಮಾಂಡಿನಿಯನ್ನು ಆರಾಧಿಸಲಾಗುತ್ತದೆ. ಇಂದು ನಾವು ಕೂಷ್ಮಾಂಡಿನಿಯ ಸಾವಿರ ವರ್ಷ ಪುರಾತನ ದೇವಾಲಯದ ಬಗ್ಗೆ ತಿಳ...
ನವರಾತ್ರಿಯ ಮೂರನೇ ದಿನ ಚಂದ್ರಘಂಟೆಯ ಆರಾಧನೆಯಿಂದ ಅಲೌಖಿಕ ಸುಖ ಪ್ರಾಪ್ತಿ
ನವರಾತ್ರಿಯಂದು ಒಂಭತ್ತು ದಿನಗಳು ಒಂದೊಂದು ದೇವಿಯ ಸ್ವರೂಪವನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಮೂರನೇ ದಿನದಂದು ಚಂದ್ರಘಂಟಾ ಸ್ವರೂಪವನ್ನು ಪೂಜಿಸಲಾಗುತ್ತದೆ. ಈ ತಾಯಿಯ ಸ್ವರ...
ಈ ಬಾರಿಯಾದ್ರೂ 750 ಕೆ.ಜಿ ತೂಕದ ಚಿನ್ನದ ಅಂಬಾರಿ ನೋಡ್ಲೇ ಬೇಕು
ಈಗಾಗಲೇ ಮೈಸೂರು ದಸರಾಕ್ಕೆ ಚಾಲನೆ ದೊರೆತಿದೆ. ವಿಶ್ವವಿಶ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವುದೇ ಒಂದು ಖುಷಿ. ಅಲ್ಲಿನ ವೈಭವನ್ನು ಕಣ್ತುಂಬಿಸಿಕೊಳ್ಳಲಿ ದಸರಾಕ್ಕಿಂತ ಒಳ್ಳ...
ಬ್ರಹ್ಮಚಾರಿಣಿ ದರ್ಶನ ಪಡೆದ್ರೆ ಸಂತಾನ ಪ್ರಾಪ್ತಿಯಾಗುತ್ತಂತೆ !
ನವರಾತ್ರಿಯ ಪೂಜೆಗಳಲ್ಲಿ ಬ್ರಹ್ಮಚಾರಿಣಿ ದೇವಿಯ ದರ್ಶನ, ಪೂಜೆಗೆ ಬಹಳ ಮಹತ್ವ ನೀಡಲಾಗುತ್ತದೆ. ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಬ್ರಹ್ಮ...
ನವರಾತ್ರಿಯ ಮೊದಲ ದಿನ ಶೈಲಪುತ್ರಿಯ ದರ್ಶನ ಮಾಡಿದ್ರೆ ವೈವಾಹಿಕ ಕಷ್ಟ ದೂರವಾಗುತ್ತಂತೆ!
ಇಂದಿನಿಂದ ನವರಾತ್ರಿ ಉತ್ಸವ ಪ್ರಾರಂಭವಾಗಿದೆ. ಒಂಭತ್ತು ದಿನಗಳ ಈ ಹಬ್ಬದಲ್ಲಿ ಪ್ರತಿಯೊಂದು ದಿನವು ಒಂದೊಂದು ದೇವಿಯನ್ನು ಆರಾಧಿಸಲಾಗುತ್ತದೆ. ನವರಾತ್ರಿಯ ಮೊದಲ ದಿನವಾದ ಇಂದು ದೇ...
ಇಲ್ಲಿಗೆ ಹೋದ್ರೆನೇ ಗೊತ್ತಾಗೋದು ಇಲ್ಲಿನ ದಸರಾದ ವೈಭವ
ನವರಾತ್ರಿ ಉತ್ಸವವನ್ನು ದೇಶದಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ, ಈ ಬಾರಿ ನವರಾತ್ರಿಯು ಅಕ್ಟೋಬರ್ 10 ರಿಂದ 19ರವರೆಗೆ ನಡೆಯಲಿದೆ. ದೇಶದ ಪ್ರಸಿದ್ಧ ಮಂದಿರಗಳಲ್ಲಿ ಈಗಾಗಲೇ ...
ಶೃಂಗೇರಿ ಶಾರದೆಯ ಸನ್ನಿಧಾನದಲ್ಲಿರುವ ಮೂಗುತ್ತಿ ಮೀನು ನೋಡಿದ್ರೆ ಅದೃಷ್ಟವಂತೆ
ಇನ್ನೇನು ದಸರಾ ಹಬ್ಬ ಶುರುವಾಗಲಿದೆ. ಎಲ್ಲೆಡೆ ಶ್ರದ್ಧಾ ಭಕ್ತಿಯಿಂದ ನವದುರ್ಗೇಯರನ್ನು ಪೂಜಿಸಲಾಗುವುದು. ಈ ನವರಾತ್ರಿಯಂದು ಪ್ರಸಿದ್ಧ ಕ್ಷೇತ್ರದ ದರ್ಶನ ಮಾಡಿದ್ರೆ ಸಂಕಷ್ಟಗಳು ...