Search
  • Follow NativePlanet
Share

ತೀರ್ಥಕ್ಷೇತ್ರ

ನಿಮಿಷಕ್ಕೆ ಒಮ್ಮೆ ಭಾರ ಹೆಚ್ಚಾಗುವ ಮೂರ್ತಿ ಇವನು....

ನಿಮಿಷಕ್ಕೆ ಒಮ್ಮೆ ಭಾರ ಹೆಚ್ಚಾಗುವ ಮೂರ್ತಿ ಇವನು....

ಶ್ರೀ ಮಹಾ ವಿಷ್ಣುವಿನ ವಾಹನವಾದ ಗರುಡ ದೇವನು ತಮಿಳುನಾಡಿನ ನಾಚಿಯಾರ್ ಕೋವೆಲ್ ಎಂಬ ಸ್ಥಳದಲ್ಲಿ ಅದೃಶ್ಯ ರೂಪದಲ್ಲಿ ಸಂಚಾರ ಮಾಡುತ್ತಿದ್ದಾನೆ ಎಂದು ಕೆಲವು ಯೋಗಿಗಳು ಹೇಳುತ್ತಿದ್...
ಸಾವಿರ ವರ್ಷದ ಆ ದೇವಾಲಯದಲ್ಲಿ ಬಗೆಹರಿಸಲಾಗದ ರಹಸ್ಯಗಳು!

ಸಾವಿರ ವರ್ಷದ ಆ ದೇವಾಲಯದಲ್ಲಿ ಬಗೆಹರಿಸಲಾಗದ ರಹಸ್ಯಗಳು!

ನಮ್ಮ ಭಾರತ ದೇಶದ ದೇವಾಲಯದಲ್ಲಿ ಸಾವಿರಾರು ವರ್ಷದ ಪುರಾತನವಾದ ದೇವಾಲಯದ ಬಗ್ಗೆ ನಾವು ಕೇಳಿದ್ದೇವೆ. ಅದರಲ್ಲಿಯೇ ಭಾರತ ದೇಶದಲ್ಲಿಯೇ ಅತ್ಯಂತ ದೊಡ್ಡ ಶಿವಲಿಂಗವಿರುವ ದೇವಾಲಯವಿದೆ....
ನಿಮ್ಮ ಜೀವನದಲ್ಲಿ ಎಂದೂ ಕಂಡು ಕೇಳರಿಯದ ವಿಭಿನ್ನವಾದ ಶಿವಲಿಂಗಗಳು!

ನಿಮ್ಮ ಜೀವನದಲ್ಲಿ ಎಂದೂ ಕಂಡು ಕೇಳರಿಯದ ವಿಭಿನ್ನವಾದ ಶಿವಲಿಂಗಗಳು!

ನಮ್ಮ ದಿನನಿತ್ಯದ ಜೀವನದಲ್ಲಿ ದೇವಾಲಯಗಳು ಹಾಗು ದೇವತೆಗಳು ಹೆಚ್ಚಾಗಿ ಪಾತ್ರವಹಿಸುತ್ತಾರೆ. ದಿನನಿತ್ಯದ ಜಂಜಾಟದಲ್ಲಿ ಹಾಗು ಹಲವಾರು ಸಮಸ್ಯೆಗಳಿಂದ ಮುಕ್ತಿಯ ಮಾರ್ಗ ದೇವಾಲಯಗಳೇ...
ಬೆಳಗ್ಗೆ ಕೇರಳದಲ್ಲಿ, ಮಧ್ಯಾಹ್ನ ಕರ್ನಾಟಕದಲ್ಲಿ ನೆಲೆಸುವ ಮಾಹಿಮಾನ್ವಿತ ದೇವಿ!

ಬೆಳಗ್ಗೆ ಕೇರಳದಲ್ಲಿ, ಮಧ್ಯಾಹ್ನ ಕರ್ನಾಟಕದಲ್ಲಿ ನೆಲೆಸುವ ಮಾಹಿಮಾನ್ವಿತ ದೇವಿ!

ಆ ಮಹಿಮಾನ್ವಿತವಾದ ದೇವಿಯನ್ನು ಪಾರ್ವತಿಯ ಅವತಾರ ಎಂದೇ ಹೇಳಬಹುದು. ಆಕೆಯನ್ನು ಶಕ್ತಿ, ದುರ್ಗಿ, ಕಾಳಿ ಎಂದೆಲ್ಲಾ ಕರೆಯಲಾಗುತ್ತದೆ. ಈ ದೇವಾಲಯದಲ್ಲಿನ ತಾಯಿಯು ಒಂದು ದಂತ ಕಥೆಯ ಪ್ರ...
ಪಾಂಡವರು ಸ್ವರ್ಗಕ್ಕೆ ತೆರಳಿದ ಮಾರ್ಗ ಯಾವುದು ಗೊತ್ತ?

ಪಾಂಡವರು ಸ್ವರ್ಗಕ್ಕೆ ತೆರಳಿದ ಮಾರ್ಗ ಯಾವುದು ಗೊತ್ತ?

ಮಹಾಭಾರತ ಹಾಗು ರಾಮಾಯಣವು ಭಾರತದ ಪ್ರಸಿದ್ಧವಾದ ಮಹಾಕಾವ್ಯಗಳಾಗಿವೆ. ಇದನ್ನು ಅತ್ಯಂತ ಪವಿತ್ರವಾದ ಗ್ರಂಥ ಎಂದೂ ಸಹ ಕರೆಯುತ್ತೇವೆ. ದ್ವಾಪರಯುಗದಲ್ಲಿ ನಡೆದ ಮಹಾಭಾರತದ ಕಥೆಯು ಮೂಲ...
ತಿರುಮಲದಲ್ಲಿದೆ ಬಂಗಾರದ ಬಾವಿ !

ತಿರುಮಲದಲ್ಲಿದೆ ಬಂಗಾರದ ಬಾವಿ !

ಶ್ರೀದೇವಿ, ಭೂದೇವಿ ಸಮೇತವಾಗಿ ಶ್ರೀ ವೆಂಕಟೇಶ್ವರ ಸ್ವಾಮಿಯು ಲೀಲಾ ಮಾನವ ರೂಪದಲ್ಲಿ ಶ್ರೀ ವೈಕುಂಠಾಧಿಪತಿ ಭೂಲೋಕದಲ್ಲಿ ನೆಲೆಸಿದ್ದಾನೆ. ಆ ಮಾಹಿಮಾನ್ವಿತವಾದ ಪವಿತ್ರವಾದ ಕ್ಷೇತ...
ಮೂರ್ತಿ ಇಲ್ಲದೇ ಇದ್ದರೂ ಇದೊಂದು ಶಕ್ತಿ ಪೀಠ...

ಮೂರ್ತಿ ಇಲ್ಲದೇ ಇದ್ದರೂ ಇದೊಂದು ಶಕ್ತಿ ಪೀಠ...

ಶಕ್ತಿ ದೇವಾಲಯಗಳನ್ನು ಹೆಚ್ಚಾಗಿ ಹಿಂದೂ ಧರ್ಮದಲ್ಲಿ ಆರಾಧನೆ ಮಾಡುತ್ತಾರೆ. ಹೆಣ್ಣಿಗೆ ಹೆಚ್ಚಾಗಿ ಪ್ರಾಶ್ಯಸ್ತ ನೀಡುವ ನಮ್ಮ ಭಾರತ ದೇಶ ಹಲವಾರು ದೇವಿಯ ದೇವಾಲಯಗಳನ್ನು ಕಾಣಬಹುದ...
ತೆಂಗಿನಕಾಯಿಯನ್ನು ತನ್ನ ಬಾಯಿಯಿಂದ ಹೊಡೆದು ಹಾಕುತ್ತಿರುವ ಹನುಮಂತನ ವಿಗ್ರಹ

ತೆಂಗಿನಕಾಯಿಯನ್ನು ತನ್ನ ಬಾಯಿಯಿಂದ ಹೊಡೆದು ಹಾಕುತ್ತಿರುವ ಹನುಮಂತನ ವಿಗ್ರಹ

ರಾಮನ ಭಂಟ ಹನುಮಂತನನ್ನು ಭಾರತದಾದ್ಯಂತ ಪೂಜಿಸಲಾಗುತ್ತದೆ. ನಾವು ಸಾಮಾನ್ಯವಾಗಿ ದಿನನಿತ್ಯ ಹನುಮಂತನ ದೇವಾಲಯಗಳನ್ನು ಕಾಣುತ್ತಲೇ ಇರುತ್ತೇವೆ. ಆದರೆ ಇಲ್ಲಿನ ಹನುಮಂತನ ವಿಗ್ರಹವ...
ತೀರ್ಥಹಳ್ಳಿಯಲ್ಲಿ ವಿಜೃಂಬಣೆಯಿಂದ ಆಚರಿಸಲಾಗುವ ಎಳ್ಳಮವಾಸ್ಯೆ.....

ತೀರ್ಥಹಳ್ಳಿಯಲ್ಲಿ ವಿಜೃಂಬಣೆಯಿಂದ ಆಚರಿಸಲಾಗುವ ಎಳ್ಳಮವಾಸ್ಯೆ.....

ಮಲೆನಾಡಿನ ಅದ್ಭುತವಾದ ಗಿರಿಕನ್ಯೆಯರ ಮಧ್ಯೆ ಸುಂದರವಾದ ಪ್ರಾಕೃತಿಕ ಸೊಬಗಿನಿಂದ ಕಂಗೊಳಿಸುತ್ತಿರುವ ಸ್ಥಳವೇ ತೀರ್ಥಹಳ್ಳಿ. ತೀರ್ಥಹಳ್ಳಿಯು ಶಿವಮೊಗ್ಗ ನಗರದಿಂದ ಸುಮಾರು 65 ಕಿ.ಮೀ...
ಪ್ರಪಂಚದಲ್ಲಿಯೇ ಅತ್ಯಂತ ಎತ್ತರದ ಶಿವಾಲಯವಿದು!!

ಪ್ರಪಂಚದಲ್ಲಿಯೇ ಅತ್ಯಂತ ಎತ್ತರದ ಶಿವಾಲಯವಿದು!!

ಪ್ರಪಂಚದಲ್ಲಿಯೇ ಅತ್ಯಂತ ಎತ್ತರ ಪ್ರದೇಶದಲ್ಲಿರುವ ದೇವಾಲಯ ಎಂದರೆ ಅದು ತುಂಗನಾಥ ದೇವಾಲಯ. ಇದು ಬೇರೆಲ್ಲೂ ಇಲ್ಲ. ಬದಲಾಗಿ ನಮ್ಮ ಭಾರತ ದೇಶದಲ್ಲಿಯೇ ಇದೆ. ಈ ಅದ್ಭುತವಾದ ದೇವಾಲಯ ಉತ...
ಮದ್ಯವನ್ನು ನಿಮ್ಮ ಕಣ್ಣ ಮುಂದೆಯೇ ಸೇವಿಸುವ ಕಾಲಭೈರವ

ಮದ್ಯವನ್ನು ನಿಮ್ಮ ಕಣ್ಣ ಮುಂದೆಯೇ ಸೇವಿಸುವ ಕಾಲಭೈರವ

ಪವಿತ್ರವಾದ ವಾರಣಾಸಿಯಲ್ಲಿ ಹಲವಾರು ದೇವಾಲಯವಿದೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರವೇ. ವಾರಣಾಸಿಯನ್ನು ಒಂದು ಪವಿತ್ರವಾದ ಪುಣ್ಯ ಭೂಮಿ ಎಂದೇ ಕರೆಯುತ್ತಾರೆ. ...
ನಿಮ್ಮ ಮಕ್ಕಳು ಶ್ರೇಷ್ಟ ವಿದ್ಯಾವಂತನಾಗಬೇಕೆ? ಹಾಗಾದರೆ ಈ ದೇವಾಲಯಕ್ಕೆ ಒಮ್ಮೆ ಭೇಟಿ ಕೊಡಿ

ನಿಮ್ಮ ಮಕ್ಕಳು ಶ್ರೇಷ್ಟ ವಿದ್ಯಾವಂತನಾಗಬೇಕೆ? ಹಾಗಾದರೆ ಈ ದೇವಾಲಯಕ್ಕೆ ಒಮ್ಮೆ ಭೇಟಿ ಕೊಡಿ

ಯಾವುದೇ ಒಂದು ತಾಯಿ, ತಂದೆಗೆ ತಮ್ಮ ಮಕ್ಕಳು ವಿದ್ಯಾವಂತ ಎಂದು ಹೇಳಲು ಹೆಮ್ಮೆಯಾಗುತ್ತದೆ. ಎಲ್ಲರ ಮುಂದೆ ತಮ್ಮ ಮಗ ಅತ್ಯಂತ ಚಾಣಾಕ್ಷ, ತೀಕ್ಷ್ಣ ಬುದ್ದಿಯುಳ್ಳವನು ಎಂದು ಹೇಳುವಾಗ ಏ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+