Search
  • Follow NativePlanet
Share

ಕರ್ನಾಟಕ

ಕುಕನೂರಿನ ಮೂಕವೇದನೆ ತಿಳಿಯಬಲ್ಲಿರಾ?

ಕುಕನೂರಿನ ಮೂಕವೇದನೆ ತಿಳಿಯಬಲ್ಲಿರಾ?

ಕರ್ನಾಟಕವು ಶ್ರೀಮಂತ ಇತಿಹಾಸ ಹೊಂದಿರುವ ಅದ್ಭುತ ನಾಡು. ಈ ನಾಡಿನ ಪ್ರತಿಯೊಂದು ಸ್ಥಳಗಳು ಇತಿಹಾಸದ ಕಥೆಗಳನ್ನು ಹೇಳುತ್ತವೆ. ಒಂದೊಂದು ಪ್ರದೇಶಗಳು ತಮ್ಮನ್ನಾಳಿದ ವಿವಿಧ ಸಾಮ್ರಾಜ...
ಕುಂದಾನಗರಿಯ ಸಿಹಿಯಾದ ನೆನಪುಗಳು!

ಕುಂದಾನಗರಿಯ ಸಿಹಿಯಾದ ನೆನಪುಗಳು!

ಕುಂದಾ ನಗರಿ ಎಂದೆ ಪ್ರಖ್ಯಾತಿ ಗಳಿಸಿದ ಪ್ರಾಚೀನ ವೇಣುಗ್ರಾಮ ಇಂದು ಕರ್ನಾಟಕದ ವಾಯವ್ಯ ಭಾಗದಲ್ಲಿ ನೆಲೆಸಿರುವ ಪ್ರಮುಖ ಜಿಲ್ಲೆಗಳ ಪೈಕಿ ಒಂದಾಗಿದೆ. ಹೌದು, ಅದೆ ಬೆಳಗಾವಿ ಜಿಲ್ಲೆ. ...
ವಿಘ್ನ ನಿವಾರಿಸುವ ಉಗ್ರಂ ವೀರಂ ಮಹಾವಿಷ್ಣು!

ವಿಘ್ನ ನಿವಾರಿಸುವ ಉಗ್ರಂ ವೀರಂ ಮಹಾವಿಷ್ಣು!

ಹಿಂದೆ ಭರತ ಖಂಡದಲ್ಲಿದ್ದ ಋಷಿ-ಮುನಿಗಳು ನಿರಂತರ ಧ್ಯಾನ ಹಾಗೂ ತಪಸ್ಸುಗಳಿಂದ ಸಾಕಷ್ಟು ಸಿದ್ಧಿಗಳನ್ನು ಸಂಪಾದಿಸಿದ್ದರು. ಕಣ್ಣಿಗೆ ಕಾಣದ ಶಕ್ತಿಯನ್ನು ನಿಖರವಾಗಿ ಬಲ್ಲವರಾಗಿದ್...
ಕಷ್ಟಗಳನ್ನು ಕರಗಿಸುವ ಕನಕಾಚಲಪತಿ

ಕಷ್ಟಗಳನ್ನು ಕರಗಿಸುವ ಕನಕಾಚಲಪತಿ

ಇಳಿವಯಸ್ಸಿಗೆ ಕಾಲಿಡುತ್ತಿದ್ದಂತೆ ಮನಸ್ಸು ನಿಧಾನವಾಗಿ ದೇವರ ಪೂಜೆ, ಧ್ಯಾನ ಹಾಗೂ ತೀರ್ಥಯಾತ್ರೆಗೆ ಹೋಗಬೇಕು ಎಂದು ಬಯಸುತ್ತದೆ. ಅಂತಹ ಮನಸ್ಸಿಗೆ ಖುಷಿ ನೀಡುವ ಒಂದು ಪವಿತ್ರ ತೀರ...
ಕಲ್ಲ ಮೇಲೆ ಕಲ್ಲಿಟ್ಟರೆ ಸಂತಾನ ಭಾಗ್ಯ!

ಕಲ್ಲ ಮೇಲೆ ಕಲ್ಲಿಟ್ಟರೆ ಸಂತಾನ ಭಾಗ್ಯ!

ನಮ್ಮ ನಾಡಿನ ಒಂದು ಶ್ರೀಮಂತಿಕೆಯ ವಿಚಾರವೆಂದರೆ ಸುಂದರ ಕಲಾಕೃತಿಯನ್ನು ಹೊಂದಿರುವ ದೇವಾಲಯಗಳನ್ನು ಹೊಂದಿರುವುದು. ಅಂತಹ ಒಂದು ಶ್ರೀಮಂತಿಕೆ ಕಾರಣವಾದ ದೇಗುಲಗಳಲ್ಲಿ ಕೋಲಾರದಲ್ಲ...
ಲೆಕ್ಕ ಮಾಡಬೇಡಿ... ಮಾಡಿದರೆ ಇನ್ನೊಂದು ಕಂಬ ಹುಟ್ಟುತ್ತದೆ!

ಲೆಕ್ಕ ಮಾಡಬೇಡಿ... ಮಾಡಿದರೆ ಇನ್ನೊಂದು ಕಂಬ ಹುಟ್ಟುತ್ತದೆ!

ಇಲ್ಲಿರುವ ಕಂಬಗಳು ಒಂದಕ್ಕಿಂತಲೂ ಒಂದು ಭಿನ್ನ, ಪ್ರತಿಯೊಂದು ಕಂಬವೂ ಬೇರೆ ಬೇರೆ ಕಲಾಕೃತಿಯನ್ನು ಹೊಂದಿವೆ. ಇವುಗಳನ್ನು ಬಡಿದರೆ ಒಂದೊಂದೂ ಹೊಸ ಬಗೆಯ ನಾದವನ್ನು ಹೊರ ಹೊಮ್ಮಿಸುತ್...
ಬಯಲು ಸೀಮೆಯಲ್ಲಿ ಭೋರ್ಗರೆವ ಜಲಧಾರೆ

ಬಯಲು ಸೀಮೆಯಲ್ಲಿ ಭೋರ್ಗರೆವ ಜಲಧಾರೆ

ಬಯಲು ಸೀಮೆ ಪ್ರದೇಶದಲ್ಲಿ ಒಂದು ನದಿ ಅಥವಾ ನೀರಿನ ಚಿಲುಮೆ ಕಂಡರೆ ಅದೆಷ್ಟು ಖುಷಿ ಆಗುತ್ತದೆ ಅಲ್ಲವಾ? ನಿಜ, ಅಂತಹ ಒಂದು ಖುಷಿ ಕೊಡಬಹುದಾದ ಜಲಧಾರೆ ಯಾದಗಿರಿ ಹಾಗೂ ಗುಲ್ಬರ್ಗಕ್ಕೆ ಸ...
ಹಳೆಯ ಇತಿಹಾಸವನ್ನು ನೆನಪಿಸುವ ಯಾದಗಿರಿ

ಹಳೆಯ ಇತಿಹಾಸವನ್ನು ನೆನಪಿಸುವ ಯಾದಗಿರಿ

ಉತ್ತರ ಕರ್ನಾಕದ ಕಡೆ ಹೋದರೆ ಯಾದಗಿರಿ ಜಿಲ್ಲೆಯನ್ನು ನೋಡಲೇ ಬೇಕು. ಕರ್ನಾಟಕದ 30ನೇ ಜಿಲ್ಲೆಯಾದ ಯಾದಗಿರಿ ಏಪ್ರಿಲ್ 2010ರಲ್ಲಿ ಅಸ್ತಿತ್ವಕ್ಕೆ ಬಂತು. ಶಹಾಪುರ ಮತ್ತು ಸುರಪುರ ಎಂಬ ಎರಡ...
ಕೈ ಬೀಸಿ ಕರೆಯುವ ಕೊಪ್ಪಳ ಪ್ರವಾಸ

ಕೈ ಬೀಸಿ ಕರೆಯುವ ಕೊಪ್ಪಳ ಪ್ರವಾಸ

ಮನೆ ಮಂದಿಯ ಜೊತೆ ಪ್ರವಾಸಕ್ಕೆ ಹೋಗಬಹುದಾದಂತಹ ಪ್ರವಾಸ ತಾಣವೆಂದರೆ ಕೊಪ್ಪಳವೂ ಒಂದು. ಕರ್ನಾಟಕದ ಹೊಸ ಜಿಲ್ಲೆಗಳಲ್ಲಿ ಒಂದಾಗಿರುವ ಈ ಕೊಪ್ಪಳ ಐತಿಹಾಸಿಕ ಹಾಗೂ ಸಾಂಸ್ಕೃತಿಕ ವಿಚಾರ...
125 ರ ವಸಂತದಲ್ಲಿ ಚಾಮರಾಜಪೇಟೆ!

125 ರ ವಸಂತದಲ್ಲಿ ಚಾಮರಾಜಪೇಟೆ!

ಭಾರತದ 5ನೇ ಮಹಾ ನಗರ ಎನ್ನುವ ಖ್ಯಾತಿಗೆ ಒಳಗಾದ ಬೆಂಗಳೂರು ಅನೇಕ ವಿಚಾರಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ವರ್ಷಪೂರ್ತಿ ಆಹ್ಲಾದಕರ ವಾತಾವರಣ ಹೊಂದಿರುವ ಈ ನಗರದಲ್ಲಿ ವಿಶೇಷವಾದ ಪ...
ವಿಘ್ನ ಸಂತೆಯಲ್ಲೊಂದು ವಿಘ್ನ ನಿವಾರಕ ದೇಗುಲ

ವಿಘ್ನ ಸಂತೆಯಲ್ಲೊಂದು ವಿಘ್ನ ನಿವಾರಕ ದೇಗುಲ

ಕೃಷಿ ಪ್ರಧಾನ ನಮ್ಮ ದೇಶದಲ್ಲಿ ಹಳ್ಳಿಗಳ ಕೊಡುಗೆ ಅಪಾರ. ಇದರ ಜೊತೆ ಜೊತೆಗೆ ವಿಶಿಷ್ಟ ಪ್ರದೇಶಗಳನ್ನು ಹಳ್ಳಿಗಳು ತಮ್ಮ ಮಡಿಲಲ್ಲಿ ಇಟ್ಟು ಕೊಂಡಿರುವುದು ವಿಶೇಷ. ಅಂತಹ ಒಂದು ಕುಗ್ರಾ...
ಕಲ್ಲರಳಿ ಹೂವಾದಂತಹ ಕಲಬುರುಗಿ ಪ್ರವಾಸ ತಾಣ

ಕಲ್ಲರಳಿ ಹೂವಾದಂತಹ ಕಲಬುರುಗಿ ಪ್ರವಾಸ ತಾಣ

ಬೇಸಿಗೆಯಲ್ಲಿ ಸುಮಾರು 46 ಡಿಗ್ರಿ ತಾಪಮಾನ, ಚಳಿಗಾಲದಲ್ಲಿ ಕಡಿಮೆ ಎಂದರೂ 15 ಡಿಗ್ರಿ ತಾಪಮಾನ ಇರುವ ಜಾಗಕ್ಕೆ ಪ್ರವಾಸ ಹೋಗುವುದು ಎಂದರೆ ಮೂಗು ಮುರಿಯುವವರೇ ಹೆಚ್ಚು. ಜೊತೆಗೆ ಬಯಲು ಸೀ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+