Search
  • Follow NativePlanet
Share

ರಾಯ್‌ಸೇನ್‌ ಕೋಟೆಯನ್ನೊಮ್ಮೆ ಹತ್ತಿ ನೋಡಿ

ರಾಯ್‌ಸೇನ್‌ ಕೋಟೆಯನ್ನೊಮ್ಮೆ ಹತ್ತಿ ನೋಡಿ

ರಾಯಸೇನ್‍ವು ಮಧ್ಯಪ್ರದೇಶದ ಅನೇಕ ಸಣ್ಣ ನಗರಗಳ ಪೈಕಿ ಒಂದು. ಆದರೆ ತನ್ನ ಐತಿಹಾಸಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಗಳ ಕಾರಣಗಳಿಂದಾಗಿ ಒಂದು ಪ್ರಮುಖ ಸ್ಥಳವಾಗಿ ಹೆಸರುವಾಸಿಯಾಗಿದೆ. ಇದು ರಾಯ ಸೇನ್ ಜಿಲ್ಲೆಯಲ್ಲಿದ್ದು ಮುಖ್ಯ ಆಡಳಿತ...
ಚಿತ್ರದುರ್ಗ : ಜಡೆ ಗಣೇಶನ ವಿಶೇ‍ಷತೆ ಏನು ಗೊತ್ತಾ? ಏಕೆ ಜಡೆ ಗಣೇಶ ಎನ್ನಲಾಗುತ್ತದೆ ಇಲ್ಲಿ ತಿಳಿಯಿರಿ

ಚಿತ್ರದುರ್ಗ : ಜಡೆ ಗಣೇಶನ ವಿಶೇ‍ಷತೆ ಏನು ಗೊತ್ತಾ? ಏಕೆ ಜಡೆ ಗಣೇಶ ಎನ್ನಲಾಗುತ್ತದೆ ಇಲ್ಲಿ ತಿಳಿಯಿರಿ

ಬಯಲು ಗಣಪತಿ ಎಂದ ತಕ್ಷಣ ಹೆಚ್ಚಿನವರಿಗೆ ಹೊಳೆಯುವುದು ಸೌತಡ್ಕದ ಬಯಲು ಗಣೇಶ. ಆದರೆ ನಾವಿಂದು ಇನ್ನೊಂದು ಬಯಲು ಗಣೇಶನ ಬಗ್ಗೆ ತಿಳಿಸಲಿದ್ದೇವೆ. ಇದನ್ನು ಜಡೆ ಗಣೇಶ ಎಂದೂ ಕರೆಯುತ್ತಾರೆ. ಹಾಗೆಯೇ ಮಳೆ ಗಣಪತಿ ಎಂದೂ ಕರೆಯುತ್ತಾರೆ....
ಜಾರ್ಖಂಡ್‌ನ ಹಜಾರಿಬಾಗ್ ಸೌಂದರ್ಯ ಕಣ್ತುಂಬಿಸಿ

ಜಾರ್ಖಂಡ್‌ನ ಹಜಾರಿಬಾಗ್ ಸೌಂದರ್ಯ ಕಣ್ತುಂಬಿಸಿ

ಸಾಮಾನ್ಯವಾಗಿ ಎಲ್ಲರೂ ರಜಾದಿನಗಳನ್ನು ಕಳೆಯಲು ಪ್ರಶಾಂತವಾದ ಸ್ಥಳವನ್ನೇ ಇಷ್ಟಪಡುತ್ತಾರೆ. ಮರೆಯಲಾಗದಂತಹ ರಜಾದಿನಗಳನ್ನು ಕಳೆಯಲು ಎಷ್ಟೋ ದೂರದ ಪ್ರದೇಶಗಳಿಗೂ ಹೋಗುತ್ತಾರೆ. ನಮ್ಮಲ್ಲಿ ಇಂತಹ ಸ್ಥಳಗಳಿಗೇನೂ ಕೊರತೆಯಿಲ್ಲ ಬಿಡಿ. ನೀವು...
ಏಳು ದ್ವೀಪಗಳನ್ನು ಹೊಂದಿರುವ ಈ ನಬದ್ವೀಪವನ್ನು ನೋಡಿದ್ದೀರಾ?

ಏಳು ದ್ವೀಪಗಳನ್ನು ಹೊಂದಿರುವ ಈ ನಬದ್ವೀಪವನ್ನು ನೋಡಿದ್ದೀರಾ?

ನಬದ್ವೀಪ ಎಂದರೆ ಬಂಗಾಳಿಯಲ್ಲಿ ಒಂಬತ್ತು ದ್ವೀಪಗಳು ಎಂದರ್ಥ ಮತ್ತು ಇದು ಪಶ್ಚಿಮ ಬಂಗಾಳ ರಾಜ್ಯದ ಒಂದು ಪೂರ್ವ ಜಿಲ್ಲೆ, ಬಂಗ್ಲಾದೇಶದ ಹತ್ತಿರದಲ್ಲಿದೆ. ಇಲ್ಲಿರುವ ಒಂಬತ್ತು ದ್ವೀಪಗಳ ಹೆಸರುಗಳು ಹೀಗಿವೆ -ಅಂತರ ದ್ವೀಪ, ಸೀಮಂತ ದ್ವೀಪ, ರುದ್ರ...
ಜಮ್ಮು ಕಾಶ್ಮೀರದಲ್ಲಿರುವ ಬಡ್ಗಮ್‌ನ ನಿಸರ್ಗ ಸೌಂದರ್ಯ ಅದ್ಭುತ

ಜಮ್ಮು ಕಾಶ್ಮೀರದಲ್ಲಿರುವ ಬಡ್ಗಮ್‌ನ ನಿಸರ್ಗ ಸೌಂದರ್ಯ ಅದ್ಭುತ

ಜಮ್ಮು ಕಾಶ್ಮೀರದಲ್ಲಿ ತೀರಾ ಇತ್ತೀಚೆಗೆ ರಚನೆಯಾದ ಜಿಲ್ಲೆ ಎಂದರೆ ಅದು ಬಡ್ಗಮ್. ಇದು ಸಮುದ್ರಮಟ್ಟದಿಂದ ಸುಮಾರು 5,281 ಅಡಿ ಎತ್ತರದಲ್ಲಿ ಇದೆ. ಕಾರ್ಗಿಲ್ ನಂತರ ಕಾಶ್ಮೀರ ಕಣಿವೆಯ ಎರಡನೇ ಜಿಲ್ಲೆ ಬುಡ್ಗಮ್, ಅಲ್ಲಿ ಶಿಯಾ ಜನಸಂಖ್ಯೆಯು...
ಗೋವರ್ಧನ ಪರ್ವತಕ್ಕೆ ಪರಿಕ್ರಮ ಹಾಕಿದ್ರೆ ಮನೋಕಾಮನೆ ಈಡೇರುತ್ತಂತೆ

ಗೋವರ್ಧನ ಪರ್ವತಕ್ಕೆ ಪರಿಕ್ರಮ ಹಾಕಿದ್ರೆ ಮನೋಕಾಮನೆ ಈಡೇರುತ್ತಂತೆ

PC: Shahadin ಮಥುರಾದ ಹತ್ತಿರವಿರುವ ಗೋವರ್ಧನವು ಹಿಂದೂಗಳ ಪ್ರಸಿದ್ದ ಯಾತ್ರಾಸ್ಥಳವಾಗಿದೆ. ಇಲ್ಲಿನ ಗೋವರ್ಧನ ಪರ್ವತ ಹಾಗೂ ಕೃಷ್ಣ ಪರಮಾತ್ಮನಿಗೆ ಸಂಬಂಧಿಸಿದ ಅನೇಕ ಪುರಾಣದ ಕಥೆಗಳನ್ನು ಕೇಳಬಹುದು. ಅದರಲ್ಲಿ ಸ್ವರ್ಗದಿಂದ ಇಳಿದು ಬಂದ...
  ಒಡಿಶಾದ ಕಲಾಹಂಡಿಯ ಪ್ರಾಕೃತಿಕ ಸೌಂದರ್ಯವನ್ನೊಮ್ಮೆ ನೋಡಿ

ಒಡಿಶಾದ ಕಲಾಹಂಡಿಯ ಪ್ರಾಕೃತಿಕ ಸೌಂದರ್ಯವನ್ನೊಮ್ಮೆ ನೋಡಿ

ಕಲಾಹಂಡಿಯು ಒಡಿಶಾದ ಒಂದು ಜಿಲ್ಲೆಯಾಗಿದ್ದು, ಇತಿಹಾಸ ಮತ್ತು ಸಂಸ್ಕೃತಿಗಳಿಂದ ಸಮೃದ್ಧವಾಗಿದೆ. ನದಿಗಳಾದ ಉತ್ತೈ ಮತ್ತು ತೇಲ್ ಗಳ ಸಂಗಮ ಸ್ಥಾನದಲ್ಲಿರುವ ಕಲಾಹಂಡಿಯು 12 ನೇ ಶತಮಾನಕ್ಕೆ ಸೇರಿದ, ವ್ಯಾಪಕವಾದ ವಾಸ್ತುಶಿಲ್ಪದ ಶ್ರೇಷ್ಠತೆಗೆ...
ಅಂಬೋಲಿ ಜಲಪಾತದ ಮೆಟ್ಟಿಲ ಮೇಲೆ ಹತ್ತಿದ್ದೀರಾ?

ಅಂಬೋಲಿ ಜಲಪಾತದ ಮೆಟ್ಟಿಲ ಮೇಲೆ ಹತ್ತಿದ್ದೀರಾ?

ಗೋವಾ ಬಳಿಯ ಅಂಬೋಲಿ ಜಲಪಾತದ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳ ಬೇಕಾದರೆ ಮಳೆಗಾಲದ ಸಂದರ್ಭದಲ್ಲೇ ಹೋಗಬೇಕು. ಇದು ಇತರ ಎಲ್ಲಾ ಜಲಪಾತಗಳಿಗಿಂತ ಭಿನ್ನವಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರು ಜಲಪಾತದ ಮೆಟ್ಟಿಲುಗಳಲ್ಲಿ ನೀರು...
ಮನಾಲಿಯಲ್ಲಿರುವ ಗುಲಾಬಾವನ್ನು ಪ್ಯಾರಾಗ್ಲೈಡಿಂಗ್ ಮೂಲಕ ನೋಡಿ

ಮನಾಲಿಯಲ್ಲಿರುವ ಗುಲಾಬಾವನ್ನು ಪ್ಯಾರಾಗ್ಲೈಡಿಂಗ್ ಮೂಲಕ ನೋಡಿ

ಮನಾಲಿ ಬಸ್ ನಿಲ್ದಾಣದಿಂದ 21.5 ಕಿ.ಮೀ, ಕೋತಿ ಗ್ರಾಮದಿಂದ 8 ಕಿ.ಮೀ ಮತ್ತು ಮಾರ್ಹಿಯಿಂದ 13.5 ಕಿ.ಮೀ ದೂರದಲ್ಲಿ ಗುಲಾಬಾ ಗ್ರಾಮವು ಲೇಹ್ - ಮನಾಲಿ ಹೆದ್ದಾರಿಯಲ್ಲಿ ರೋಹ್ಟಾಂಗ್ ಪಾಸ್‌ಗೆ ಹೋಗುವ ಮಾರ್ಗದಲ್ಲಿದೆ. ಮನಾಲಿಯಲ್ಲಿ ದೃಶ್ಯಗಳ...
ಶ್ರವಣಬೆಳಗೋಳದಲ್ಲಿರುವ ತ್ಯಾಗದ ಕಂಬ ನೋಡಿದ್ದೀರಾ?

ಶ್ರವಣಬೆಳಗೋಳದಲ್ಲಿರುವ ತ್ಯಾಗದ ಕಂಬ ನೋಡಿದ್ದೀರಾ?

ಶ್ರವಣ ಬೆಳಗೋಳ ಸುತ್ತಾಡಲು ಹೋಗಿರುವವರು ಗೋಮಟೇಶ್ವರನ ಪ್ರತಿಮೆಯನ್ನು ನೋಡಿರುತ್ತೀರಿ. ಶ್ರವಣ ಬೆಳಗೋಳದ ಸುತ್ತಮುತ್ತ ಅನೇಕ ಬಸದಿಗಳಿವೆ. ಇಲ್ಲಿ ಸುತ್ತಾಡಲು ಹೋಗುವವರು ಈ ಬಸದಿಗಳನ್ನೂ ವೀಕ್ಷಿಸಬಹುದು. ಹಾಗೆಯೇ ಅಲ್ಲೊಂದು ತ್ಯಾಗದ ಕಂಬವಿದೆ....
ಮಸೂರಿಯಲ್ಲಿರುವ ವನ್ಯಜೀವಿ ಅಭಯಾರಣ್ಯದಲ್ಲಿವೆ ನಾನಾ ಪ್ರಾಣಿ  ಪಕ್ಷಿಗಳು

ಮಸೂರಿಯಲ್ಲಿರುವ ವನ್ಯಜೀವಿ ಅಭಯಾರಣ್ಯದಲ್ಲಿವೆ ನಾನಾ ಪ್ರಾಣಿ ಪಕ್ಷಿಗಳು

ದಟ್ಟ ಅರಣ್ಯ ಮತ್ತು ಹಿಮದ ನಡುವೆ ಆವೃತ್ತವಾದ ಬೆನೋಗ್ ವನ್ಯಜೀವಿ ಅಭಯಾರಣ್ಯವ ಮಸ್ಸೂರಿಯ ಮತ್ತೊಂದು ಪ್ರಮುಖ ಆಕರ್ಷಣೆ. ಚೌಖಂಬಾ ಮತ್ತು ಬಂದಾರ್ ಪಂಚ್ ಈ ಅಭಯಾರಣ್ಯದಲ್ಲಿರುವ ಎರಡೂ ಪ್ರಮುಖ ಶಿಖರಗಳು. ಅಳಿವಿನ ಅಂಚಿನಲ್ಲಿರುವ ಕೆಂಪು ಕೊಕ್ಕಿನ...
ಹೆರಿಗೆ ಸುಸೂತ್ರವಾಗಲು ಈ ನಂದಿಯನ್ನು ಪ್ರಾರ್ಥಿಸುತ್ತಾರಂತೆ!

ಹೆರಿಗೆ ಸುಸೂತ್ರವಾಗಲು ಈ ನಂದಿಯನ್ನು ಪ್ರಾರ್ಥಿಸುತ್ತಾರಂತೆ!

ಕುಷ್ಠ ರೋಗವನ್ನು ನಿವಾರಿಸುವ, ಕ್ಷೇಮವಾಗಿ ಪ್ರಸವವನ್ನು ಕಲ್ಪಿಸುವಂತಹ ಪಾಂಡಿಚೆರಿ ಬಳಿ ಇರುವ ಐತಿಹಾಸಿಕ ಕೋಕಿಲಾಂಬಲ್ ತಿರುಕಾಮೇಶ್ವರ ದೇವಸ್ಥಾನ ತಮಿಳುನಾಡಿನ ಪ್ರಸಿದ್ಧ ದೇವಾಲಯಗಳಲ್ಲೊಂದಾಗಿದೆ. ಈ ದೇವಸ್ಥಾನದ ಇತಿಹಾಸ , ಆಕರ್ಷಣೆಗಳು ಹಾಗೂ...
ನಚಿಕೇತ ನಿರ್ಮಿಸಿದ ನಚಿಕೇತ ಸರೋವರದಲ್ಲಿ ಟ್ರಕ್ಕಿಂಗ್ ಮಾಡಿ

ನಚಿಕೇತ ನಿರ್ಮಿಸಿದ ನಚಿಕೇತ ಸರೋವರದಲ್ಲಿ ಟ್ರಕ್ಕಿಂಗ್ ಮಾಡಿ

ನಚಿಕೇತ ತಾಲ್‌ ಒಂದು ಸುಂದರ ಕೆರೆ. ಉತ್ತರಕಾಶಿಯಿಂದ 32 ಕಿ.ಮೀ. ದೂರದಲ್ಲಿದೆ. ಈ ಕೆರೆಯ ಸುತ್ತಲೂ ಓಕ್‌, ಪೈನ್‌, ರೋಡೋಡೇಂಡ್ರನ್‌ ಮರಗಳು ಬೆಳೆದು ನಿಂತಿವೆ. ಅಲ್ಲದೆ, ಇವು ಈ ತಾಣದ ಸೌಂದರ್ಯವನ್ನು ಸಾಕಷ್ಟು...
 ಐದು ನದಿಯ ನೀರು ಒಟ್ಟಾಗಿ ಗೋವಿನ ಬಾಯಿಯಿಂದ ಹರಿಯುತ್ತೆ ಇಲ್ಲಿ

ಐದು ನದಿಯ ನೀರು ಒಟ್ಟಾಗಿ ಗೋವಿನ ಬಾಯಿಯಿಂದ ಹರಿಯುತ್ತೆ ಇಲ್ಲಿ

ಮಹಾಬಲೇಶ್ವರ ಬಸ್ ನಿಲ್ದಾಣದಿಂದ 6 ಕಿ.ಮೀ ದೂರದಲ್ಲಿರುವ ಪಂಚ ಗಂಗಾ ದೇವಾಲಯವು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಹಳೆಯ ಮಹಾಬಲೇಶ್ವರದಲ್ಲಿ ಮಹಾಬಲೇಶ್ವರ ದೇವಸ್ಥಾನದ ಬಳಿ ಇರುವ ಪವಿತ್ರ ತಾಣವಾಗಿದೆ. {photo-feature}
 ಓಂಕಾರೇಶ್ವರದಲ್ಲಿದೆ ಕಾಜಲ್ ರಾಣಿ ಗುಹೆ

ಓಂಕಾರೇಶ್ವರದಲ್ಲಿದೆ ಕಾಜಲ್ ರಾಣಿ ಗುಹೆ

ಮಧ್ಯಪ್ರದೇಶವು ಇತಿಹಾಸದಲ್ಲಿ ಸಮೃದ್ಧವಾಗಿರುವ ರಾಜ್ಯವಾಗಿದ್ದು, ದೇವಾಲಯಗಳು, ಸ್ಮಾರಕಗಳು, ಅರಮನೆಗಳು ಮತ್ತು ಗುಹೆಗಳೆಲ್ಲವೂ ನಾಗರಿಕತೆಗಳು ಮತ್ತು ರಾಜವಂಶಗಳ ಆಕರ್ಷಕ ಕಥೆಗಳಿಂದ ಕೂಡಿದೆ. ಓಂಕಾರೇಶ್ವರದಲ್ಲಿರುವ ಕಾಜಲ್ ರಾಣಿ ಗುಹೆ...
ಮಹಾಬಲೇಶ್ವರಕ್ಕೆ ಹೋದ್ರೆ ವೆನ್ನಾ ಸರೋವರ ನೋಡ್ಲೇ ಬೇಕು

ಮಹಾಬಲೇಶ್ವರಕ್ಕೆ ಹೋದ್ರೆ ವೆನ್ನಾ ಸರೋವರ ನೋಡ್ಲೇ ಬೇಕು

ಮಹಾಬಲೇಶ್ವರ ಸಾಕಷ್ಟು ಪ್ರವಾಸಿ ತಾಣಗಳನ್ನು ಹೊಂದಿದೆ. ಇದೊಂದು ಪರಿಪೂರ್ಣ ಪಿಕ್ನಿಕ್ ತಾಣವಾಗಿದೆ. ವೆನ್ನಾ ಸರೋವರವು ಮಹಾಬಲೇಶ್ವರದಲ್ಲಿರುವ ಒಂದು ಸುಂದರವಾದ ಸರೋವರವಾಗಿದ್ದು, ಭಾರತದಾದ್ಯಂತದ ಪ್ರವಾಸಿಗರು ಆಗಾಗ್ಗೆ ಭೇಟಿ ನೀಡುತ್ತಾರೆ....
ಪಾಪದಹಂಡಿ ಶಿವ ದೇವಾಲಯವಿದು

ಪಾಪದಹಂಡಿ ಶಿವ ದೇವಾಲಯವಿದು

ಒರಿಸ್ಸಾದ ಜೇಪೋರ್ ಕೊರಪುತ್ ಜಿಲ್ಲೆಯ ವಾಣಿಜ್ಯ ನಗರ ಕೇಂದ್ರವಾಗಿದ್ದು, ಜಲಪಾತ ಮತ್ತು ಕಾಡುಗಳಿಂದ ಕೂಡಿದೆ. ವರ್ಣರಂಜಿತ ವನ್ಯಜೀವಿಗಳಿಂದ ಕೂಡಿದೆ ಮತ್ತು ಇದು ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಜೇಪೋರದ ಪವಿತ್ರ...
ಇಂದ್ರ ಅರ್ಜುನನಿಗೆ ಪಶುಪತ್ ಅಸ್ತ್ರ ಕೊಟ್ಟಿದ್ದು ಇದೇ ಗುಹೆಯಲ್ಲಂತೆ

ಇಂದ್ರ ಅರ್ಜುನನಿಗೆ ಪಶುಪತ್ ಅಸ್ತ್ರ ಕೊಟ್ಟಿದ್ದು ಇದೇ ಗುಹೆಯಲ್ಲಂತೆ

ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿರುವ ಮನಾಲಿಯು ಒಂದು ಸುಂದರ ಪ್ರದೇಶವಾಗಿದೆ. ವರ್ಷವಿಡಿ ಮಂಜಿನಿಂದ ಆವೃತವಾಗಿರುವ ಪರ್ವತಗಳು, ಕಣಿವೆಗಳನ್ನು ಹೊಂದಿದೆ. ಅಂತಹ ಮನಾಲಿಯಲ್ಲಿ ಅರ್ಜುನ ಗುಹೆ ಇದೆ. ಈ ಗುಹೆಗೂ ಅರ್ಜುನನಿಗೂ ಏನು ಸಂಬಂಧ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+