Search
  • Follow NativePlanet
Share

 ಮಳೆಗಾಲದಲ್ಲಿ ಕೇರಳದ ಪೀರ್ಮೆಡೆ ಸೌಂದರ್ಯ ನೋಡೋದೇ ಮಜಾ

ಮಳೆಗಾಲದಲ್ಲಿ ಕೇರಳದ ಪೀರ್ಮೆಡೆ ಸೌಂದರ್ಯ ನೋಡೋದೇ ಮಜಾ

ಕೊಟ್ಟಾಯಂ ನ ಪೂರ್ವಕ್ಕೆ 85 ಕಿ.ಮೀ ದೂರದಲ್ಲಿರುವ ಪೀರ್ಮೆಡೆಯು ಕೇರಳದ ಪರ್ವತ ಪ್ರದೇಶಗಳಲ್ಲೇ ಅತ್ಯಂತ ಆಕರ್ಷಕವಾದದ್ದು. ಈ ಪರ್ವತವು ಪ್ರವಾಸಿಗರಿಗೆ ಟ್ರೆಕ್ಕಿಂಗ್‌ನ ಖುಷಿ ಕೊಡುತ್ತದೆ ಹಾಗೂ ಪ್ರಶಾಂತ ವಾತಾವರಣದ ಮಧುರ ಅನುಭೂತಿಯನ್ನು...
ಮಂಡ್ಯದಲ್ಲಿರುವ ಭೀಮನ ಕಿಂಡಿಗೆ ಚಾರಣ ಹೋಗೋಣ್ವಾ?

ಮಂಡ್ಯದಲ್ಲಿರುವ ಭೀಮನ ಕಿಂಡಿಗೆ ಚಾರಣ ಹೋಗೋಣ್ವಾ?

ಮಂಡ್ಯ ಜಿಲ್ಲೆಯ ಹಲ್ಗೂರ್ (ಮಳವಳ್ಳಿ) - ಚನ್ನಪಟ್ಟಣ ರಸ್ತೆಯ ಕಾಂಚನಾ ಹಳ್ಳಿ ಬಳಿ ಇದೆ ಭೀಮನ ಕಿಂಡಿ. ಈ ಬೆಟ್ಟವು ನ್ಯಾಚುರಲ್ ರಾಕ್ ಆರ್ಚ್ ಹೊಂದಿದೆ ಮತ್ತು ಆರಂಭಿಕರಿಗಾಗಿ ಉತ್ತಮ ಚಾರಣ ಸ್ಥಳವಾಗಿದೆ. ಭೀಮ ಈ ಬೃಹತ್ ಬಂಡೆಯನ್ನು...
ಪಾಂಡವರು ಸ್ಥಾಪಿಸಿದ ಸ್ವರ್ಣಪ್ರಸ್ಥ ಇದು

ಪಾಂಡವರು ಸ್ಥಾಪಿಸಿದ ಸ್ವರ್ಣಪ್ರಸ್ಥ ಇದು

ಹರಿಯಾಣದ ಸೋನಿಪತ್ ಜಿಲ್ಲೆಯ ಮುಖ್ಯ ಪಟ್ಟಣ ಮತ್ತು ಜಿಲ್ಲಾಕೇಂದ್ರ ಸೋನಿಪತ್. ಇದು ದೇಶದ ರಾಜಧಾನಿ ದೆಹಲಿಯಿಂದ 20 ಕಿಮೀ ದೂರದಲ್ಲಿದೆ. ಯಮುನ ನದಿಯು ಈ ಪಟ್ಟಣದ ಪಶ್ಚಿಮ ದಿಕ್ಕಿನಲ್ಲಿ ಹರಿಯುತ್ತದೆ. ಮಹಾಭಾರತ ಸಮಯದಲ್ಲಿ ಈ ಪಟ್ಟಣವನ್ನು...
ರಾಜಸ್ಥಾನದ ಸಿಕರ್‌ನಲ್ಲಿರುವ ಲಕ್ಷ್ಮಣಘಡ್ ಕೋಟೆ ನೋಡಿ

ರಾಜಸ್ಥಾನದ ಸಿಕರ್‌ನಲ್ಲಿರುವ ಲಕ್ಷ್ಮಣಘಡ್ ಕೋಟೆ ನೋಡಿ

ಭಾರತದಲ್ಲಿಯ ರಾಜಸ್ಥಾನ ರಾಜ್ಯದ ವಾಯವ್ಯ ಭಾಗದಲ್ಲಿ ನೆಲೆಸಿರುವ ಜನಪ್ರಿಯ ಸ್ಥಳವೆಂದರೆ ಸಿಕರ್. ಪಿಂಕ್ ಸಿಟಿ ಜೈಪುರ್ ನಂತರ ಎರಡನೆ ಹೆಚ್ಚು ಅಭಿವೃದ್ಧಿಕಂಡ ಪ್ರದೇಶ ಇದಾಗಿದ್ದು ಸಿಕರ್ ಜಿಲ್ಲಾ ಕೇಂದ್ರವಾಗಿದೆ. ಈ ಸ್ಥಳವು ತನ್ನ ಗಡಿಯನ್ನು...
ಉತ್ತರ ಪ್ರದೇಶದಲ್ಲಿರುವ ಮಹೋಬಾದ ಇತಿಹಾಸ ಅದ್ಭುತ

ಉತ್ತರ ಪ್ರದೇಶದಲ್ಲಿರುವ ಮಹೋಬಾದ ಇತಿಹಾಸ ಅದ್ಭುತ

ಉತ್ತರ ಪ್ರದೇಶದಲ್ಲಿನ ಒಂದು ಸಣ್ಣ ಜಿಲ್ಲೆಯಾದ ಮಹೋಬಾ ತನ್ನ ವೈಭವಯುತ ಇತಿಹಾಸಕ್ಕೆ ಪ್ರಸಿದ್ಧವಾದದ್ದು. ಇದು ಬುಂದೇಲಖಂಡ ಪ್ರದೇಶದಲ್ಲಿದೆ. ಕಾಮಶಾಸ್ತ್ರದ ಶಿಲ್ಪಗಳಿಗೆ ಪ್ರಸಿದ್ಧವಾದ ಖಜುರಾಹೋವಿನೊಂದಿಗೆ ಮಹೋಬಾ ಸಾಂಸ್ಕೃತಿಕ ಸಂಬಂಧವನ್ನು...
ಕೊಡಗಿನ ತಡಿಯಾಂಡಮೋಲ್ ಚಾರಣ ಕೈಗೊಳ್ಳಲೇ ಬೇಕು

ಕೊಡಗಿನ ತಡಿಯಾಂಡಮೋಲ್ ಚಾರಣ ಕೈಗೊಳ್ಳಲೇ ಬೇಕು

ತಡಿಯಾಂಡಮೋಲ್ ಕರ್ನಾಟಕದ ಎರಡನೇ ಅತೀ ಎತ್ತರದ ಶಿಖರ. ತಡಿಯಾಂಡಮೋಲ್, ಪಶ್ಚಿಮ ಘಟ್ಟದಲ್ಲಿರುವ ಈ ಶಿಖರ ಕೊಡಗು ಜಿಲ್ಲೆಯ ಕಕ್ಕಬ್ಬೆ ಪಟ್ಟಣದ ಸನಿಹದಲ್ಲಿದೆ. ಇದು ಕರ್ನಾಟಕ - ಕೇರಳ ಗಡಿಯಲ್ಲಿದ್ದು, ಸಮುದ್ರಮಟ್ಟದಿಂದ 1748 ಮೀಟರ್ ಎತ್ತರದಲ್ಲಿ...
 ಮೇಘಾಲಯದ ಜೈನ್ತಿಯಾ ಬೆಟ್ಟದ ವಿಶೇ‍ಷತೆ ಏನು ಗೊತ್ತಾ?

ಮೇಘಾಲಯದ ಜೈನ್ತಿಯಾ ಬೆಟ್ಟದ ವಿಶೇ‍ಷತೆ ಏನು ಗೊತ್ತಾ?

ಜೈನ್ತಿಯಾ ಬೆಟ್ಟ ಹಾಗೂ ಕಣೆವೆಗಳು ನೈಜ ಸೌಂದರ್ಯದಿಂದ ಮೈದಳೆದಿದೆ. ಅಲೆಯಾಕಾರದ ಬೆಟ್ಟಗಳ ಸಾಲುಗಳು, ದಾರಿಯುದ್ದಕ್ಕೆ ಭಯ ಹುಟ್ಟಿಸುವಂತಹ ನದಿಗಳ ಪ್ರಪಾತದ ಕೊರತೆಯಿಲ್ಲ. ಜೈನ್ತಿಯಾ ಹಿಲ್ಸ್ ಪ್ರವಾಸೋದ್ಯಮ ಕೇವಲ ನೈಸರ್ಗಿಕ ಸೌಂದರ್ಯ...
ಮಹಾರಾಷ್ಟ್ರದ ವಿಜಯದುರ್ಗ ಕೋಟೆ ಹೇಗಿದೆ ನೋಡಿ

ಮಹಾರಾಷ್ಟ್ರದ ವಿಜಯದುರ್ಗ ಕೋಟೆ ಹೇಗಿದೆ ನೋಡಿ

ಮಹಾರಾಷ್ಟ್ರ ರಾಜ್ಯದಲ್ಲಿರುವ ಸಣ್ಣ ಪಟ್ಟಣ ವಿಜಯದುರ್ಗವು ಭಾರತದ ಕರಾವಳಿಯಲ್ಲಿದೆ. ಇದು ಮುಂಬೈನಿಂದ ಸುಮಾರು 485 ಕಿ.ಮೀ ದೂರದಲ್ಲಿದ್ದು, ಸಿಂಧುದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿದೆ. ಇದನ್ನು ಹಿಂದೆ ಜೆರಿಯಾ ಎಂದು ಕರೆಯಲಾಗುತ್ತಿತ್ತು....
ಬಿಹಾರದಲ್ಲಿರುವ ಮಹಾತ್ಮ ಗಾಂಧಿ ಸೇತುವೆ ನೋಡಿದ್ದೀರಾ?

ಬಿಹಾರದಲ್ಲಿರುವ ಮಹಾತ್ಮ ಗಾಂಧಿ ಸೇತುವೆ ನೋಡಿದ್ದೀರಾ?

ಹಾಜಿಪುರ್ ಬಿಹಾರದ ವೈಶಾಲಿ ಜಿಲ್ಲೆಯ ಪ್ರಮುಖ ಕಾರ್ಯಸ್ಥಳ. ಇದು ಬಾಳೆಹಣ್ಣಿನ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಈ ನಗರ ಅತಿ ವೇಗದಲ್ಲಿ ಬೆಳೆಯುತ್ತಿರುವುದರಿಂದ ಇದನ್ನು ಪ್ರಗತಿಶೀಲ ನಗರ ಎನ್ನಬಹುದಾಗಿದೆ. ಹಾಜಿಪುರ ಪ್ರವಾಸಿ ನಕ್ಷೆಯಲ್ಲಿ...
ಪಂಜಾಬಿನ ಫರೀದ್ಕೋಟ್‌ನ ಆಕರ್ಷಣೆಗಳಿವು

ಪಂಜಾಬಿನ ಫರೀದ್ಕೋಟ್‌ನ ಆಕರ್ಷಣೆಗಳಿವು

ಫರೀದ್ಕೋಟ್ ಎಂಬುದು ಪಂಜಾಬಿನ ನೈಋತ್ಯ ಭಾಗದಲ್ಲಿರುವ ಒಂದು ಸಣ್ಣ ನಗರ. ಇದನ್ನು 1972ರಲ್ಲಿ ಬಟಿಂಡಾ ಮತ್ತು ಫಿರೋಜ್‍ಪುರ್ ಜಿಲ್ಲೆಗಳಿಂದ ವಿಭಜಿಸಿ, ನೂತನವಾಗಿ ಸ್ಥಾಪಿಸಲಾಯಿತು. ಈ ನಗರಕ್ಕೆ ಸೂಫಿ ಸಂತ ಬಾಬಾ ಶೇಖ್ ಫರಿದುದ್ದೀನ್...
ಮುರ್ಷಿದಾಬಾದ್‌ನಲ್ಲಿ ಬಂಗಾಳಿ ಆಹಾರ ಟೇಸ್ಟ್ ಮಾಡಲೇ ಬೇಕು

ಮುರ್ಷಿದಾಬಾದ್‌ನಲ್ಲಿ ಬಂಗಾಳಿ ಆಹಾರ ಟೇಸ್ಟ್ ಮಾಡಲೇ ಬೇಕು

ಮೂಲತಃ ಮುಖ್ಸುದಾಬಾದ್ ಎಂದು ಕರೆಯಲ್ಪಡುವ ಮುರ್ಷಿದಾಬಾದ್, ಭಾರತದ ಪಶ್ಚಿಮ ಬಂಗಾಳ ರಾಜ್ಯದ ದೊಡ್ಡ ಮುರ್ಷಿದಾಬಾದ್ ಜಿಲ್ಲೆಯ ಒಂದು ನಗರ. ಇದು ದೇಶದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿದೆ. ಇದು ಗಂಗಾ ನದಿಯ ಉಪನದಿಯಾದ ಭಾಗೀರಥಿ ನದಿಯ...
ಈ ಕೆರೆಯ ಒಂಬತ್ತು ಮೂಲೆಗಳ ದರ್ಶನ ಪಡೆದ್ರೆ ಮೋಕ್ಷ ಪ್ರಾಪ್ತಿಯಾಗುತ್ತಂತೆ !

ಈ ಕೆರೆಯ ಒಂಬತ್ತು ಮೂಲೆಗಳ ದರ್ಶನ ಪಡೆದ್ರೆ ಮೋಕ್ಷ ಪ್ರಾಪ್ತಿಯಾಗುತ್ತಂತೆ !

ನೌಕುಚಿಯತಾಲ್ ಎನ್ನುವುದು ಉತ್ತರಾ ಖಂಡ ರಾಜ್ಯದಲ್ಲಿನ ನೈನಿತಾಲ್ ಜಿಲ್ಲೆಯಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದ್ದು, ಇದು ತನ್ನಲ್ಲಿರುವ ಕೆರೆಗೆ ಖ್ಯಾತಿ ಪಡೆದಿದೆ. ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಈ ಪ್ರವಾಸಿ ತಾಣವು ಸಮುದ್ರ...
ಹಿಮಾಚಲ ಪ್ರದೇಶದ ನಹಾನ್‌ನಲ್ಲಿ ಏನೇನೆಲ್ಲಾ ಇದೆ ಗೊತ್ತಾ?

ಹಿಮಾಚಲ ಪ್ರದೇಶದ ನಹಾನ್‌ನಲ್ಲಿ ಏನೇನೆಲ್ಲಾ ಇದೆ ಗೊತ್ತಾ?

ಹಿಮಾವೃತ ಪರ್ವತ ಶ್ರೇಣಿಗಳು ಮತ್ತು ದಟ್ಟ ಹಸಿರು ಪರ್ವತಗಳಿಂದ ಆವೃತವಾದ ರಮಣೀಯ ಪ್ರವಾಸಿ ತಾಣ ನಹಾನ್‌. ಹಿಮಾಚಲ ಪ್ರದೇಶದ ಶಿವಾಲಿಕ್‌ ಪರ್ವತದ ತುದಿಯಲ್ಲಿದೆ. ರಾಜ ಕರಮ್ ಪ್ರಕಾಶ್‌ರವರು 1621ರಲ್ಲಿ ನಹಾನ್‌ ಅನ್ನು...
ದಾರಾಸುರಂನ ಐರಾವತೇಶ್ವರ ದೇವಾಲಯದ ವಾಸ್ತುಶಿಲ್ಪ ಅದ್ಭುತ

ದಾರಾಸುರಂನ ಐರಾವತೇಶ್ವರ ದೇವಾಲಯದ ವಾಸ್ತುಶಿಲ್ಪ ಅದ್ಭುತ

ದಾರಾಸುರಂ ಪಟ್ಟಣವು ಇಲ್ಲಿರುವ ಐರಾವತೇಶ್ವರ ದೇವಾಲಯಕ್ಕೆ ಪ್ರಸಿದ್ಧವಾದದ್ದು. ಇದು ಮತ್ತೊಂದು ಪ್ರಸಿದ್ಧ ಯಾತ್ರಾ ಸ್ಥಳವಾದ ತಂಜಾವೂರಿನ ಕುಂಭಕೋಣಂನ ಹತ್ತಿರವಿದೆ. ದಾರಾಸುರಂ ತಮಿಳು ನಾಡಿನ ರಾಜಧಾನಿ ಚೆನೈನಿಂದ 380 ಕಿ.ಮೀ ದೂರದಲ್ಲಿದೆ....
ಅಸ್ಸಾಂನ ಸಿಲ್ಚರ್‌ನ ಸುಂದರ ತಾಣಗಳಿವು

ಅಸ್ಸಾಂನ ಸಿಲ್ಚರ್‌ನ ಸುಂದರ ತಾಣಗಳಿವು

ಸಿಲ್ಚರ್ ದಕ್ಷಿಣ ಅಸ್ಸಾಂನಲ್ಲಿರುವ ಕಚಾರ್ ಜಿಲ್ಲೆಯ ಜಿಲ್ಲಾ ಕೇಂದ್ರ ಸ್ಥಳವಾಗಿದೆ. ಸಣ್ಣದಾದರೂ ಸುಂದರವಾದ ನಗರ ಸಿಲ್ಚರ್ ವಿಭಿನ್ನವಾಗಿ ಆಕರ್ಷಕವಾಗಿದೆ. ಬರಾಕ್ ನದಿಯು ಈ ನಗರವನ್ನು ಆವರಿಸಿದೆ ಮತ್ತು ನಗರದ ಸೌಂದರ್ಯವನ್ನು...
ಪೌರಾಣಿಕ ಹಿನ್ನೆಲೆಯಿರುವ ಮಂಡ್ಯದ ಮುತ್ತತ್ತಿಗೆ ಹೋಗಿದ್ದೀರಾ?

ಪೌರಾಣಿಕ ಹಿನ್ನೆಲೆಯಿರುವ ಮಂಡ್ಯದ ಮುತ್ತತ್ತಿಗೆ ಹೋಗಿದ್ದೀರಾ?

ಮಂಡ್ಯ ಜಿಲ್ಲೆಯ ಕಾವೇರಿ ದಡದಲ್ಲಿರುವ ಮುತ್ತತ್ತಿ ಗ್ರಾಮವು ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಬೆಂಗಳೂರಿನಿಂದ ರಸ್ತೆ ಮೂಲಕ 90 ನಿಮಿಷಗಳಲ್ಲಿ ಮುತ್ತತ್ತಿಯನ್ನು ತಲುಪಬಹುದು. ಮುತ್ತತ್ತಿ ಪೌರಾಣಿಕ ಮಹಾಕಾವ್ಯವಾದ ರಾಮಾಯಣದಲ್ಲಿ ಬರುವ ಒಂದು...
ಹೋಟೆಲ್ ಆಗಿ ಪರಿವರ್ತಿತವಾಗಿರುವ ರಾಜಸ್ಥಾನದ ಕೆಸ್ರೋಲಿ ಕೋಟೆ

ಹೋಟೆಲ್ ಆಗಿ ಪರಿವರ್ತಿತವಾಗಿರುವ ರಾಜಸ್ಥಾನದ ಕೆಸ್ರೋಲಿ ಕೋಟೆ

ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿರುವ ಕೆಸ್ರೋಲಿಯು ಒಂದು ಸಣ್ಣ ಹಳ್ಳಿಯಾಗಿದೆ. ದೆಹಲಿ-ಜೈಪುರ್ ರಾಷ್ಟ್ರೀಯ ಹೆದ್ದಾರಿ ಮೇಲೆ, ದೆಹಲಿಯಿಂದ 155 ಕಿ.ಮೀ ದೂರದಲ್ಲಿ ಈ ಹಳ್ಳಿಯು ನೆಲೆಸಿದೆ. ತನ್ನಲ್ಲಿರುವ 14ನೇ ಶತಮಾನದ ಕೋಟೆಯಿಂದಾಗಿ ಈ...
ಬಾರಾಬಂಕಿಯಲ್ಲಿದೆ ವಿಶಾಲವಾದ ಪಾರಿಜಾತ ವೃಕ್ಷ

ಬಾರಾಬಂಕಿಯಲ್ಲಿದೆ ವಿಶಾಲವಾದ ಪಾರಿಜಾತ ವೃಕ್ಷ

ಉತ್ತರ ಪ್ರದೇಶದ ಫೈಜಾಬಾದ್ ಭಾಗದಲ್ಲಿನ ನಾಲ್ಕು ಜಿಲ್ಲೆಗಳಲ್ಲೊಂದಾದ ಬಾರಾಬಂಕಿ ಘಾಘ್ರಾ ಮತ್ತು ಗೋಮತಿ ನದಿಗಳ ಹರಿವಿನ ನಡುವೆ ನೆಲೆ ನಿಂತಿದೆ. ಈ ಜಿಲ್ಲೆ ಪೂರ್ವಾಂಚಲದ ಹೆಬ್ಬಾಗಿಲು ಎಂದೂ ಗುರುತಿಸಲ್ಪಡುತ್ತದೆ. ಗತಕಾಲದಲ್ಲಿ ಹಲವಾರು ಸಂತರು...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+