Search
  • Follow NativePlanet
Share

ವಿಧ ವಿಧವಾದ ಬೂಟುಗಳು : ಕೇಳರಿಯದ ಬೆಲೆಯಲ್ಲಿ

ವಿಧ ವಿಧವಾದ ಬೂಟುಗಳು : ಕೇಳರಿಯದ ಬೆಲೆಯಲ್ಲಿ

ವಾರಾಂತ್ಯದ ರಜೆಗಳು ಬಂತೆಂದರೆ ಸಾಕು, ಕೆಲಸ ಮಾಡಿ ದಣಿದಿರುವ ನಗರದ ಶರೀರಗಳಿಗೆ ಮತ್ತೆ ಹುರುಪು ತಂದು ಕೊಡುವಂತಹ ಚಟುವಟಿಕೆಗಳಲ್ಲೊಂದಾದ ಪ್ರವಾಸ ಮಾಡುವ ಚಿಂತೆ ಉಂಟಾಗುತ್ತದೆ. ಅದರಲ್ಲೂ ಹದಿಹರೆಯದವರಿಗೆ, ಯುವ ಜನಾಂಗಕ್ಕೆ ಟ್ರೆಕ್ಕಿಂಗ್...
ರೋಮಾಂಚನಗೊಳಿಸುವ ರಹಸ್ಯಮಯ ಕಡಲ ತೀರಗಳು

ರೋಮಾಂಚನಗೊಳಿಸುವ ರಹಸ್ಯಮಯ ಕಡಲ ತೀರಗಳು

ಕಿರಿಯರಿಂದ ಹಿಡಿದು ಹಿರಿಯರವರೆಗೆ ಬಹುತೇಕ ಎಲ್ಲರೀಗೂ ರೋಮಾಂಚನ, ಉತ್ಸಾಹ ಕರುಣಿಸುವ ತಾಣಗಳೆಂದರೆ ಕಡಲ ತೀರಗಳು. ಕಣ್ಣು ಹಾಯಿಸಿದಷ್ಟೂ ಕೊನೆಯೆ ಇಲ್ಲವೆಂಬಂತೆ ವಿಶಾಲವಾಗಿರುವ ನೀಲ ಜಲ, ತನ್ನದೆ ಆದ ವಿಶಿಷ್ಟ ಲಯದ ಸದ್ದುಗಳೊಂದಿಗೆ...
ಅಮೋಘ ವಿನಾಯಿತಿ ನೇಟಿವ್ ಪ್ಲ್ಯಾನೆಟ್ ಕ್ಯಾಬ್ ಬುಕ್ ಮಾಡಿ

ಅಮೋಘ ವಿನಾಯಿತಿ ನೇಟಿವ್ ಪ್ಲ್ಯಾನೆಟ್ ಕ್ಯಾಬ್ ಬುಕ್ ಮಾಡಿ

ಈಗ ಕ್ಯಾಬ್ ಬುಕ್ ಮಾಡುವುದು ಬಹಳ ಸರಳ ಹಾಗೂ ಸುಲಭವಾದ ಕೆಲಸವಾಗಿದೆ. ನೇಟಿವ್ ಪ್ಲ್ಯಾನೆಟ್, ಕ್ಲಿಯರ್ ಕಾರ್ ರೆಂಟಲ್ ಸಹಯೋಗದಿಂದಿಗೆ ಈ ವಿನೂತನ, ಅತಿ ಶೀಘ್ರ ಅಂದರೆ 60 ಸೆಕೆಂಡುಗಳಲ್ಲೆ ಕ್ಯಾಬ್ ಬುಕ್ ಮಾಡುವ ಸೌಲಭ್ಯ ತಂದಿದೆ. ಭಾರತದ 5000...
ಬೆರುಗುಗೊಳಿಸುವ ಹಿಮಾಲಯದ ಅದ್ಭುತ ಸತ್ಯಗಳು

ಬೆರುಗುಗೊಳಿಸುವ ಹಿಮಾಲಯದ ಅದ್ಭುತ ಸತ್ಯಗಳು

ಸಂಸ್ಕೃತದ "ಹಿಮ" ಮತ್ತು "ಆಲಯ" ಎಂಬ ಎರಡು ಪದಗಳಿಂದ ಉಂಟಾದ ಶಬ್ದವೆ ಹಿಮಾಲಯ. ಸದಾ ಹಾಗೂ ನಿರಂತರವಾಗಿ ಹಿಮದಿಂದ ಕೂಡಿದ, ಅದ್ಭುತ ಹಾಗೂ ಎತ್ತರದ ಪರ್ವತ ಶ್ರೇಣಿಗಳ ಆಲಯವೆ ಹಿಮಾಲಯ ಪರ್ವತಗಳು. ಹಿಂದು ಧರ್ಮದಲ್ಲಿ ಹಿಮಾಲಯ ಕೇವಲ ಪರ್ವತಗಳಲ್ಲದೆ...
ತಿಮ್ಮಪ್ಪನ ದರ್ಶನ ಯಾರಿಗೆ ಬೇಕಿಲ್ಲ ಹೇಳಿ, ನೀವೂ ಹೋಗಿ

ತಿಮ್ಮಪ್ಪನ ದರ್ಶನ ಯಾರಿಗೆ ಬೇಕಿಲ್ಲ ಹೇಳಿ, ನೀವೂ ಹೋಗಿ

ಏಳು ಬೆಟ್ಟಗಳ ಒಡೆಯನೆಂದೆ ಜನಜನಿತನಾದ ತಿರುಪತಿ ತಿಮ್ಮಪ್ಪನ ದರ್ಶನ ಯಾರಿಗೆ ತಾನೆ ಬೇಕಿಲ್ಲ ಹೇಳಿ? ಹಿಂದುಗಳ ಪ್ರಮುಖ ದೇವರಲ್ಲಿ ಒಬ್ಬನಾದ ವಿಷ್ಣುವಿನ ಅವತಾರವಾದ ವೆಂಕಟೇಶ್ವರ ಅರ್ಥಾತ ತಿಮ್ಮಪ್ಪ ಭದ್ರವಾಗಿ ನೆಲೆಸಿರುವ ಸ್ಥಳವೆ ಇಂದಿನ...
ಛಾಯಾಗ್ರಾಹಕರೆ ಡಿಎಸ್ಸೆಲ್ಲಾರ್ ಮೇಲೆ 10000 ರುಪಾಯಿ ಕಡಿತ

ಛಾಯಾಗ್ರಾಹಕರೆ ಡಿಎಸ್ಸೆಲ್ಲಾರ್ ಮೇಲೆ 10000 ರುಪಾಯಿ ಕಡಿತ

ಪ್ರವಾಸ ಮಾಡುವುದೆಂದರೆ ಎಲ್ಲರಿಗೂ ಸಂತಸ. ಅದರಲ್ಲೂ ನಿಮ್ಮ ಪ್ರವಾಸದ ಒಂದೊಂದು ಕ್ಷಣಗಳನ್ನು ಎಂದಿಗೂ ಮರೆಯದಂತೆ ಅತಿ ಸುಂದರವಾಗಿ ಹಿಡಿದಿಟ್ಟುಕೊಂಡರೆ ಹೇಗೆ? ಹೌದು ಅದು ಮತ್ತಷ್ಟು ಸಂತಸ ಕರುಣಿಸುತ್ತದಲ್ಲವೆ. ಇಂತಹ ಸಂತಸದ ಘಳಿಗೆಗಳನ್ನು...
ಇವು ಆಶ್ಚರ್ಯ, ದಿಗ್ಭ್ರಮೆಗೊಳಿಸುವ ಹಳ್ಳಿಗಳು

ಇವು ಆಶ್ಚರ್ಯ, ದಿಗ್ಭ್ರಮೆಗೊಳಿಸುವ ಹಳ್ಳಿಗಳು

ಗ್ರಾಮ, ಹಳ್ಳಿ ಇವು ಸಾಮಾನ್ಯವಾಗಿ ಎಲ್ಲರೂ ಕೇಳಿರುವ ಪದ. ಭಾರತದಲ್ಲಂತೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ಹಳ್ಳಿಗಳಿವೆ. ಹಳ್ಳಿಗಳೆಂದ ತಕ್ಷಣ ಬಹುತೇಕರಿಗೆ ಸಾಮಾನ್ಯವಾಗಿ ಒಂದು ರೀತಿಯ ಚಿತ್ರಣ ಮನದಲ್ಲಿ ಮೂಡಿ ಬರುತ್ತದೆ. ಗುಡಿಸಲುಗಳು, ರೈತಾಪಿ...
ಶೂಲಿನಿ ದೇವಿಯ ಸೋಲನ್ಗೊಂದು ಸಲಾಂ ಹೊಡೆಯಿರಿ

ಶೂಲಿನಿ ದೇವಿಯ ಸೋಲನ್ಗೊಂದು ಸಲಾಂ ಹೊಡೆಯಿರಿ

"ದೂರದ ಬೆಟ್ಟ ಕಣ್ಣಿಗೆ ನುಣ್ಣು" ಎಂಬ ಕನ್ನಡದ ನಾಣ್ಣುಡಿಯನ್ನು ಬಹುತೇಕ ನೀವೆಲ್ಲರೂ ಕೇಳೇ ಕೇಳಿರುತ್ತೀರಿ. ಅಂದರೆ ವಸ್ತುವಿನ ಲೋಪ ದೋಷ ಅದರ ಹತ್ತಿರ ಹೋದಾಗ ತಿಳಿಯುವುದೆ ಹೊರತು ದೂರದಿಂದಲ್ಲ. ದೂರದಿಂದ ಅದು ತುಂಬಾ ಚೆನ್ನಾಗಿಯೆ...
ಇನ್ನೂ ಕ್ಯಾಬ್ ಬುಕ್ ಮಾಡಿ ಕೇವಲ 60 ಸೆಕೆಂಡುಗಳಲ್ಲಿ

ಇನ್ನೂ ಕ್ಯಾಬ್ ಬುಕ್ ಮಾಡಿ ಕೇವಲ 60 ಸೆಕೆಂಡುಗಳಲ್ಲಿ

ಹೌದು, ನೀವು ಓದುತ್ತಿರುವುದು ನಿಜ. ಕ್ಯಾಬ್ ಬುಕ್ ಮಾಡುವುದು ಇಷ್ಟೊಂದು ಸುಲಭ ಅಂತ ನಿಮಗೆ ಎಂದು ಅನಿಸಿರಿಲಿಕ್ಕಿಲ್ಲ ಅಲ್ಲವೆ? ಆದರೆ ಇದು ಸತ್ಯ. ನೇಟಿವ್ ಪ್ಲ್ಯಾನೆಟ್, ಕ್ಲಿಯರ್ ಕಾರ್ ರೆಂಟಲ್ ಸಹಯೋಗದಿಂದಿಗೆ ಈ ವಿನೂತನ, ಅತಿ ಶೀಘ್ರ ಅಂದರೆ...
ಥಾಮಸ್ ಕುಕ್ ಬೇಸಿಗೆ ಪ್ರವಾಸದ ಅದ್ಭುತ ಕೊಡುಗೆ

ಥಾಮಸ್ ಕುಕ್ ಬೇಸಿಗೆ ಪ್ರವಾಸದ ಅದ್ಭುತ ಕೊಡುಗೆ

ಈ ಸುಡು ಬೇಸಿಗೆಯ ಬೇಗೆಯಿಂದ ತಪ್ಪಿಸಿಕೊಳ್ಳಬೇಕೆಂದಿದ್ದರೆ ಒಂದು ಸುಂದರವಾದ ಪ್ರವಾಸ ಹೋಗುವುದು ಉತ್ತಮ. ಅದರಲ್ಲೂ ಗಿರಿಧಾಮದಂತಹ ತಂಪಾದ ಸ್ಥಳಗಳಿಗೆ ಭೇಟಿ ನೀಡಿದರೆ ಇನ್ನೂ ಉತ್ತಮ. ಜೊತೆಗೆ ಮೂರು ಸರಳವಾದ ಕ್ರಮ ಅನುಸರಿಸಿ ಕಡಿಮೆ ಹಣದಲ್ಲಿ...

"ಟೇಕ್ ಎ ಕಾಲ್"...ಹೋಗಿ ಬನ್ನಿ ನೈನಿತಾಲ್

ಬೇಸಿಗೆಯ ಬಿಸಿ ಬಿಸಿ ಧಗೆ ಎಲ್ಲೆಡೆ ತನ್ನ ದರ್ಪು ತೋರುತ್ತಿದ್ದ ಹಾಗೆ ಬಹುತೇಕರಿಗೆ ನೆನಪಾಗುವುದು ತಂಪು ತಂಪಾದ ಗಿರಿಧಾಮಗಳು. ಅಲ್ಲದೆ ಸಾಮಾನ್ಯವಾಗಿ ಬೇಸಿಗೆ ಸಮಯವು ರಜಾ ಸಮಯವಾಗಿರುವುದರಿಂದಲೂ ಸಹ ಪ್ರವಾಸ ಹೊರಡುವಿಕೆಗೆ ಎಲ್ಲಿಲ್ಲದ ಬೇಡಿಕೆ...
ಶಿರಡಿ ಶನಿಶಿಂಗ್ನಾಪುರ ಹಾಗೂ ತ್ರಿಂಬಕೇಶ್ವರ ಪ್ರವಾಸ

ಶಿರಡಿ ಶನಿಶಿಂಗ್ನಾಪುರ ಹಾಗೂ ತ್ರಿಂಬಕೇಶ್ವರ ಪ್ರವಾಸ

ಸಾಯಿ ಬಾಬಾ ನೆಲೆಸಿರುವ ಮಹಾರಾಷ್ಟ್ರ ರಾಜ್ಯದ ಪ್ರಖ್ಯಾತ ಪುಣ್ಯ ಕ್ಷೇತ್ರವೆ ಶಿರಡಿ. ಈ ಕ್ಷೇತ್ರಕ್ಕೆ ವರ್ಷದ ಎಲ್ಲ ಸಮಯದಲ್ಲೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು, ಪ್ರವಾಸಿಗರು ದೇಶದ ಮೂಲೆ ಮೂಲೆಗಳಿಂದ ಭೇಟಿ ನೀಡುತ್ತಲೆ ಇರುತ್ತಾರೆ....
ಕುತೂಹಲ ಕೆರಳಿಸುವ ತ್ರಿಶ್ಶೂರ್ ಪೂರಂ ಎಂದರೇನು?

ಕುತೂಹಲ ಕೆರಳಿಸುವ ತ್ರಿಶ್ಶೂರ್ ಪೂರಂ ಎಂದರೇನು?

ಮಲಯಾಳಿ ಭಾಷಿಗರು ಅದರಲ್ಲೂ ವಿಶೇಷವಾಗಿ ಹಿಂದು ಸಮುದಾಯದವರು ಅತಿ ಹೆಚ್ಚು ಸಂಭ್ರಮ-ಸಡಗರಗಳಿಂದ ಆಚರಿಸುವ ಉತ್ಸವವೆ ತ್ರಿಶ್ಶೂರ್ ಪೂರಂ ಉತ್ಸವ ಆಗಿದೆ. ಮಲಯಾಳಿ ಸಂಸ್ಕೃತಿಯಂತೆ ಯಾವ ದಿನ ಚಂದ್ರನು ಮೇಡಂ (ಮೇಷ) ಮಾಸದಲ್ಲಿ ಯಾವ ದಿನ ಆಗಸದಲ್ಲಿ...
ದ.ಭಾರತದ ವಿಶಿಷ್ಟ ರಾಮನ ದೇವಾಲಯಗಳು

ದ.ಭಾರತದ ವಿಶಿಷ್ಟ ರಾಮನ ದೇವಾಲಯಗಳು

ಹಿಂದೂ ಸಂಪ್ರದಾಯದಲ್ಲಿ ಮರ್ಯಾದಾ ಪುರುಷೋತ್ತಮನೆಂದೆ ಕರೆಯಲ್ಪಡುವ, ರಾಮಾಯಣ ಮಹಾಕಾವ್ಯದ ಮುಖ್ಯ ನಾಯಕ ಹಾಗೂ ವಿಷ್ಣುವಿನ ಅವತಾರವೆಂದೆ ಬಿಂಬಿತವಾದ ಶ್ರೀರಾಮಚಂದ್ರನಿಗೆ ಮುಡಿಪಾದ ಸಾಕಷ್ಟು ದೇವಾಲಯಗಳನ್ನು ಭಾರತದಾದ್ಯಂತ ಕಾಣಬಹುದು. ದಶರಥ...
ಬೆರುಗುಗೊಳಿಸುವ ದ್ರೌಪದಿಯ ಉತ್ಸವ ಬೆಂಗಳೂರು ಕರಗ

ಬೆರುಗುಗೊಳಿಸುವ ದ್ರೌಪದಿಯ ಉತ್ಸವ ಬೆಂಗಳೂರು ಕರಗ

ಇಂದು ವಿಶ್ವಭೂಪಟದಲ್ಲಿ ಗುರುತಿಸಿಕೊಂಡಿರುವ, ಭಾರತದ ಸಿಲಿಕಾನ್ ಕಣಿವೆ, ಮಾಡರ್ನ್ ಸಿಟಿ, ಹೈಟೆಕ್ ಸಿಟಿ, ಮಾಹಿತಿ ತಂತ್ರಜ್ಞಾನ ನಗರ ಎಂಬೆಲ್ಲ ಬಿರುದು, ಪ್ರಶಂಸೆಗಳನ್ನು ಪಡೆದುಕೊಂಡಿರುವ ಕರ್ನಾಟಕದ ರಾಜಧಾನಿ ನಗರ ಬೆಂಗಳೂರು ತನ್ನದೆ ಆದ...
ಅತಿ ಅಪರೂಪದ ರಾವಣನ ದೇವಾಲಯಗಳು

ಅತಿ ಅಪರೂಪದ ರಾವಣನ ದೇವಾಲಯಗಳು

ಹೌದು, ರಾಕ್ಷಸ ರಾಜನೆಂದೆ ಪ್ರಖ್ಯಾತನಾದ, ರಾಮಾಯಣದ ಮುಖ್ಯ ಖಳನಾಯಕ, ಲಂಕಾಧೀಶನಾದ ರಾವಣನಿಗೂ ಸಹ ಮುಡಿಪಾದ ಕೆಲವು ಅತಿ ಅಪರೂಪದ ದೇವಾಲಯಗಳನ್ನು ಭಾರತದಲ್ಲಿಯೂ ಕಾಣಬಹುದು. ರಾವಣ ಅಸುರನಾದರೂ ಸಹ ಮಹಾ ಜ್ಞಾನಿ, ಅಪ್ರತಿಮ ಶಿವಭಕ್ತ, ತ್ರಿಕಾಲ...
ಟ್ರಾವಲ್ ಟಾರ್ಪಿಡೊ ಸೇಲ್ 2016 ಅಮೋಘ ಉಳಿತಾಯ

ಟ್ರಾವಲ್ ಟಾರ್ಪಿಡೊ ಸೇಲ್ 2016 ಅಮೋಘ ಉಳಿತಾಯ

ಬೇಸಿಗೆಯ ಸುಡು ಬಿಸಿಲಿನಲ್ಲಿ ತನು, ಮನ ಮೊದಲೆ ದಣಿದಿರುವಾಗ ಪ್ರವಾಸ ಹೊರಟರೆ ಧನವೂ ಸಹ ಕರಗುವ ಚಿಂತೆ ಬರುವುದು ಸಾಮಾನ್ಯ. ಆದರೆ ಈ ಚಿಂತೆ ನೀವು ಪಡಬೇಕಾಗಿಲ್ಲ ಪ್ರವಾಸ ಮಾಡಿ ಹಾಗೂ ಸಾಕಷ್ಟು ಹಣ ಉಳಿತಾಯ ಮಾಡಿ. ಹೋಟೆಲ್ ಬುಕ್ಕಿಂಗ್ ಮೇಲೆಯೂ...
ದಂಗುಬಡಿಸುವ ಯುಗಾದಿ ವಿಶೇಷ ಹೊಂದಿರುವ ದೇವಾಲಯಗಳು

ದಂಗುಬಡಿಸುವ ಯುಗಾದಿ ವಿಶೇಷ ಹೊಂದಿರುವ ದೇವಾಲಯಗಳು

ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ದಿಗ್ಗಜ ಕವಿಗಳ ಪೈಕಿ ಒಂದಾದ ನಮ್ಮ ಅಂಬಿಕಾತನಯದತ್ತ ಅರ್ಥಾತ್ ದ.ರಾ ಬೇಂದ್ರೆಯವರಿಂದ ರಚಿತ "ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ" ಹಾಡು ಕನ್ನಡಿಗರು ಎಂದೂ ಮರೆಯುವಂತಿಲ್ಲ. ಪ್ರತಿ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+