Search
  • Follow NativePlanet
Share

ಕುತೂಹಲ ಕೆರಳಿಸುವ ಕೊಲ್ಕತ್ತಾ ಜನಜೀವನ

ಕುತೂಹಲ ಕೆರಳಿಸುವ ಕೊಲ್ಕತ್ತಾ ಜನಜೀವನ

ಭಾರತವು ಉತ್ತರದ ಕಾಶ್ಮೀರದಿಂದ ಹಿಡಿದು ದಕ್ಷಿಣದ ಕನ್ಯಾಕುಮಾರಿಯವರೆಗೆ ವೈವಿಧ್ಯಮಯ ಸಂಸ್ಕೃತಿ-ಸಂಪ್ರದಾಯಗಳನ್ನು ಒಳಗೊಂಡಿದೆ. ದೇಶದ ಯಾವುದೇ ರಾಜ್ಯಕ್ಕೆ ತೆರಳಿದರೂ ಅಲ್ಲೊಂದು ವಿಶಿಷ್ಟತೆ ಕಂಡುಬರುತ್ತದೆ ಪ್ರವಾಸಿಗರಿಗೆ. ಕೆಲ ವಿದೇಶಿ...
ಕೆಲ ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು

ಕೆಲ ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು

ಪ್ರವಾಸವು ಸಾಮಾನ್ಯವಾಗಿ ಭೇಟಿ ನೀಡುವ ಸ್ಥಳಗಳ ಕುರಿತು ಐತಿಹಾಸಿಕ ಮಾಹಿತಿ, ಸ್ಥಳ ವಿಶೇಷ, ಅಲ್ಲಿನ ಸಂಸ್ಕೃತಿ - ಸಂಪ್ರದಾಯಗಳ ಕುರಿತು ತಿಳಿಸುತ್ತದೆ. ಇದರಲ್ಲಿ ಅಲ್ಲಿ ದೊರೆಯುವ ಖಾದ್ಯಗಳೂ ಸಹ ಅಷ್ಟೆ ಮುಖ್ಯ. ಆಯಾ ಸ್ಥಳಗಳ ವಿಶೇಷ ತಿಂಡಿ...
ಹಿಮಾಚಲ ರಾಜ್ಯದ ಕೆಲ ಅದ್ಭುತ ಕೆರೆಗಳು

ಹಿಮಾಚಲ ರಾಜ್ಯದ ಕೆಲ ಅದ್ಭುತ ಕೆರೆಗಳು

ಹೆಸರೆ ಸೂಚಿಸುವ ಹಾಗೆ, ಯಾವಾಗಲೂ ಹಿಮದಿಂದ ಕೂಡಿರುವ ಹಿಮಾಚಲ ಪ್ರದೇಶವು ಭವ್ಯ ಭಾರತದ ಉತ್ತರ ದಿಕ್ಕಿನಲ್ಲಿ ನೆಲೆಸಿದೆ. ತನ್ನಲ್ಲಿರುವ ವೈವಿಧ್ಯಮಯ ಪ್ರವಾಸಿ ಆಕರ್ಷಣೆಗಳಿಂದಾಗಿ ಇಂದು ಹಿಮಾಚಲ ಪ್ರದೇಶವು ಕೇವಲ ಭಾರತ ಮಾತ್ರವಲ್ಲದೆ,...
ಭಾರತವನ್ನು ಪರಿಚಯಿಸುವ ಮುಖ್ಯ ಹೆಗ್ಗುರುತುಗಳು

ಭಾರತವನ್ನು ಪರಿಚಯಿಸುವ ಮುಖ್ಯ ಹೆಗ್ಗುರುತುಗಳು

ಲ್ಯಾಂಡ್ ಮಾರ್ಕ್ಸ್ ಅಥವಾ ಹೆಗ್ಗುರುತುಗಳೆಂದರೆಯೆ ಹಾಗೆ...ಆ ಸ್ಥಳ ಯಾವುದೆಂದು ಮನದಲ್ಲಿ ಸ್ಪಷ್ಟವಾಗಿ ಬಿಡುತ್ತದೆ. ನಾವು ನಿತ್ಯ ಜೀವನದಲ್ಲಿ ಯಾವುದಾದರೂ ವಿಳಾಸ ಹುಡುಕಿಕೊಂಡು ಹೊರೆಟೆವೆಂದಿಟ್ಟುಕೊಳ್ಳಿ. ಮೊದಲಿಗೆ ಅದಕ್ಕೆ ಸಂಬಂಧಿಸಿದಂತೆ...
ಚಿಕ್ಕ ಗೋವಾದಲ್ಲೊಂದು ದೊಡ್ಡ ದಿನ

ಚಿಕ್ಕ ಗೋವಾದಲ್ಲೊಂದು ದೊಡ್ಡ ದಿನ

ಭಾರತದ ಪಶ್ಚಿಮ ಕರಾವಳಿಯ ಅತ್ಯದ್ಭುತ ಮತ್ತು ಅತಿಯಾಗಿ ಭೇಟಿ ನೀಡಲ್ಪಡುವ ಸ್ಥಳವೆಂದರೆ ಗೋವಾ. 'ಕಾಸ್ಮೊಪಾಲಿಟನ್' ನಗರವಾಗಿರುವ ಗೋವಾ ತನ್ನಲ್ಲಿರುವ ಅದ್ಭುತ ಬೀಚ್ ಗಳು ಮತ್ತು ಸರಳವಾಗಿ ಹಾಗು ಅಷ್ಟೆ ಕಡಿಮೆ ದರದಲ್ಲಿ ದೊರಕುವಂಥ ಮದ್ಯದಿಂದ...
ಭಾರತದಲ್ಲಿರುವ ಅತಿ ಪ್ರಮುಖ ಶಿವನ ದೇವಸ್ಥಾನಗಳು

ಭಾರತದಲ್ಲಿರುವ ಅತಿ ಪ್ರಮುಖ ಶಿವನ ದೇವಸ್ಥಾನಗಳು

ತ್ರಿಮೂರ್ತಿಗಳಲ್ಲೊಬ್ಬನಾದ ಶಿವನನ್ನು ಆರಾಧಿಸುವ ದೇವಾಲಯಗಳು ಅದೆಷ್ಟೊ ಲಕ್ಷಗಳ ಸಂಖ್ಯೆಯಲ್ಲಿ ಕಂಡುಬರುತ್ತವೆ ನಮ್ಮ ದೇಶದಲ್ಲಿ. ಜಗತ್ತಿಗೊದಗಿ ಬರುವ ಕಷ್ಟ ಕಾರ್ಪಣ್ಯಗಳನ್ನು ವಿನಾಶಿಸುವ ಸಮರ್ಥ್ಯ ಹೊಂದಿರುವ ಶಿವನು ಹಿಂದೂ ಧರ್ಮದ ಪ್ರಮುಖ...
ಇತಿ ಮಿತಿಗಳಿಲ್ಲದೆ ಸದಾ ಸ್ಮೃತಿಯಲ್ಲಿ ನೆಲೆಸುವ ಸ್ಪಿತಿ ಕಣಿವೆ

ಇತಿ ಮಿತಿಗಳಿಲ್ಲದೆ ಸದಾ ಸ್ಮೃತಿಯಲ್ಲಿ ನೆಲೆಸುವ ಸ್ಪಿತಿ ಕಣಿವೆ

ಹಿಮಾಚಲ ಪ್ರದೇಶವು ಹಿಮಾಲಯ ಪರ್ವತಗಳ ಒಡಲಿನಲ್ಲಿ ನೆಲೆಸಿರುವ ರಾಜ್ಯವಾಗಿದ್ದು ಪ್ರವಾಸೋದ್ಯಮಕ್ಕೆ ಗಮನರ್ಹವಾದ ಕೊಡುಗೆ ನೀಡಿದೆ. ರಾಜ್ಯವು ಸಮುದ್ರ ಮಟ್ಟದಿಂದ ಸಾಕಷ್ಟು ಎತ್ತರದಲ್ಲಿ ನೆಲೆಸಿರುವುದರಿಂದ ಹಾಗೂ ಹಿಮಾಲಯದ ಬಳಿ...
ಭಾರತದ ಕೆಲ ಅತ್ಯದ್ಭುತ ರಸ್ತೆ ಪ್ರವಾಸಗಳು

ಭಾರತದ ಕೆಲ ಅತ್ಯದ್ಭುತ ರಸ್ತೆ ಪ್ರವಾಸಗಳು

ಹೆ..ಕೆಚ್ಚೆದೆಯ ಪ್ರವಾಸಿಗರೆ...ವಿಶೇಷವಾಗಿ ಯುವ ಪಿಳಿಗೆಯವರೆ ನಿಮಗೆ ಸಿಗುವ ರಜಾ ಸಮಯದಲ್ಲಿ ಸ್ನೆಹಿತರೊಂದಿಗೆ ಬೆರೆತು ಕಾರಿನಲ್ಲೊ ಇಲ್ಲವೆ ನಿಮ್ಮ ಡ್ಯೂಕ್, ನಿಂಜಾ, ಕರಿಜ್ಮಾ, ಪಲ್ಸರ್ ನಂತಹ ಮೋಟಾರ್ ಬೈಕುಗಳಲ್ಲೊ ಸಾಹಸಮಯ ಪ್ರವಾಸ ಮಾಡಲು...
ಭಾರತದ ಅಮೋಘ ಪರ್ವತ ಶ್ರೇಣಿಗಳು

ಭಾರತದ ಅಮೋಘ ಪರ್ವತ ಶ್ರೇಣಿಗಳು

ಪರ್ವತಗಳು ಅಥವಾ ಬೆಟ್ಟ ಗುಡ್ಡಗಳು ಮೊದಲಿನಿಂದಲೂ ಮಾನವನಿಗೆ ಕುತೂಹಲಕರ ರಚನೆಗಳಾಗಿ ಆಸಕ್ತಿ ಮೂಡಿಸಿವೆ. ನಾವು ಚಿಕ್ಕಂದಿನಿಂದಲೂ ಬೆಟ್ಟ ಗುಡ್ಡಗಳೊಂದಿಗೆ ಒಂದು ರೀತಿಯಾದ ಭಾವನಾತ್ಮಕ ನಂಟನ್ನು ಹೊಂದಿದ್ದೇವೆ. ಮೊದಲಿಗೆ ಬಸ್ಸುಗಳಲ್ಲಿ...
ಗೊಮ್ಮಟ ನೆಲೆನಿಂತಿರುವ ಜೈನರ ಪುಣ್ಯ ಕ್ಷೇತ್ರ

ಗೊಮ್ಮಟ ನೆಲೆನಿಂತಿರುವ ಜೈನರ ಪುಣ್ಯ ಕ್ಷೇತ್ರ

ಶ್ರವಣಬೆಳಗೊಳವು ಹಾಸನ ಜಿಲ್ಲೆಯಲ್ಲಿರುವ ಐತಿಹಾಸಿಕ ಹಾಗೂ ಧಾರ್ಮಿಕವಾಗಿ ಪ್ರಮುಖವಾಗಿರುವ ಪ್ರವಾಸಿ ತಾಣ. ಶ್ರವಣಬೆಳಗೊಳದಲ್ಲಿ ವಿಶ್ವವಿಖ್ಯಾತ 58'8" ಅಡಿಗಳಷ್ಟು ಎತ್ತರದ ಬಾಹುಬಲಿಯ ಮೂರ್ತಿಯಿರುವುದೆ ಈ ತಾಣದ ಪ್ರಮುಖ ಆಕರ್ಷಣೆ ಅಲ್ಲದೆ ಜೈನರ...
ಕರ್ನಾಟಕದ ಪ್ರಮುಖ ವನ್ಯಜೀವಿ ಧಾಮಗಳಿವು

ಕರ್ನಾಟಕದ ಪ್ರಮುಖ ವನ್ಯಜೀವಿ ಧಾಮಗಳಿವು

ವೈಜ್ಞಾನಿಕವಾಗಿ ಮನುಷ್ಯ ಸಂಗ ಜೀವಿ ಎಂದು ಹೇಳಲಾಗಿದೆ. ಆದರೆ ಇದು ಇಂದು ಕೇವಲ ಮನುಷ್ಯ ಮನುಷ್ಯರ ಮಧ್ಯದಲ್ಲಿ ಮಾತ್ರ ಅಸ್ತಿತ್ವದಲ್ಲಿಯೇನೋ ಎಂಬ ಭಾವ ಮೂಡದೆ ಇರಲಾರದು. ಏಕೆಂದರೆ ನಮ್ಮಂತೆಯೆ ತಮ್ಮಿಚ್ಛೆಯಂತೆ ಬದುಕಲು ಕಾಡಿನ ಎಲ್ಲ ಜೀವಿಗಳಿಗೂ...
ಜುಳು ಜುಳು ನೀರಲಿ ನಳನಳಿಸುವ ದಾಲ್ ಸರೋವರ

ಜುಳು ಜುಳು ನೀರಲಿ ನಳನಳಿಸುವ ದಾಲ್ ಸರೋವರ

ಕೆರೆಗಳು, ಅದರಲ್ಲಿರುವ ಶುದ್ಧವಾದ ಹಾಗೂ ತಂಪಾದ ನೀರು, ಜುಳು ಜುಳು ಎನ್ನುವ ಮಿಂಚಿನ ಅಲೆಗಳು, ಅಬ್ಬರ -ಏರಿಳಿತವಿಲ್ಲದ ಹರಿವು, ಶಾಂತ ಪರಿಸರ, ಸುತ್ತಲೂ ಅದ್ಭುತವಾದ ಹಿಮಚ್ಛಾದಿತ ಗಿರಿ ಪರ್ವತಗಳು, ಅಲ್ಲಲ್ಲಿ ಕಂಡುಬರುವ ಹಸಿರಿನ ವರ್ಣ...
ಬೆಂಗಳೂರಿಂದ ಶಿರಡಿಗೆ ರಸ್ತೆ ಪ್ರಯಾಣ

ಬೆಂಗಳೂರಿಂದ ಶಿರಡಿಗೆ ರಸ್ತೆ ಪ್ರಯಾಣ

ಇತ್ತೀಚಿನ ಕೆಲ ವರ್ಷಗಳಿಂದ ಸಾಯಿ ನೆಲೆಸಿದ ಕ್ಷೇತ್ರವೆಂಬ ಖ್ಯಾತಿಗೆ ಪಾತ್ರವಾದ ಶಿರಡಿಯು ಅಪಾರವಾಗಿ ಜನಮನ್ನಣೆಗಳಿಸುತ್ತಿದೆ. ಭಕ್ತರ ನಂಬಿಕೆಯಂತೆ ಇಂದಿಗೂ ಸಾಯಿಯ ಪ್ರಭಾವವಿರುವ ಈ ಕ್ಷೇತ್ರಕ್ಕೆ ಸಾಯಿ ಬಾಬಾರ ಸಮಾಧಿಯ ದರುಶನ ಕೋರಿ ನಿತ್ಯವೂ...
ಭಕ್ತರ ಭಕ್ತಿ ಪರೀಕ್ಷಿಸುವ ಅಮರನಾಥ ಯಾತ್ರೆ

ಭಕ್ತರ ಭಕ್ತಿ ಪರೀಕ್ಷಿಸುವ ಅಮರನಾಥ ಯಾತ್ರೆ

ಅದಮ್ಯ ಭಕ್ತಿ, ಶೃದ್ಧೆಗಳಿಂದ ಹುಡುಕಿದರೆ ದೇವರೂ ಸಹ ಸಿಗಬಲ್ಲ ಎಂದು ಹೇಳುತ್ತದೆ ನಮ್ಮ ಪುರಾಣ, ಪುಣ್ಯ ಗ್ರಂಥಗಳ ತಿರುಳು. ಅದಕ್ಕೆ ಪೂರಕವೆಂಬಂತೆ ನಮ್ಮ ದೇಶದಲ್ಲಿ ಕೆಲವು ಪವಿತ್ರ ಸ್ಥಳಗಳು ಭೂತಾಯಿಯ ಒಡಲಿನಲ್ಲಿ ಯಾವ ರೀತಿ ನೆಲೆಸಿವೆಯೆಂದರೆ...
ಹುಬ್ಬಳ್ಳಿಯಿಂದ ಒಂದು ಸುಂದರ ಪ್ರವಾಸ

ಹುಬ್ಬಳ್ಳಿಯಿಂದ ಒಂದು ಸುಂದರ ಪ್ರವಾಸ

"ಚೋಟಾ ಬಾಂಬೆ" ಎಂದು ಜನಪ್ರೀಯವಾಗಿ ಕರೆಯಲ್ಪಡುವ ನಗರ ಹುಬ್ಬಳ್ಳಿ. ಕರ್ನಾಟಕ ರಾಜ್ಯದಲ್ಲಿರುವ ಹುಬ್ಬಳ್ಳಿಯು ಉತ್ತರ ಕರ್ನಾಟಕ ಭಾಗದ ಹೆಗ್ಗುರುತು ಎಂದೆ ಹೇಳಬಹುದು. ಭಾರತದಲ್ಲಿ ಯಾವ ರೀತಿಯಾಗಿ ಮುಂಬೈ ನಗರವು ಅತ್ಯಂತ ರಭಸದ ಜೀವನ, ಉಲುವು,...
ಜೀವಿತದಲ್ಲೊಮ್ಮೆಯಾದರೂ ಭೇಟಿ ನೀಡಲೇಬೇಕಾದ ತಾಣಗಳು

ಜೀವಿತದಲ್ಲೊಮ್ಮೆಯಾದರೂ ಭೇಟಿ ನೀಡಲೇಬೇಕಾದ ತಾಣಗಳು

ಹೌದು, ಕೆಲವು ಸ್ಥಳಗಳ ವಿಶೇಷತೆಗಳೆ ಹಾಗಿರುತ್ತವೆ. ತಮ್ಮ ವಿಶಿಷ್ಟ, ಅಲೌಕಿಕ, ರೋಚಕ ದಂತ ಕಥೆಯ ಹಿನ್ನಿಲೆ ಅಥವಾ ವಾತಾವರಣದ ಅತಿ ಅಪರೂಪದ ಗುಣಲಕ್ಷಣಗಳನ್ನು ಹೊಂದಿದ್ದು ಬಹುಶಃ ಪ್ರಪಂಚದಲ್ಲಿ ಮತ್ತಿನ್ನೆಲ್ಲೂ ಕಾಣ ಸಿಗದ ಹಾಗಿರುತ್ತವೆ. ಇಂತಹ...
ಪವಾಡ ಹಿನ್ನಿಲೆಯಿರುವ ವೇಲಾಂಕಣ್ಣಿ ಕ್ರೈಸ್ತ ದೇವಾಲಯ

ಪವಾಡ ಹಿನ್ನಿಲೆಯಿರುವ ವೇಲಾಂಕಣ್ಣಿ ಕ್ರೈಸ್ತ ದೇವಾಲಯ

ನಮ್ಮ ನಾಡಿನಲ್ಲಿ ಇಂದಿಗೂ ಕೆಲವು ಸ್ಮಾರಕಗಳು, ದೇವಾಲಯಗಳು ಅಥವಾ ಪುಣ್ಯ ಸ್ಥಳಗಳು ಯಾವುದೇ ಭೇದ ಭಾವವಿಲ್ಲದೆ ಸರ್ವರನ್ನೂ ಸ್ವಾಗತಿಸುವುದನ್ನು ನಾವು ನೋಡಬಹುದಾಗಿದೆ. ಕೇವಲ ನಿರ್ದಿಷ್ಟ ಧರ್ಮದವರಲ್ಲದೆ ಅನ್ಯ ಧರ್ಮಿಯರೂ ಸಹ ಭೇಟಿ ನೀಡುವ...
ಪಿಬಿ ರಸ್ತೆಯ ಮೂಲಕ ಬೆಂಗಳೂರಿನಿಂದ ಪುಣೆ

ಪಿಬಿ ರಸ್ತೆಯ ಮೂಲಕ ಬೆಂಗಳೂರಿನಿಂದ ಪುಣೆ

ಕಾರಿನಲ್ಲಿ...ಸರಣಿಯನ್ನು ಮುಂದುವರೆಸುತ್ತ ಇಂದಿನ ಲೇಖನದಲ್ಲಿ ಬೆಂಗಳೂರಿನಿಂದ ಪುಣೆ ನಗರಕ್ಕೆ ಪ್ರಯಾಣ ಬೆಳೆಸೋಣ. ಬೆಂಗಳೂರಿನಂತೆ ಪುಣೆಯು ಕೂಡ ಮಾಹಿತಿ ತಂತ್ರಜ್ಞಾನಕ್ಕೆ ಹೆಸರುಪಡೆದ ಭಾರತದ ಮಹಾನಗರವಾಗಿದೆ. ಮರಾಠಿ ಸಂಸ್ಕೃತಿಯ ಛಾಪು...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+