2018ರ ಹೊಸವರ್ಷದ ಸಂಭ್ರಮಾಚರಣೆ ಮಾಡಲು ಸೂಕ್ತವಾದ ಸ್ಥಳಗಳು
ನೂರಾರು ಖ್ಯಾತ ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ಕೇರಳ ರಾಜ್ಯದ ಪ್ರಮುಖ ಆಕರ್ಷಣೆಗಳ ಪೈಕಿ ಒಂದಾಗಿದೆ ಪೆರಿಯಾರ್ ರಾಷ್ಟ್ರೀಯ ಉದ್ಯಾನ. ಹುಲಿ ಮೀಸಲು ಪ್ರದೇಶವಾಗಿರುವ ಇದು ಅದ್ವಿತೀಯ ಪ್ರವಾಸಿ ತಾಣವಾಗಿದ್ದು ವೈವಿಧ್ಯಮಯ ಜೀವಸಂಕುಲ, ನಯನ...
ಪರಿಸರಪ್ರವಾಸೋದ್ಯಮಕ್ಕೆ ಇಂಬು ನೀಡುವ ಚೇರುಂಬ
ಪ್ರವಾಸೋದ್ಯಮದ ಒಂದು ಶಾಖೆಯಾಗಿರುವ ಪರಿಸರಪ್ರವಾಸೋದ್ಯಮ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಮನ್ನಣೆಗಳಿಸುತ್ತಿದೆ. ಪ್ರವಾಸೋದ್ಯಮ ಎಂದಾಗ ಸಾಮಾನ್ಯವಾಗಿ ಸಾಕಷ್ಟು ಪ್ರವಾಸಿಗರು ಹೆಚ್ಚು ಜನಪ್ರೀಯವಾದ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಹೀಗಾಗಿ ಆ...
ಮೈಮನ ಪುಳಕಿತಗೊಳಿಸುವ ಅಯ್ಯನಕೆರೆ
ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆ ಒಂದು ಪ್ರಮುಖ ಪ್ರವಾಸಿ ಜಿಲ್ಲೆಯಾಗಿದೆ. ಇಲ್ಲಿರುವ ಸಾಕಷ್ಟು ಸ್ಥಳಗಳು ತಮ್ಮ ಅದ್ಭುತ ಪ್ರಕೃತಿ ಸೌಂದರ್ಯಗಳಿಂದ ಸದಾ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಅಲ್ಲದೆ ಪಶ್ಚಿಮ ಘಟ್ಟಗಳ ನಯನ ಮನೋಹರ ಪ್ರಕೃತಿಯು ಈ...
ಸಕಲ ಪಾಪಗಳನ್ನು ತೊಳೆಯುವ ಪಾಪನಾಶಂ
ಹೌದು, ಹೆಸರೆ ಹೇಳುವಂತೆ ಅಥವಾ ಇಲ್ಲಿಗೆ ಭೆಟಿ ನೀಡುವ ಭಕ್ತರು ನಂಬುವಂತೆ ಈ ದೇವಾಲಯದ ಭಗವಂತನು ಭಕ್ತಿಯಿಂದ ನೆನೆಯುವವರ ಒಳ್ಳೆಯ ರೀತಿಯಲ್ಲಿ ಬದಲಾವಣೆ ಬಯಸುವವರ ಸರ್ವ ಪಾಪಗಳನ್ನು ತೊಳೆದು ಹಾಕಿ ಅವರು ಮತ್ತೆ ಹೊಸ ಜೀವನ ಕಟ್ಟಿಕೊಳ್ಳುವಂತೆ...
ಶೃಂಗೇರಿಯಿಂದ ಸಿರಿಮನೆ ಜಲಪಾತ
ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಶೃಂಗೇರಿ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರಗಳ ಪೈಕಿ ಒಂದಾಗಿದೆ. ಆದಿ ಗುರು ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಜಗತ್ಪೀಠಗಳ ಪೈಕಿ ಮೊದಲನೇಯ ಪೀಠ ಎಂಬ ಹೆಗ್ಗಳಿಕೆ ಪಡೆದಿದೆ ಶೃಂಗೇರಿಯ ಶ್ರೀ ಶಾರದಾ ಪೀಠ....
ಒಮ್ಮೆಯಾದರೂ ನೋಡಲೇಬೇಕಾದ ಕೆಮ್ಮಣ್ಣುಗುಂಡಿ
ಮಹಾರಾಷ್ಟ್ರದಿಂದ ತಮಿಳುನಾಡಿನವರೆಗೆ ಅರಬ್ಬಿ ಸಮುದ್ರಕ್ಕೆ ಜೊತೆ ಜೊತೆಯಾಗಿ ಕೈಹಿಡಿದು ಚಾಚಿರುವ ಪಶ್ಚಿಮ ಘಟ್ಟಗಳು ತನ್ನ ಪಥದಲ್ಲಿ ಸಾಕಷ್ಟು ನಯನಮನೋಹರ ಪ್ರದೇಶಗಳನ್ನು ಎಲ್ಲೆಡೆ ಒದಗಿಸಿವೆ. ಪ್ರಕೃತಿ ಪ್ರಿಯ ಪ್ರವಾಸಿಗರಿಗೆ ಪಶ್ಚಿಮ ಘಟ್ಟಗಳು...
ಶ್ರೀರಂಗಂನಲ್ಲಿ ದೇಶದ ಅತಿ ದೊಡ್ಡ ರಂಗನ ದರ್ಶನ
ರಂಗನಾಥ, ಶ್ರೀನಿವಾಸ, ವೆಂಕಟೇಶ ಎಂಬೆಲ್ಲ ಹೆಸರುಗಳಿಂದ ಕರೆಸಿಕೊಳ್ಳುವ, ನಾನಾ ಅವತಾರಗಳನ್ನು ತಾಳಿ ಭಕ್ತರನ್ನು ಸಲಹಿರುವ, ತ್ರಿಮೂರ್ತಿಗಳ ಪೈಕಿ ಒಬ್ಬನಾದ ವಿಷ್ಣು ದೇವರಿಗೆ ನಡೆದುಕೊಳ್ಳುವ ಭಕ್ತರ ಸಂಖ್ಯೆ ಅಪಾರ. ಅಂತೆಯೆ ವಿಷ್ಣುವಿನ ಹಲವು...
ವಿಸ್ಮಯಕರ ಹಿನ್ನಿಲೆಯ ಎರಡು ದೇವಾಲಯಗಳು
ನಮ್ಮ ಸನಾತನ ಧರ್ಮದಲ್ಲಿ ವೇದ, ಉಪನಿಷತ್ತುಗಳು, ಕಾವ್ಯಗಳು, ಗ್ರಂಥಗಳು ಹೀಗೆ ಹಲವಾರು ಸಾಹಿತ್ಯಗಳನ್ನು ಓದಿದಾಗ ಸಾಕಷ್ಟು ವಿಸ್ಮಯಕರ, ಆಸಕ್ತಿ ಹುಟ್ಟಿಸುವ ಕಥೆಗಳು ಕಂಡುಬರುತ್ತವೆ. ರಾಮಾಯಣವೆ ಆಗಲಿ, ಮಹಾಭಾರತವೆ ಆಗಲಿ ಓದಿದಾಗ ಕೆಲವು ಅದ್ಭುತ...
ಭಾರತದ ಅತಿ ಶ್ರೀಮಂತ ದೇವಾಲಯಗಳು
ಬಹುಸಂಖ್ಯಾತ ಆಸ್ಥಿಕರನ್ನು ಹೊಂದಿರುವ ಭಾರತ ದೇಶದಲ್ಲಿ ಕಾಣಸಿಗುವ ದೇವಾಲಯಗಳ ಸಂಖ್ಯೆ ಅನಂತ. ಆದರೂ ಕೆಲವು ಕ್ಷೇತ್ರಗಳ ಹಿಂದಿರುವ ದಂತ ಕಥೆಗಳಿಂದಾಗಿಯೋ ಅಥವಾ ದೇವಾಲಯಗಳ ಪ್ರಭಾವದಿಂದಾಗಿಯೋ ಕೆಲ ಕ್ಷೇತ್ರಗಳು ಸದಾ ಜನರಿಂದ ಪ್ರವಾಸಿಗರಿಂದ...
ಹೃದಯಕೆ ಕನ್ನ ಹಾಕುವ ಹೊನ್ನಿನಂತಹ ಹೊನ್ನಾವರ
ಕರ್ನಾಟಕ ರಾಜ್ಯದ ವಾಯವ್ಯ ದಿಕ್ಕಿನಲ್ಲಿ ಗೋವಾ ರಾಜ್ಯದ ಗಡಿಗೆ ಹೊಂದಿಕೊಂಡಂತೆ ಹಾಗೂ ಕರ್ನಾಟಕದ ಉತ್ತರ ದಿಕ್ಕಿನ ಕೊಂಕಣ ಕರಾವಳಿಯ ರಾಣಿಯಾಗಿ ಸಮ್ಮೋಹನಗೊಳಿಸುವ ಸುಂದರ ಹಾಗೂ ಅಷ್ಟೆ ಸರಳವಾದ ಜಿಲ್ಲೆಯೆಂದರೆ ಕಾರವಾರ ಅಥವಾ ನಮ್ಮೆಲ್ಲರಿಗೂ...
ಮೂಳೆ ಸವೆಯುವಂತೆ ಮಾಡುವ ಸೂಳೆಕೆರೆಯ ವಿಶಾಲತೆ
ಕೆಲವೊಂದು ರಚನೆಗಳು ಆಕಾರ, ಗಾತ್ರಗಳು ಹೇಗಿರುತ್ತದೆ ಎಂದರೆ ಭೇಟಿ ನೀಡಿದಾಗ ಖಂಡಿತವಾಗಿಯೂ ಮೂಕ ವಿಸ್ಮಿತರಾಗುವಂತೆ ಮಾಡುತ್ತವೆ. ಇಂತಹ ರಚನೆಗಳು ಸ್ವಾಭಾವಿಕವಾಗಿ ಪ್ರವಾಸಿ ಆಕರ್ಷಣೆಗಳಾಗಿಯೂ ಜನರ ಗಮನ ಸೆಳೆಯುತ್ತವೆ. ಭೇಟಿ ನೀಡಲು...
ಥಾಮಸ್ ಕುಕ್ ವತಿಯಿಂದ ಮೇ ತಿಂಗಳ ಕೊಡುಗೆಗಳು
ಥಾಮಸ್ ಕುಕ್ ತನ್ನ ಗ್ರಾಹಕರಿಗೆಂದು ಹಿಂದೆದೂ ಕಾಣದ ಮೇ ತಿಂಗಳಿನ ಅದ್ಭುತವಾದ ಕೊಡುಗೆಗಳನ್ನು 2016 ರ ಮೇ ತಿಂಗಳಿನಲ್ಲಿ ಹೊರತಂದಿದೆ. ಈ ಕೆಳಗಿನ ಒಂದೊಂದು ಕೊಡುಗೆಗಳೂ ಸಹ ನಿಮ್ಮ ಕ್ಲಿಕ್ ಗಾಗಿ ಕಾಯುತ್ತಿವೆ. ನಿಮಗ್ಯಾವುದಿಷ್ಟವೊ ಆ...
ಅಂದು ರಾರಾಜಿಸುತ್ತಿದ್ದ ಇಂದಿನ ಮಾಜಿ ರಾಜಧಾನಿಗಳು
ಭಾರತವು, ಬ್ರಿಟೀಷರಾಳುತ್ತಿದ್ದ ಸಮಯದಿಂದ ಹಿಡಿದು ಸ್ವಾತಂತ್ರ್ಯ ಪಡೆಯುವವರೆಗೆ ಸಾಕಷ್ಟು ಬದಲಾವಣೆಗೊಳಪಟ್ಟಿದ್ದಿರುವುದಲ್ಲದೆ ಸ್ವಾತಂತ್ರ್ಯ ಸಿಕ್ಕ ನಂತರವೂ ಕೆಲ ಸಮಯದವರೆಗೆ ನಿರಂತರ ಆಡಳಿತಾತ್ಮಕ ಬದಲಾವಣೆ ಕಂಡಿದೆ. ಇಂತಹ ಬದಲಾವಣೆಗಳಲ್ಲಿ...
ಗಟ್ಟಿಗನಂತೆ ಗುಂಡಿಯುಬ್ಬಿಸಿ ನಿಂತಿರುವ ಬೆಟ್ಟಗಳ ಪ್ರವಾಸ
ನಿಮಗೆ ನೆನಪಿದೆಯೆ...ಚಿಕ್ಕವರಿದ್ದಾಗ ಬಸ್ಸಿನಲ್ಲಿ ಅಪ್ಪ ಅಮ್ಮನೊಂದಿಗೆ ಮತ್ತೊಂದೂರಿಗೆ ಪ್ರಯಾಣಿಸುವಾಗ ರಸ್ತೆ ಮಧ್ಯದಲ್ಲಿ ಕಂಡುಬರುವ ವಿಶಾಲ ಕಾಯದ ಸಾಮಾನ್ಯವಾಗಿ ತ್ರಿಕೋನಾಕಾರದಲ್ಲಿ ಕಂಡುಬರುತ್ತಿದ್ದ ರಚನೆಗಳು. ಅದರ ಎತ್ತರಗಳನ್ನು ನೋಡಿ...
ಒಬ್ಬಂಟಿಗ ಪ್ರಯಾಣಿಕರಿಗೆ ಅದ್ಭುತ ಕೊಡುಗೆಗಳು
ಇಂದಿನ ಕಾಲದಲ್ಲಿ ಒಬ್ಬಂಟಿಗ ಪ್ರವಾಸಿಗರಲ್ಲಿ ಕೆಲವು ವಸ್ತುಗಳು ಅವಶ್ಯಕವಾಗಿ ಇರಲೇಬೇಕು. ಆ ಅವಶ್ಯಕ ವಸ್ತುಗಳಲ್ಲಿ ಎರಡು ಮುಖ್ಯವಾದವುಗಳೆಂದರೆ ಮೊಬೈಲ್ ಫೋನು ಹಾಗೂ ಆ ಫೋನುಗಳು ತಮ್ಮಲ್ಲಿರುವ ಶಕ್ತಿಯನ್ನು ಕಳೆದುಕೊಂಡಾಗ ಅದಕ್ಕೆ ಮತ್ತೆ...
ಕಳೆಗುಂದಿದ ಮನಕೆ ಹುರುಪು ತುಂಬುವ ಉದ್ಯಾನಗಳು
"ಸ್ವಲ್ಪ ಹವಾ, ನೀರು ಬದಲಾಯಿಸಿ" ಅಂತ ಒಮ್ಮೊಮ್ಮೆ ಕುಟುಂಬ ವೈದ್ಯರು ಸಲಹೆ ನೀಡುವುದನ್ನು ನೀವು ಕೇಳಿರಲೇಬೇಕಲ್ಲವೆ. ಹೌದು, ಇದರ ಅರ್ಥ ಮಾನಸಿಕವಾಗಿ ಜರ್ಜರಿತರಾಗಿ ಅನಾರೋಗ್ಯದಿಂದ ಬಳಲುತ್ತಿರುವವರು ತಾವಿದ್ದ ಪ್ರದೇಶದಿಂದ ಬೇರೆಡೆಗೆ ಹೋದಾಗ...
ಬೆಚ್ಚಿ ಬೀಳಿಸುವ ಭಯಾನಕ ರಸ್ತೆಗಳಲ್ಲಿ ಪ್ರವಾಸ
ಬೆಚ್ಚಿ ಬೀಳಿಸುವ ಭಯಾನಕ ರಸ್ತೆಗಳಲ್ಲಿ ಪ್ರವಾಸ ಮಾಡಬೇಕೆ? ಭಾರತದ ಉತ್ತರದ ತುದಿಯಲ್ಲಿರುವ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡಗಳು ಸಮುದ್ರ ಮಟ್ಟದಿಂದ ಸಾಕಷ್ಟು ಎತ್ತರದಲ್ಲಿ ನೆಲೆಸಿದ್ದು ಹಿಮಾಲಯದ ಒಡಲಿನಲ್ಲಿ...
ನೇಟಿವ್ ಪ್ಲ್ಯಾನೆಟ್ ಕ್ಯಾಬ್ ಬುಕ್ ಮಾಡಿ, 55% ರಷ್ಟು ಕಡಿತ!
ಈಗ ಕ್ಯಾಬ್ ಬುಕ್ ಮಾಡುವುದು ಬಹಳ ಸರಳ ಹಾಗೂ ಸುಲಭವಾದ ಕೆಲಸವಾಗಿದೆ. ನೇಟಿವ್ ಪ್ಲ್ಯಾನೆಟ್, ಕ್ಲಿಯರ್ ಕಾರ್ ರೆಂಟಲ್ ಸಹಯೋಗದಿಂದಿಗೆ ಈ ವಿನೂತನ, ಅತಿ ಶೀಘ್ರ ಅಂದರೆ 60 ಸೆಕೆಂಡುಗಳಲ್ಲೆ ಕ್ಯಾಬ್ ಬುಕ್ ಮಾಡುವ ಸೌಲಭ್ಯ ತಂದಿದೆ. ಭಾರತದ 5000...