Search
  • Follow NativePlanet
Share

ಎಲೆ ಮರೆಯ ಕಾಯಿಯಂತಿರುವ ಕಾಕತಿ ಸಿದ್ಧೇಶ್ವರ

ಎಲೆ ಮರೆಯ ಕಾಯಿಯಂತಿರುವ ಕಾಕತಿ ಸಿದ್ಧೇಶ್ವರ

ಕರ್ನಾಟಕದ ವೀರ ವನಿತೆಯರ ಪಟ್ಟಿ ಮಾಡುವಾಗ ರಾಣಿ ಚೆನ್ನಮ್ಮನ ಹೆಸರು ಹೇಳಲೇಬೇಕು. ತನ್ನ ಸಂಸ್ಥಾನ ಕಿತ್ತೂರಿನ ರಕ್ಷಣೆಯ ವಿಷಯ ಬಂದಾಗ ಯಾವ ಗಂಡಿಗೂ ಕಮ್ಮಿ ಇಲ್ಲದಂತೆ ವೀರಾವೇಶದಿಂದ ಹೋರಾಡಿದ ವೀರಾಗ್ರಣಿ ಚೆನ್ನಮ್ಮನ ಹುಟ್ಟೂರಾದ ಕಾಕತಿ ಎಂಬ...
ಚಿತ್ರೀಕರಣಕ್ಕೆಂದೆ ಹೇಳಿ ಮಾಡಿಸಿದ ಅದ್ಭುತ ಸ್ಥಳಗಳು

ಚಿತ್ರೀಕರಣಕ್ಕೆಂದೆ ಹೇಳಿ ಮಾಡಿಸಿದ ಅದ್ಭುತ ಸ್ಥಳಗಳು

ಇಂದಿನ ಒತ್ತಡದ ಜೀವನದಲ್ಲಿ ಪ್ರವಾಸ ಎಂಬುದು ಪ್ರಸನ್ನಗೊಳಿಸುವ ಚಟುವಟಿಕೆಯಾದರೆ, ಚಲನಚಿತ್ರಗಳು ಮನರಂಜನೆಗೆ ಹೇಳಿ ಮಾಡಿಸಿದ ಪರಿಹಾರಗಳು. ವಾರವಿಡಿ ಕೆಲಸ ಕಾರ್ಪಣ್ಯಗಳನ್ನು ಮಾಡಿ ಸುಸ್ತಾದ ಮನಸಿಗೆ ವಾರಾಂತ್ಯದಲ್ಲಿ ಚಲನಚಿತ್ರಗಳು ತುಸು ವಿರಾಮ...
ಶಿರಸಿ ಬಳಿಯ ಮನಸೂರೆಗೊಳ್ಳುವ ಸಪ್ತ ತಾಣಗಳು

ಶಿರಸಿ ಬಳಿಯ ಮನಸೂರೆಗೊಳ್ಳುವ ಸಪ್ತ ತಾಣಗಳು

ಹಚ್ಚ ಹಸಿರಿನ ಕಾಡುಗಳು , ಧುಮ್ಮಿಕ್ಕುವ ಜಲಪಾತಗಳು ಮತ್ತು ಕಣ್ಮನ ಸೆಳೆಯುವ ಪ್ರಾಚೀನ ದೇವಾಲಯಗಳು ಇವೆಲ್ಲವು ಕೂಡಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯನ್ನು ಕರ್ನಾಟಕದ ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿ ಸ್ಥಾನ ಪಡೆಯಲು ನೆರವಾಗಿವೆ. ಈ ಊರು...
ಭಾರತೀಯ ಹಿಮಾಲಯದ ರೋಮಾಂಚಕ ಶ್ರೇಣಿಗಳು

ಭಾರತೀಯ ಹಿಮಾಲಯದ ರೋಮಾಂಚಕ ಶ್ರೇಣಿಗಳು

ಹಿಮದಿಂದ ಕೂಡಿರುವ ಬೃಹತ್ ಆಲಯ ಅಥವಾ ಉದ್ದನೆಯ ಹಿಮ ಪರ್ವತಗಳ ಸಾಲು ಒಟ್ಟಾಗಿ ಸೇರಿ ಹಿಮಾಲಯ ಪರ್ವತ ಶ್ರೇಣಿ ಎಂಬ ಹೆಮ್ಮೆಯ ಹೆಸರು ಪಡೆದಿದೆ. ಈ ಶ್ರೇಣಿಯಲ್ಲಿ ಸುಮಾರು 100 ಕ್ಕೂ ಹೆಚ್ಚು ಅತಿ ಎತ್ತರದ ಪರ್ವತಗಳನ್ನು ಕಾಣಬಹುದು. ಪ್ರಪಂಚದಲ್ಲೆ...
ಮಹಾರಾಷ್ಟ್ರ ರಾಜ್ಯದ ಪ್ರಮುಖ ದೇವಸ್ಥಾನಗಳು

ಮಹಾರಾಷ್ಟ್ರ ರಾಜ್ಯದ ಪ್ರಮುಖ ದೇವಸ್ಥಾನಗಳು

ಭಾರತದ ಉತ್ತರ ಹಾಗೂ ದಕ್ಷಿಣ ದಿಕ್ಕುಗಳ ಮಧ್ಯದಲ್ಲಿ ಹಾಗೂ ಪಶ್ಚಿಮ ದಿಕ್ಕಿನೆಡೆ ನೆಲೆಗೊಂಡಿರುವ ಮಹಾರಾಷ್ಟ್ರ ರಾಜ್ಯವು ದೊಡ್ಡ ರಾಜ್ಯಗಳ ಪೈಕಿ ಒಂದಾಗಿದ್ದು ಧಾರ್ಮಿಕವಾಗಿ ಸಾಕಷ್ಟು ಮಹತ್ವ ಪಡೆದಿರುವ ರಾಜ್ಯವಾಗಿದೆ. ಅನೇಕ ಪುಣ್ಯ...
ಪುಣೆಯ ಶನಿವಾರವಾಡಾದ ಘೋರ ರಹಸ್ಯ

ಪುಣೆಯ ಶನಿವಾರವಾಡಾದ ಘೋರ ರಹಸ್ಯ

ಕೆಲ ಸ್ಥಳಗಳ ಕುರಿತು ರಹಸ್ಯ ವಿಚಾರಗಳು, ನಿಗೂಢತೆ ಮುಂತಾದವುಗಳನ್ನು ನಾವು ಸಾಮಾನ್ಯವಾಗಿ ಕೇಳಿರುತ್ತೇವೆ. ಅದರಲ್ಲೂ ವಿಶೇಷವಾಗಿ ಭೂತ ಅಥವಾ ಆತ್ಮಪೀಡಿತ ಸ್ಥಳಗಳ ಕುರಿತು ತಿಳಿಯಲು ನಮ್ಮಲ್ಲಿ ಬಹುತೇಕರಿಗೆ ಬಲು ಆಸಕ್ತಿ. ಕೆಲವರಂತೂ ಅಂತಹ...
ಈಶಾನ್ಯ ಭಾರತದ ತಲ್ಲಣ ಗೊಳಿಸುವ ಅರಣ್ಯಗಳು

ಈಶಾನ್ಯ ಭಾರತದ ತಲ್ಲಣ ಗೊಳಿಸುವ ಅರಣ್ಯಗಳು

ಈಶಾನ್ಯ ಭಾರತವು ಭಾರತದ ಪ್ರವಾಸೋದ್ಯಮಕ್ಕೆ ತಮ್ಮದೆ ಆದ ರೀತಿಯಲ್ಲಿ ವಿಶಿಷ್ಟವಾದ ಕೊಡುಗೆಯನ್ನು ನೀಡುತ್ತದೆ. ಈಶಾನ್ಯ ಭಾರತದಲ್ಲಿ ಆವರಿಸಿರುವ ರಾಜ್ಯಗಳು ಸಾಮಾನ್ಯವಾಗಿ ಸಮುದ್ರ ಮಟ್ಟದಿಂದ ಎತ್ತರದಲ್ಲಿ ನೆಲೆಸಿರುವುದೂ ಅಲ್ಲದೆ ಹಚ್ಚ ಹಸಿರಿನ...
ದೆಹಲಿಯ ಮೂಲೆ ಮೂಲೆಗಳೂ ವಿಶಿಷ್ಟ ವಿಭಿನ್ನ

ದೆಹಲಿಯ ಮೂಲೆ ಮೂಲೆಗಳೂ ವಿಶಿಷ್ಟ ವಿಭಿನ್ನ

ಮಾಂತ್ರಿಕ ಜಗತ್ತಿನಲ್ಲಿ ಬೆಂಕಿಯ ಚಂಡಿನಂತೆ ಕಂಗೊಳಿಸುವ ಪ್ರಪಂಚದ ಹಲವು ಪ್ರಮುಖ ಮಹಾನಗರಗಳ ಪೈಕಿ ಭಾರತ ರಾಷ್ಟ್ರದ ರಾಜಧಾನಿ ದೆಹಲಿಯೂ ಸಹ ಒಂದು. ದೆಹಲಿಗೆ ಪ್ರವಾಸಹೊರಡುವದೆಂದರೆ ಅಳಿಸಲಾರದ ನೆನಪಿನ ಬುತ್ತಿಯನ್ನು ಹೊತ್ತು ತರುವುದು ಖಚಿತ....
ಪಾಕಿಸ್ತಾನಕ್ಕೆ ಸೆಡ್ಡು ಹೊಡೆದು ಕಂಗೊಳಿಸುವ ಅಮೃತಸರ

ಪಾಕಿಸ್ತಾನಕ್ಕೆ ಸೆಡ್ಡು ಹೊಡೆದು ಕಂಗೊಳಿಸುವ ಅಮೃತಸರ

ಭಾರತ, ಪಾಕಿಸ್ತಾನಗಳನ್ನು ಪ್ರತ್ಯೇಕಿಸುವ, ಜನಮನಗಳಲ್ಲಿ ವಿಶೇಷ ಆಸಕ್ತಿ ಕೆರಳಿಸುವ ವಾಘಾ ಗಡಿಯನ್ನು ಹೊಂದಿರುವ ಪಂಜಾಬ್ ರಾಜ್ಯದ ಪ್ರಮುಖ ನಗರ ಅಮೃತಸರ, ಸಿಖ್ಖರ ಪಾಲಿನ ಪ್ರಮುಖ ತೀರ್ಥ ಕ್ಷೇತ್ರವಾಗಿಯೂ ಅಪಾರ ಖ್ಯಾತಿಗಳಿಸಿದೆ. ಅಷ್ಟೆ ಅಲ್ಲ...
ಮಥುರಾ ಎಂಬ ಕೃಷ್ಣನ ಮಧುರ ನಿವಾಸ

ಮಥುರಾ ಎಂಬ ಕೃಷ್ಣನ ಮಧುರ ನಿವಾಸ

ಮಥುರಾ ಪಟ್ಟಣವನ್ನು ಮೂಲತಃವಾಗಿ 'ಬ್ರಿಜ್ ಭೂಮಿ' ಅಥವಾ ಲ್ಯಾಂಡ್ ಆಫ್ ಎಟರ್ನಲ್ ಲವ್ (ಚಿರಂತನ ಪ್ರೀತಿಯ ತವರೂರು) ಎಂದೇ ಕರೆಯುತ್ತಾರೆ. ಇಂದಿಗೂ ಸಹ ಜನರಲ್ಲಿ ಈ ಪಟ್ಟಣದ ಬಗ್ಗೆ ಪೂಜ್ಯಭಾವನೆಯು ಅಚ್ಚಳಿಯದೆ ನಿಂತಿದೆ. ಕಾರಣ ಈ ಸ್ಥಳವು...
ನ್ಯಾಶನಲ್ ಕ್ಯಾಪಿಟಲ್ ರೀಜನ್ ಸ್ಥಳಗಳು

ನ್ಯಾಶನಲ್ ಕ್ಯಾಪಿಟಲ್ ರೀಜನ್ ಸ್ಥಳಗಳು

ಚುಟುಕಾಗಿ ಎನ್.ಸಿ.ಆರ್ (ನ್ಯಾಶನಲ್ ಕ್ಯಾಪಿಟಲ್ ರೀಜನ್) ಎಂದು ಕರೆಯಲ್ಪಡುವ ರಾಷ್ಟ್ರೀಯ ರಾಜಧಾನಿ ಪ್ರದೇಶವು ಒಂದು ಮಹಾ ನಗರಗಳ ಸಮೂಹ ಪ್ರದೇಶವಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಕೈಗಾರಿಕೋದ್ಯಮ ಬೆಳೆದಂತೆ, ಜನಸಂಖ್ಯೆಯಲ್ಲೂ ಸಾಕಷ್ಟು...
ಕುಣ್ಣೂರು ಎಂಬ ಗಿರಿಧಾಮಗಳ ಕಣ್ಮಣಿ

ಕುಣ್ಣೂರು ಎಂಬ ಗಿರಿಧಾಮಗಳ ಕಣ್ಮಣಿ

ತಮಿಳುನಾಡು ರಾಜ್ಯದ ನೀಲ್ಗಿರಿ ಜಿಲ್ಲೆಯ ಊಟಿಯ ಬಳಿ ಸ್ಥಿತವಿರುವ ಕುಣ್ಣೂರು ಎಂಬ ನೀಲ್ಗಿರಿ ಜಿಲ್ಲೆಯ ಎರಡನೆಯ ದೊಡ್ಡ ಗಿರಿಧಾಮ ಭೇಟಿ ನೀಡುವ ಪ್ರತಿಯೊಬ್ಬ ಸಂದರ್ಶನಕಾರನಿಗೆ ಅಥವಾ ಪ್ರವಾಸಿಗನಿಗೆ ಮನಸ್ಸು ಪುಳಕಿತಗೊಳ್ಳುವ ಬಾಲ್ಯದ ಮುಗ್ಧತೆ,...
2015 ರಲ್ಲಿ ಭೇಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

2015 ರಲ್ಲಿ ಭೇಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು

2015 ಭಾರತದ ಪಾಲಿಗೆ ಅದ್ಭುತ ಪ್ರವಾಸಿ ವರ್ಷವಾಗಬಹುದೆಂದು ಹೇಳಬಹುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತರವಾಗಿರುವ ಸೌತ್ ಏಷಿಯಾ ಟ್ರಾವಲ್ ಆಂಡ್ ಟೂರಿಸಂ ಎಕ್ಸ್ಚೇಂಜ್ (SATTE) 2015 ನೇ ಸಾಲಿನ ಕಾರ್ಯಕ್ರಮವು ಭಾರತದ ರಾಜಧಾನಿ ದೆಹಲಿಯ...
ಮನದಲ್ಲಿ ನಿರಂತರ ನೆಲೆಯುರುವ ತಿರುವನಂತಪುರಂ ನಗರ

ಮನದಲ್ಲಿ ನಿರಂತರ ನೆಲೆಯುರುವ ತಿರುವನಂತಪುರಂ ನಗರ

ಹಕ್ಕಿಗಳ ಇಂಚರ, ನೀರಿನ ಜುಳು ಜುಳು ನಾದ, ಚಾಮರದಂತೆ ಬೀಸುವ ಮರಗಿಡಗಳು, ಚಿಲಿಪಿಲಿ ಗುಟ್ಟುತ್ತ ಸ್ವಚ್ಛಂದವಾಗಿ ವಿಹರಿಸುತ್ತಿರುವ ಪ್ರಾಣಿ ಪಕ್ಷಿಗಳ ಸಂಕುಲ, ಶುಭ್ರ ಆಕಾಶದಲ್ಲಿ ಸೂರ್ಯನ ಕಿರಣಗಲು ಬೆಳಗಾದುದುದನ್ನು ಸೂಚಿಸುವುದು,...
ದ.ಭಾರತದ ಹನುಮನ ವಿಶೇಷ ದೇವಸ್ಥಾನಗಳು

ದ.ಭಾರತದ ಹನುಮನ ವಿಶೇಷ ದೇವಸ್ಥಾನಗಳು

ಆಂಜನೇಯ ಅಥವಾ ಹನುಮನು ಧೈರ್ಯ, ಶಕ್ತಿ ಹಾಗೂ ಬಲವನ್ನು ಕರುಣಿಸುವ ಪ್ರಮುಖ ದೇವ. ಅದರಲ್ಲೂ ವಿಶೇಷವಾಗಿ ಯುವಕರಿಗೆ ಬಲು ಅಚ್ಚು ಮೆಚ್ಚಿನ ದೇವ ಆಂಜನೇಯ. ಅಂತೆಯೆ ಭಾರತದಾದ್ಯಂತ ಸಾವಿರಗಟ್ಟಲೆ ಸಂಖ್ಯೆಯಲ್ಲಿ ಹನುಮನಿಗೆ ಮುಡಿಪಾದ ದೇವಾಲಯಗಳನ್ನು...
ವನ್ಯಜೀವಿ ಛಾಯಾಗ್ರಹಣ ಒಂದು ಅದ್ಭುತ ಕಲೆ

ವನ್ಯಜೀವಿ ಛಾಯಾಗ್ರಹಣ ಒಂದು ಅದ್ಭುತ ಕಲೆ

ಕೆಲ ಪ್ರವಾಸಿಗರಿಗೆ ಕಾಡು ಮೇಡುಗಳಲ್ಲಿ ಅಲೆದಾಡುತ್ತ ಪ್ರಕೃತಿಯ ಸಹಜತೆಯಲ್ಲಿ ತನ್ಮಯವಾಗಿರುವ ಪ್ರಾಣಿ, ಪಕ್ಷಿಗಳ ವಿವಿಧ ಜೀವರಾಶಿಗಳ ಚಿತ್ರಗಳನ್ನು ಸೆರೆ ಹಿಡಿಯುವುದೆಂದರೆ ಬಲು ಇಷ್ಟವಾದರೆ ಇನ್ನೂ ಹಲವರಿಗೆ ಅದು ವೃತ್ತಿಯೂ ಸಹ ಆಗಿರುತ್ತದೆ....
ಹತ್ತು ಮಹಾನಗರಗಳ ಆಯ್ದ ಪ್ರವಾಸಿ ಚಿತ್ರಗಳು

ಹತ್ತು ಮಹಾನಗರಗಳ ಆಯ್ದ ಪ್ರವಾಸಿ ಚಿತ್ರಗಳು

80 ಹಾಗೂ 90 ರ ದಶಕದಲ್ಲಿ ದೆಹಲಿ, ಕೊಲ್ಕತ್ತಾ, ಚೆನ್ನೈ ಹಾಗೂ ಮುಂಬೈ ನಗರಗಳು ದೇಶದ ನಾಲ್ಕು ಮಹಾ ನಗರಗಳು ಎಂಬ ಖ್ಯಾತಿಗೆ ಪಾತ್ರವಾಗಿದ್ದವು. 2000 ರ ಸಮಯದ ನಂತರ ದೇಶದೆಲ್ಲೆಡೆ ಮಾಹಿತಿ ತಂತ್ರಜ್ಞಾನದ ಕ್ರಾಂತಿ ಉಂಟಾಗಿ ಸಾಕಷ್ಟು ಇತರೆ...
ಟ್ರೆಕ್ ಮಾಡಬಹುದಾದ ಕೆಲ ಪ್ರಮುಖ ಬೆಟ್ಟಗಳು

ಟ್ರೆಕ್ ಮಾಡಬಹುದಾದ ಕೆಲ ಪ್ರಮುಖ ಬೆಟ್ಟಗಳು

ಈ ಲೇಖನವು ಕರ್ನಾಟಕ ರಾಜ್ಯದಲ್ಲಿ ಟ್ರೆಕ್ ಮಾಡಬಹುದಾದ ಕೆಲ ಪ್ರಮುಖ ಬೆಟ್ಟಗಳ ಕುರಿತು ತಿಳಿಸುತ್ತದೆ. ಸಾಮಾನ್ಯವಾಗಿ ಬೆಟ್ಟಗಳನ್ನು ಹತ್ತುತ್ತ ಸುತ್ತಲಿನ ನೋಟಗಳನ್ನು ಸವಿಯುತ್ತ, ತುದಿಯನ್ನು ಮುಟ್ಟಿದ ಮೇಲೆ ದೊಡ್ಡ ಸಾಧನೆ ಅಥವಾ ಸವಾಲನ್ನು...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+