Search
  • Follow NativePlanet
Share

ದಂಗುಬಡಿಸುವ ಯುಗಾದಿ ವಿಶೇಷ ಹೊಂದಿರುವ ದೇವಾಲಯಗಳು

ದಂಗುಬಡಿಸುವ ಯುಗಾದಿ ವಿಶೇಷ ಹೊಂದಿರುವ ದೇವಾಲಯಗಳು

ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ದಿಗ್ಗಜ ಕವಿಗಳ ಪೈಕಿ ಒಂದಾದ ನಮ್ಮ ಅಂಬಿಕಾತನಯದತ್ತ ಅರ್ಥಾತ್ ದ.ರಾ ಬೇಂದ್ರೆಯವರಿಂದ ರಚಿತ "ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ" ಹಾಡು ಕನ್ನಡಿಗರು ಎಂದೂ ಮರೆಯುವಂತಿಲ್ಲ. ಪ್ರತಿ...
ಮರೆಯಲಾಗದ ಉತ್ತರ ಕರ್ನಾಟಕದ ಸ್ಥಳಗಳು

ಮರೆಯಲಾಗದ ಉತ್ತರ ಕರ್ನಾಟಕದ ಸ್ಥಳಗಳು

ಅಖಂಡ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗವಾಗಿರುವ ಉತ್ತರ ಕರ್ನಾಟಕ ಪ್ರದೇಶವು ತನ್ನದೆ ಆದ ವಿಶಿಷ್ಟ ಸಂಸ್ಕೃತಿ-ಸಂಪ್ರದಾಯಗಳಿಂದ ಸಂಪದ್ಭರಿತವಾಗಿದ್ದು ವಿಭಿನ್ನವಾಗಿ ಕಂಡುಬರುತ್ತದೆ. ಸಾಮಾನ್ಯವಾಗಿ "ಗಂಡು ಮೆಟ್ಟಿದ ನಾಡು" ಎಂದೇ ಪ್ರೀತಿಯಿಂದ...
ಓಲಾ ಉಚಿತ ಸವಾರಿ ಮತ್ತು ಜೂಮ್ ಕಾರ್ ಉಚಿತ ಸವಾರಿ

ಓಲಾ ಉಚಿತ ಸವಾರಿ ಮತ್ತು ಜೂಮ್ ಕಾರ್ ಉಚಿತ ಸವಾರಿ

ಒಂದೊಮ್ಮೆ ಬೆಂಗಳೂರಿನಲ್ಲಿ ಕ್ಯಾಬ್, ಟ್ಯಾಕ್ಸಿ ಮುಂತಾದವುಗಳು ಪ್ರಾರಂಭಗೊಂಡಾಗ ಅವುಗಳನ್ನು ಬಾಡಿಗೆಗೆ ಪಡೆದುಕೊಳ್ಳುವುದು ಎಷ್ಟೊಂದು ಕಷ್ಟಕರವಾಗಿತ್ತು. ಆದರೆ ಇಂದು ಹಾಗಿಲ್ಲ ಓಲಾ ಕ್ಯಾಬ್ ಸೇವೆಯು ಇಂದು ಅತಿ ಕಡಿಮೆ ಸಮಯದಲ್ಲಿ ಶೀಘ್ರವಾಗಿ...
ಕಾಶಿಯಿಂದ ನೇಪಾಳ ಒಂದು ಅದ್ಭುತ ಪ್ರವಾಸ

ಕಾಶಿಯಿಂದ ನೇಪಾಳ ಒಂದು ಅದ್ಭುತ ಪ್ರವಾಸ

ಹಿಂದೂ ಸಂಸ್ಕೃತಿ-ಸಂಪ್ರದಾಯಗಳಿರುವ ಎರಡು ವಿಭಿನ್ನ ಹಾಗೂ ಲವಲವಿಕೆಯಿಂದ ಕೂಡಿದ ಎರಡು ದೇಶಗಳ ಎರಡು ಸಾಂಸ್ಕೃತಿಕ ನಗರಗಳ ಪ್ರವಾಸ ಮಾಡಬೇಕೆ, ಅದೂ ಕೂಡ ರಸ್ತೆ ಮಾರ್ಗದ ಮೂಲಕ! ಹೌದು, ಇದು ಕೇಳಲು ಎಷ್ಟು ಕುತೂಹಲಕರ ಅನಿಸುತ್ತದೆಯೋ ಪ್ರವಾಸವು...
ಬೆಂಗಳೂರಿನಲ್ಲೇ ಇರುವ ಈ ಆಕರ್ಷಣೆಗಳು ಗೊತ್ತಾ?

ಬೆಂಗಳೂರಿನಲ್ಲೇ ಇರುವ ಈ ಆಕರ್ಷಣೆಗಳು ಗೊತ್ತಾ?

ಸ್ವಲ್ಪ ಸಮಯವಿದೆಯೆ? ಅಥವಾ ಬೆಂಗಳೂರಿಗೆ ಹಾಗೆ ಸುಮ್ಮನೆ ಸುತ್ತಾಡಲು ಅಥವಾ ರಜೆಯ ಮಜೆಗೆಂದು ಬಂದಿರುವಿರಾ? ಏನೆಲ್ಲ ಬೆಂಗಳೂರಲ್ಲಿ ನೋಡಬಹುದು ಎಂದು ಯೋಚಿಸುತ್ತಿದ್ದೀರಾ? ಹಾಗೆ ಒಮ್ಮೆ ಅಂತರ್ಜಾಲದಲ್ಲಿ ಬೆಂಗಳೂರು ಕುರಿತು ಹುಡುಕಿ ನೋಡಿ. ಒಂದೆ...
ಬೇಸಿಗೆಯಲ್ಲಿ ಪ್ರವಾಸ ಮಾಡಿ ಹೆಚ್ಚಿನ ಹಣ ಉಳಿಸಿ

ಬೇಸಿಗೆಯಲ್ಲಿ ಪ್ರವಾಸ ಮಾಡಿ ಹೆಚ್ಚಿನ ಹಣ ಉಳಿಸಿ

ಬೇಸಿಗೆ ಕಾಲಿಡುತಿದೆ, ರಜಾ ಸಮಯ ಎಲ್ಲರನು ಸ್ವಾಗತಿಸುತಿದೆ. ಇನ್ನೇಕೆ ತಡ, ಇಂದೆ ಯೋಜನೆ ಹಾಕಿ ಅದ್ಭುತವಾದ ಪ್ರವಾಸ ಮಾಡಿ ಹಾಗೂ ಹೆಚ್ಚಿನ ಹಣ ಉಳಿತಾಯ ಮಾಡಿ ಇನ್ನೂ ಸಂತೋಷ ಪಡಿ. ಟ್ರಾವಲ್ ಗುರು ಭಾರತದ ಪ್ರಖ್ಯಾತ ಪ್ರವಾಸಿ ತಾಣಗಳ ಪೈಕಿ...

"ಬುಗ್ಯಾಲಗಳು" ಎಂಬ ನೈಸರ್ಗಿಕ ಉದ್ಯಾನಗಳು

ಭಾರತದ "ದೇವ ಭೂಮಿ" ಎಂದೆ ಜನಜನಿತವಾಗಿರುವ ಉತ್ತರಾಖಂಡ ರಾಜ್ಯವು ಅಕ್ಷರಶಃ ತನ್ನ ಶ್ರೀಮಂತ ಹಾಗೂ ರಮಣೀಯವಾದ ಪ್ರಾಕೃತಿಕ ಸೊಬಗಿನಿಂದ ಕಂಗೊಳಿಸುತ್ತದೆ. ಹಿಮಾಲಯದ ಪರ್ವತಗಳಿಗೆ ಹತ್ತಿರದಲ್ಲಿರುವುದರಿಂದ ಹಾಗೂ ಸಮುದ್ರ ಮಟ್ಟದಿಂದ ಸಾವಿರಾರು...
ವಿಸ್ಮಯಕರ ಈ ಶಿಲಾ ರಚನೆಗಳನ್ನೊಮ್ಮೆ ನೋಡಿ

ವಿಸ್ಮಯಕರ ಈ ಶಿಲಾ ರಚನೆಗಳನ್ನೊಮ್ಮೆ ನೋಡಿ

ಮಾನವನ ಸರ್ವ ಅವಶ್ಯಕತೆಗಳನ್ನು ಪೂರೈಸಿರುವ ಪ್ರಕೃತಿಯು ತನ್ನದೆ ಆದ ಹಲವು ವಿಸ್ಮಯಗಳನ್ನೂ ಒಳಗೊಂಡಿದೆ. ಆದರೆ ಅದನ್ನು ಸೂಕ್ಷ್ಮ ದೃಷ್ಟಿಯಿಂದ ನೋಡುವ ಮನಸ್ಥಿತಿ ನಮ್ಮಲ್ಲಿರಬೇಕಷ್ಟೆ. ಇಂದಿಗೂ ಪ್ರಕೃತಿಯ ಹಲವು ಆಶ್ಚರ್ಯಕರ ರಚನೆಗಳನ್ನು...
ಪ್ರವಾಸದಾನಂದ ನೀಡುವ ಮೇಕ್ ಮೈ ಟ್ರಿಪ್ ಕೊಡುಗೆಗಳು

ಪ್ರವಾಸದಾನಂದ ನೀಡುವ ಮೇಕ್ ಮೈ ಟ್ರಿಪ್ ಕೊಡುಗೆಗಳು

ರಜೆಗಳು ಬರುತಿವೆ...ಭಾವನೆಗಳು ಮೂಡುತಿವೆ...ಹೃದಯ ಹಾಡುತಿದೆ, ಇದೆ ಸಮಯ ಆನಂದಮಯ, ಸಂಗಾತಿಯೊಡನೆ ಸುತ್ತಾಡಯ್ಯ ಎಂದು. ಆದರೆ ಸುತ್ತಾಡಲು ಸಾಕಷ್ಟು ಹಣ ಬೇಕೆಂದು ಬುದ್ಧಿ ತಿವಿಯುತಿದೆ....ಗೊಂದಲ ಏರುತಿದೆ...ಒಟ್ಟಿನಲಿ ಏನು ಮಾಡಬೇಕೆಂಬುದು...
ಕಣ್ಣಿಗೆ ಕಟ್ಟುವ ಕಪ್ಪು ಬಿಳುಪಿನ ಕರ್ನಾಟಕ

ಕಣ್ಣಿಗೆ ಕಟ್ಟುವ ಕಪ್ಪು ಬಿಳುಪಿನ ಕರ್ನಾಟಕ

ಇಂದು ನಾವು ಟಿವಿ ಪರದೆಯ ಮೇಲಾಗಲಿ ಅಥವಾ ಮೊಬೈಲ್ ಫೋನ್ ಪರದೆಯ ಮೇಲಿರಲಿ ಪ್ರತಿ ಚಿತ್ರಗಳನ್ನು ಅವುಗಳ ನೈಜ ಬಣ್ಣದಲ್ಲಿಯೆ ನಿರಾಯಾಸವಾಗಿ ನೋಡಿ ಬಿಡುತ್ತೇವೆ. ಕಪ್ಪು ಬಿಳುಪಿನ ಚಿತ್ರಗಳಂತೂ ಒಂದು ರೀತಿಯ ವಿಶೇಷ ಚಿತ್ರಗಳಂತೆಯೆ ಇಂದು...
ಕರ್ನಾಟಕದ ಈ ಧಾರ್ಮಿಕ ತಾಣಗಳು ಗೊತ್ತೆ?

ಕರ್ನಾಟಕದ ಈ ಧಾರ್ಮಿಕ ತಾಣಗಳು ಗೊತ್ತೆ?

ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾದ ಕರ್ನಾಟಕದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಧಾರ್ಮಿಕ ಕ್ಷೇತ್ರಗಳಿವೆ. ಹಾಗಾಗಿ ಧಾರ್ಮಿಕ ಪ್ರವಾಸೋದ್ಯಮದ ದೃಷ್ಟಿಯಿಂದಲೂ ಸಹ ಕರ್ನಾಟಕ ಒಂದು ಪ್ರಮುಖ ರಾಜ್ಯವೆಂದೆ ಹೇಳಬಹುದು. ರಾಜ್ಯದಲ್ಲಿರುವ...
ಒನ್ ಇಂಡಿಯಾದಿಂದ ಅದ್ಭುತ ಪ್ರವಾಸಿ ಕೊಡುಗೆಗಳು

ಒನ್ ಇಂಡಿಯಾದಿಂದ ಅದ್ಭುತ ಪ್ರವಾಸಿ ಕೊಡುಗೆಗಳು

ಬುಕ್ ಮಾಡಿ, ಹೆಚ್ಚು ಹಣ ಉಳಿತಾಯ ಮಾಡಿ! ಫ್ಲೈಟ್ ಬುಕ್ಕಿಂಗ್ ಮೇಲೆ 12000 ರುಪಾಯಿಯವರೆಗೂ ಹಣ ಮರುಪಾವತಿ ಹಾಗೂ ಹೋಟೆಲ್ ಬುಕ್ಕಿಂಗ್ ಮೇಲೆ 25% ರವರೆಗೂ ಹಣ ಮರುಪಾವತಿ. ಯಾತ್ರಾದ ವತಿಯಿಂದ ಈ ಕೆಳಗಿನ ಕೆಲವು ಅದ್ಭುತ ಕೊಡುಗೆಗಳು ನಿಮಗಾಗಿ....
ಕೋಲಾರಿನ ಚಿನ್ನದಂತಹ ಪ್ರವಾಸ ತಾಣಗಳು

ಕೋಲಾರಿನ ಚಿನ್ನದಂತಹ ಪ್ರವಾಸ ತಾಣಗಳು

ನಮ್ಮ ಸುತ್ತಮುತ್ತಲಿರುವ ಅದೆಷ್ಟೊ ಸ್ಥಳಗಳು ತಮ್ಮದೆ ಆದ ಕಥೆಯನ್ನು ಹೊಂದಿರುತ್ತವೆ, ಶ್ರೀಮಂತ ಇತಿಹಾಸ ಹೊಂದಿರುತ್ತವೆ. ಆದರೆ ಅವುಗಳ ಕುರಿತು ತಿಳಿಯಲು ನಮಗೆ ಸಮಯವೆ ಇಲ್ಲದಂತಾಗಿದೆ. ಹಾಗೂ ಹೀಗೂ ಒಮ್ಮೊಮ್ಮೆ ಅಂತರ್ಜಾಲವನ್ನು ತಡಕಾಡಿದಾಗ...
ಚುಂಬಕದಂತೆ ಆಕರ್ಷಿಸುವ ಕೇರಳದ ದ್ವೀಪಗಳು

ಚುಂಬಕದಂತೆ ಆಕರ್ಷಿಸುವ ಕೇರಳದ ದ್ವೀಪಗಳು

ಕೇರಳ ತನ್ನಲ್ಲಿರುವ ಹಿನ್ನೀರು ಅಥವಾ ಬೆಟ್ಟ ಗುಡ್ಡಗಳಿಗೆ ಮಾತ್ರವಲ್ಲದೆ ಕೆಲವು ಆಕರ್ಷಕವಾದ, ಆಸಕ್ತಿ ಕೆರಳಿಸುವ ಚಿಕ್ಕ ಪುಟ್ಟ ದ್ವೀಪಗಳಿಗೂ ಸಹ ಹೆಸರುಗಳಿಸಿದೆ. ನಡುಗಡ್ಡೆಗಳು ಅಥವಾ ದ್ವೀಪಗಳು ಮೊದಲಿನಿಂದಲೂ ಮನುಷ್ಯನಿಗೆ ಆಸಕ್ತಿ ಕೆರಳಿಸುವ...
ತ್ವರೆ ಮಾಡಿ : ನಂಬಲಸಾಧ್ಯವಾದಂತಹ ಉಳಿತಾಯ

ತ್ವರೆ ಮಾಡಿ : ನಂಬಲಸಾಧ್ಯವಾದಂತಹ ಉಳಿತಾಯ

ಈಗ ತಾನೆ ಮಹಿಳಾ ದಿನಾಚರಣೆ ಮುಗಿದಿದೆ, ಅದರರ್ಥ ಮಹಿಳೆಯರಿಗೆ ಆ ಒಂದು ದಿನ ಮಾತ್ರ ಮುಡಿಪಾಗಿರಬೇಕೆಂತೇನಿಲ್ಲ. ಮನೆಯ ಎಲ್ಲ ಜವಾಬ್ದಾರಿಗಳನ್ನು ಗಂಡಿಗೆ ಸರಿ ಸಮನಾಗಿ ತೆಗೆದುಕೊಂಡು, ನಗುತ್ತ ನಗುತ್ತ ನಿಭಾಯಿಸುತ್ತ ಮನೆಯವರೆಲ್ಲರನ್ನು...
ಮರುಳು ಮಾಡುವ ಮುರುಡೇಶ್ವರ ಪ್ರವಾಸ

ಮರುಳು ಮಾಡುವ ಮುರುಡೇಶ್ವರ ಪ್ರವಾಸ

ನೀಳ ವರ್ಣದ ನಯನ ಮನೋಹರ ಕಡಲ ಹಾಸಿಗೆಯ ಹಿನ್ನಿಲೆಯಲಿ ಗಾಢ ಪ್ರಭಾವ ಬೀರುವ ಧ್ಯಾನ ಮೊಗದ ಪರಶಿವನ ವಿಶಾಲ ಕಾಯ ನೋಡಿದಾಕ್ಷಣ ಮನದ ಒತ್ತಡಗಳೆಲ್ಲವೂ ನಿರ್ನಾಮವಾಗಿ ಅಧ್ಯಾತ್ಮಿಕತೆಯ ದಿವ್ಯ ಭಾವ ಉಕ್ಕಿ ಹರಿಯುವಂತೆ ಮಾಡುವಂತಿದೆ ಮುರುಡೇಶ್ವರ....
ವಿವಿಧ ಸ್ಥಳಗಳಲ್ಲಿ ಆರಾಧಿಸಲಾಗುವ ಶಿವನ ವಿಶಿಷ್ಟ ರೂಪಗಳು

ವಿವಿಧ ಸ್ಥಳಗಳಲ್ಲಿ ಆರಾಧಿಸಲಾಗುವ ಶಿವನ ವಿಶಿಷ್ಟ ರೂಪಗಳು

ಹಿಂದುಗಳು ನಂಬಿರುವಂತೆ ಲೋಕದ ಮೂರು ಪ್ರಮುಖ ದೈವಗಳ ಪೈಕಿ ಶಿವನೂ ಒಬ್ಬ. ತನ್ನ ಮುರನೆಯ ಕಣ್ಣಿನಿಂದ ಸರ್ವ ಲೋಕವನ್ನೆ ನಾಶ ಪಡಿಸುವ ಶಕ್ತಿಯುಳ್ಳಂತಹ ಶಿವನು ಭಾರತದ ಹಲವು ಸ್ಥಳಗಳಲ್ಲಿ ಸೌಮ್ಯ ಸ್ವಭಾವದಿಂದ ಹಿಡಿದು ರುದ್ರ ಭಯಂಕರವಾದ ಸ್ವಭಾವದ...
ಕೇವಲ ಚಿತ್ರಗಳಿಂದ ಈ ಸ್ಥಳಗಳನ್ನು ಗುರುತಿಸಬಲ್ಲಿರಾ?

ಕೇವಲ ಚಿತ್ರಗಳಿಂದ ಈ ಸ್ಥಳಗಳನ್ನು ಗುರುತಿಸಬಲ್ಲಿರಾ?

ಒಮ್ಮೊಮ್ಮೆ ಸ್ಥಳಗಳ ಚಿತ್ರ ನೋಡುತ್ತಲೆ ಅದರೆಡೆಗೆ ಆಕರ್ಷಿತರಾಗಿಬಿಡುತ್ತೇವೆ. ಒಮ್ಮೆಯಾದರೂ ಸರಿ, ಈ ಸ್ಥಳ ನೋಡಿಕೊಂಡು ಬರಲೇಬೇಕೆಂದುಕೊಳ್ಳುತ್ತೇವೆ. ಈ ರಿತಿ ನಿಮಗೂ ಒಮ್ಮೆಯಾದರೂ ಅನಿಸಿರಲೇಬೇಕು. ಏಕೆಂದರೆ ಪ್ರಕೃತಿಯ/ನಿಸರ್ಗದ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+