Search
  • Follow NativePlanet
Share

ಸಮುದ್ರದಲ್ಲಿ ಎದೆಯುಬ್ಬಿಸಿ ನಿಂತಿರುವ ಮುರುದ್

ಸಮುದ್ರದಲ್ಲಿ ಎದೆಯುಬ್ಬಿಸಿ ನಿಂತಿರುವ ಮುರುದ್

ಮುರುದ್ ಜಂಜೀರಾ ಎಂಬುದು ಮಹಾರಾಷ್ಟ್ರದ ರಾಯ್ಗಡ್ ಜಿಲ್ಲೆಯಲ್ಲಿರುವ ಮುರುದ್ ಎಂಬ ಕರಾವಳಿ ಹಳ್ಳಿಯಲ್ಲಿರುವ ಒಂದು ಪ್ರಸಿದ್ಧ ಕೋಟೆಯಾಗಿದೆ. ಒಂದಾನೊಂದು ಕಾಲದಲ್ಲಿ ಸಿದ್ಧಿ ಸಾಮ್ರಾಜ್ಯದವರ ಆಳ್ವಿಕೆಗೆ ಒಳಪಟ್ಟಿದ್ದ ಈ ಕೋಟೆಯು ಮರಾಠರ,...
ತಮಿಳುನಾಡಿನ ನಿಗೂಢ ಹಾಗೂ ಆಕರ್ಷಕ ಸ್ಥಳ

ತಮಿಳುನಾಡಿನ ನಿಗೂಢ ಹಾಗೂ ಆಕರ್ಷಕ ಸ್ಥಳ

ರಾಮಾಯಣದ ಹಿನ್ನಿಲೆ ಹೊಂದಿದ್ದು, ರಾಮನ ಹಲವಾರು ದೇವಸ್ಥಾನಗಳನ್ನು ಹೊಂದಿದ್ದು, ರೈಲು ನಿಲ್ದಾಣ ಹಾಗೂ ಬಸ್ಸು ನಿಲ್ದಾಣಗಳನ್ನು ಹೊಂದಿದ್ದು, ಪ್ರಸ್ತುತ ಅವೆಲ್ಲವೂ ಪಾಳು ಬಿದ್ದು, ಅಕ್ಷರಶಃ ಸರ್ವನಾಶವಾಗಿ, ಇತಿಹಾಸದ ಪುಟಕ್ಕೆ ಸೇರುತ್ತಿದ್ದ...
ಇಲ್ಲಿದೆ ಒಂದು ಸುಂದರ ಹಡುಗು ಪ್ರಯಾಣ

ಇಲ್ಲಿದೆ ಒಂದು ಸುಂದರ ಹಡುಗು ಪ್ರಯಾಣ

ಪ್ರವಾಸವನ್ನು ನಾವು ಸಾಮಾನ್ಯವಾಗಿ ಬಸ್ಸುಗಳಲ್ಲಿ, ಕಾರುಗಳಲ್ಲಿ ಇಲ್ಲವೆ ರೈಲುಗಳಲ್ಲಿ ಪ್ರಯಾಣಿಸುತ್ತ ಮಾಡುತ್ತೇವೆ. ಆದರೆ ನೀವು ಒಮ್ಮೆಯಾದರೂ ಯೋಚಿಸಿದ್ದೀರಾ...ನದಿಯಲ್ಲಿ ಒಂದು ಪಟ್ಟಣದಿಂದ ಮತ್ತೊಂದು ಪಟ್ಟಣವನ್ನು ತಲುಪುವ ಕುರಿತು. ಹೌದು ಆ...
ಕಾವೇರಿ ದಂಡೆಯಗುಂಟ ನೆಲೆಸಿರುವ ಕರ್ನಾಟಕ ಸ್ಥಳಗಳು

ಕಾವೇರಿ ದಂಡೆಯಗುಂಟ ನೆಲೆಸಿರುವ ಕರ್ನಾಟಕ ಸ್ಥಳಗಳು

ಜೀವನಕ್ಕೆ ಬೇಕಾಗಿರುವ ಅತ್ಯವಶ್ಯಕ ಮೂಲಭೂತಗಳ ಪೈಕಿ ನೀರೂ ಸಹ ಒಂದು. ನೀರು ಸಕಲ ಜೀವರಾಶಿಗಳಿಗೆ ಬದುಕಲು ಅವಶ್ಯಕವಾಗಿರುವುದೂ ಅಲ್ಲದೆ ಮನುಷ್ಯನಿಗೆ ನಾನಾ ವಿಧಗಳಲ್ಲಿ ಪ್ರಯೋಜನಕಾರಿಯೂ ಸಹ ಆಗಿದೆ, ಅದು ಕೂಡ ಯಾವುದೆ ಅಪೇಕ್ಷೆಗಳನ್ನು ಬಯಸದೆ....
ಕಿರಿ ಕಿರಿ ಮನಕೆ ಸವಿ ಸವಿ ತಂಪುಣಿಸುವ ಯಳಗಿರಿ

ಕಿರಿ ಕಿರಿ ಮನಕೆ ಸವಿ ಸವಿ ತಂಪುಣಿಸುವ ಯಳಗಿರಿ

ಯಳಗಿರಿ ತಮಿಳುನಾಡಿನ ವೆಲ್ಲೂರ್ ಜಿಲ್ಲೆಯಲ್ಲಿರುವ ಒಂದು, ಅಷ್ಟೊಂದಾಗಿ ಹೆಸರು ಕೇಳಲ್ಪಡದ ಆದರೆ ಉತ್ತಮ ಪರಿಸರ ಹೊಂದಿದ ಚಿಕ್ಕ ಗಿರಿಧಾಮವಾಗಿದೆ. ಪ್ರಕೃತಿಯ ಸುಂದರ ಛಾಯಾಚಿತ್ರಗಳನ್ನು ತೆಗೆಯುವ ಹಂಬಲ, ಇಂಗಿತ ನಿಮಗಿದ್ದಲ್ಲಿ ಯಳಗಿರಿ...
ವಿಶ್ವದಲ್ಲೆ ಅತಿ ಎತ್ತರದಲ್ಲಿ ನೆಲೆಸಿರುವ ವಿಶ್ವನಾಥ

ವಿಶ್ವದಲ್ಲೆ ಅತಿ ಎತ್ತರದಲ್ಲಿ ನೆಲೆಸಿರುವ ವಿಶ್ವನಾಥ

ಭಾರತದ ಉತ್ತರಾಖಂಡವು ಧಾರ್ಮಿಕವಾಗಿ ಸಾಕಷ್ಟು ಮಹತ್ವ ಪಡೆದ ರಾಜ್ಯವಾಗಿದೆ. ಹಿಮಾಲಯ ಪರ್ವತ ಶ್ರೇಣಿಯ ಅದ್ಭುತ ನೋಟಗಳನ್ನು ಒದಗಿಸುವ ಹಾಗೂ ಅತಿ ಸನಿಹದಲ್ಲಿರುವ ಈ ರಾಜ್ಯದ ತುಂಬೆಲ್ಲ ಅಪಾರವಾದ ಸಂಖ್ಯೆಯಲ್ಲಿ ಪಾವಿತ್ರ್ಯತೆ ಹೊಂದಿರುವ ಹಿಂದೂ...
ಹರಿಯನೆಡೆ ದಾರಿ ತೋರಿ ಮೆರೆಸುವ ಹರಿದ್ವಾರ

ಹರಿಯನೆಡೆ ದಾರಿ ತೋರಿ ಮೆರೆಸುವ ಹರಿದ್ವಾರ

ಸನಾತನ ಹಿಂದೂ ಧರ್ಮ ನೆಲೆಯುರಿದ ಭರತ ಅಥವಾ ಭಾರತ ದೇಶವು ಪಾವಿತ್ರ್ಯತೆಯುಳ್ಳ ಸ್ಥಳಗಳಿಂದ ಸಂಪದ್ಭರಿತವಾಗಿದೆ. ದೇಶದ ಯಾವ ಭಾಗದಲ್ಲಾದರೂ ಸರಿ ವಿಶೇಷ ಮಹತ್ವ ಪಡೆದ ಸ್ಥಳಗಳನ್ನು ಕಾಣಬಹುದು. ಪ್ರವಾಸ ಎಂಬುದು ಕೇವಲ ಮನರಂಜನೆಗೆ ಮಾತ್ರ...
ವೈವಿಧ್ಯಮಯ ಜೀವ ಜಂತುಗಳ ವಯನಾಡ್

ವೈವಿಧ್ಯಮಯ ಜೀವ ಜಂತುಗಳ ವಯನಾಡ್

ಮೈಸೂರಿನಿಂದ ಸುಲ್ತಾನ್ ಬತೇರಿಗೆ ಹೋಗುವ ಮಾರ್ಗದಲ್ಲಿ ಮಂತ್ರಮುಗ್ಧಗೊಳಿಸುವಂತಹ ಒಂದು ಅಭಯಾರಣ್ಯ ಪ್ರದೇಶವು ನಿಮ್ಮನ್ನು ಸ್ವಾಗತಿಸುತ್ತದೆ. ಪಶ್ಚಿಮ ಘಟ್ಟಗಳ ಸುಂದರ ಹಾಗೂ ಅಷ್ಟೆ ದಟ್ಟವಾದ ಹಚ್ಚ ಹಸಿರಿನ ಮರಗಳಿಂದ ಕೂಡಿರುವ ಈ ಅಭಯಾರಣ್ಯವು...
ಪಿಚಾವರಂ ಮ್ಯಾಂಗ್ರೋವ್ ಕಾಡಿನ ಸೌಂದರ್ಯ

ಪಿಚಾವರಂ ಮ್ಯಾಂಗ್ರೋವ್ ಕಾಡಿನ ಸೌಂದರ್ಯ

ಮ್ಯಾಂಗ್ರೋವ್ ಗಿಡಗಳು ಉಷ್ಣವಲಯದ ಪೊದೆಗಳಾಗಿವೆ. ಇವು ಸಾಮಾನ್ಯವಾಗಿ ಕೆಸರು ಪ್ರದೇಶಗಳಲ್ಲಿ ಭೂಮಿಯ ಮೇಲಿನ ಭಾಗದಲ್ಲಿ ದಟ್ಟವಾಗಿ ಹರಡಿದ ಬೇರುಗಳಿಂದ ಕೂಡಿರುವ ಗಿಡಗಳಾಗಿವೆ. ಮ್ಯಾಂಗ್ರೋವ್ ಕಾಡುಗಳು ಇತರ ಕಾಡಿನಂತೆ ಎಲ್ಲೆಅಂದರಲ್ಲಿ...
ಚಿದಂಬರ ದೇವಸ್ಥಾನ ಚಿದಂಬರ ರಹಸ್ಯ

ಚಿದಂಬರ ದೇವಸ್ಥಾನ ಚಿದಂಬರ ರಹಸ್ಯ

ಚಿದಂಬರಂ ತಮಿಳುನಾಡು ರಾಜ್ಯದ ಕಡಲೂರ್ ಜಿಲ್ಲೆಯಲ್ಲಿ ನೆಲೆಗೊಂಡಿರುವ ಒಂದು ದೇವಾಲಯ ನಗರಿಯಾಗಿದೆ. ಇದು ತನ್ನಲ್ಲಿರುವ ಸುಂದರವಾದ ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿರುವ ಹಾಗೂ ಗಮನಾರ್ಹವಾಗಿ ಎದ್ದು ಕಾಣುವಂತಹ ಗೋಪುರಗಳನ್ನು...
ಈ ಅದ್ಭುತ ಹೋಟೆಲುಗಳಲ್ಲಿ ಬೆಂಗಳೂರಿನ ಸಂಜೆ

ಈ ಅದ್ಭುತ ಹೋಟೆಲುಗಳಲ್ಲಿ ಬೆಂಗಳೂರಿನ ಸಂಜೆ

ಬೆಳೆಯುತ್ತಿರುವ ಬೆಂಗಳೂರು ಮಹಾನಗರದಲ್ಲಿ ದರ್ಶಿನಿ, ಉಪಹಾರಗೃಹ, ರಸ್ತೆ ಬದಿಯ ಖಾನಾವಳಿಗಳಿಗಳು ಎಲ್ಲೆಂದರಲ್ಲಿ ಕಂಡುಬರುತ್ತವೆ. ಮೊದಲೆ ಸಮಯದಭಾವವನ್ನು ಎದುರಿಸುವ ಬಹುತೇಕ ಬೆಂಗಳೂರಿಗರಿಗೆ ಈ ಹೋಟೆಲುಗಳು ಒಂದು ಮಹಾ ವರದಾನವೂ ಸಹ ಹೌದು....
ದೇವಾಲಯಗಳ ಪಟ್ಣಣ ಕುಂಭಕೋಣಂ

ದೇವಾಲಯಗಳ ಪಟ್ಣಣ ಕುಂಭಕೋಣಂ

ಕೂಂಬಕೋಣಂ ಎಂತಲೂ ಸಹ ಕರೆಯಲ್ಪಡುವ ಕುಂಭಕೋಣಂ ತಮಿಳುನಾಡು ರಾಜ್ಯದಲ್ಲಿರುವ ಒಂದು ಪವಿತ್ರ ಪಟ್ಟಣವಾಗಿದೆ. ರಾಜ್ಯದ ತಾಂಜಾವೂರು ಜಿಲ್ಲೆಯಲ್ಲಿರುವ ಈ ಕ್ಷೇತ್ರವು ಕಾವೇರಿ ಮತ್ತು ಅರ್ಸಲಾರ್ ನದಿಗಳ ಮಧ್ಯದಲ್ಲಿ ನೆಲೆಸಿರುವ ಕಾರಣ ಧಾರ್ಮಿಕ...
ಬೆಳಗಾವಿಯಿಂದ ಗೋವಾ ಒಂದು ಸುಂದರ ಪ್ರವಾಸ

ಬೆಳಗಾವಿಯಿಂದ ಗೋವಾ ಒಂದು ಸುಂದರ ಪ್ರವಾಸ

ಉತ್ತರ ಕರ್ನಾಟಕ ಭಾಗದ ಮಲೆನಾಡು ಎಂಬ ಹೆಗ್ಗಳಿಕೆಗೆ ಪಾತ್ರವಾದ, ಬೆಂಗಳೂರಿನಷ್ಟೆ ಸಮನಾದ ಹಾಗೂ ಹಿತಕರವಾದ ವಾತಾವರಣ ಹೊಂದಿರುವ ಬೆಳಗಾವಿ ಮಹಾನಗರವು ಪ್ರವಾಸಿಗರಿಗೆ ಸಾಕಷ್ಟು ಸುಂದರ ಆಯ್ಕೆಗಳನ್ನು ಕೊಡುತ್ತದೆ. ಮಹಾರಾಷ್ಟ್ರದ ಕೊಲ್ಹಾಪುರವಾಗಲಿ...
ಸೊಗಸಾದ ಶಿವಮೊಗ್ಗದ ಸುಂದರ ಸ್ಥಳಗಳು

ಸೊಗಸಾದ ಶಿವಮೊಗ್ಗದ ಸುಂದರ ಸ್ಥಳಗಳು

ಮಲೆನಾಡ ಸುಂದರಿ ಶಿವಮೊಗ್ಗ ಜಿಲ್ಲೆಯು ಪ್ರವಾಸಿಗರಿಗೆ ಸಂತಸಮಯ ಆಕರ್ಷಣೆಗಳನ್ನು ಒದಗಿಸುತ್ತದೆ. ಪವಿತ್ರ ಕ್ಷೇತ್ರಗಳಾದ ಶೃಂಗೇರಿ, ತೀರ್ಥಹಳ್ಳಿಗಳಿರಲಿ ಇಲ್ಲವೆ ಐತಿಹಾಸಿಕ ಶ್ರೀಮಂತಿಕೆಯ ಸುಂದರ ಸಾಗರವಿರಲಿ, ಇಲ್ಲವೆ ಭೋರ್ಗೆರೆಯುತ್ತ ಧುಮುಕುವ...
ಪ್ರಸ್ತುತ ಆಂಧ್ರದ ಪ್ರಮುಖ ಧಾರ್ಮಿಕ ಸ್ಥಳಗಳು

ಪ್ರಸ್ತುತ ಆಂಧ್ರದ ಪ್ರಮುಖ ಧಾರ್ಮಿಕ ಸ್ಥಳಗಳು

ಹೊಸದಾದ ನಕ್ಷೆ ಪಡೆದಿರುವ ಆಂಧ್ರಪ್ರದೇಶ ರಾಜ್ಯವು ಧಾರ್ಮಿಕವಾಗಿಯೂ ಪ್ರಮುಖವಾದ ರಾಜ್ಯವಾಗಿದೆ. ಪಕ್ಕದ ಕರ್ನಾಟಕ, ತಮಿಳುನಾಡು ಮಾತ್ರವಲ್ಲದೆ ಮಹಾರಾಷ್ಟ್ರ ಹಾಗೂ ಇತರೆ ಉತ್ತರ ಭಾರತದ ಅನೇಕ ಸ್ಥಳಗಳಿಂದಲೂ ಕೂಡ ಆಂಧ್ರಪ್ರದೇಶದ ಅನೇಕ ಧಾರ್ಮಿಕ...
ವಿಶಿಷ್ಟ ಆಕರ್ಷಣೆಗಳ ವಿಶಾಖಾಪಟ್ಟಣಂ

ವಿಶಿಷ್ಟ ಆಕರ್ಷಣೆಗಳ ವಿಶಾಖಾಪಟ್ಟಣಂ

ವೈಜಾಗ್ ಎಂಬ ಹೆಸರಿನಿಂದಲೂ ಸಹ ಕರೆಯಲ್ಪಡುವ ವಿಶಾಖಾಪಟ್ಟಣಂ ಆಂಧ್ರಪ್ರದೇಶ ರಾಜ್ಯದ ಅತಿ ದೊಡ್ಡ ಪಟ್ಟಣವಾಗಿದ್ದು, ಭಾರತದ ಪೂರ್ವ ಕರಾವಳಿ ತೀರದಗುಂಟ ನೆಲೆಸಿರುವ ಚೆನ್ನೈ ಹಾಗೂ ಕೊಲ್ಕತ್ತಾ ನಗರಗಳ ನಂತರದ ಅತೊ ದೊಡ್ಡ ಪಟ್ಟಣವೂ ಸಹ ಆಗಿದೆ....
ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ನೋಟ

ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ನೋಟ

ನಾಶಿಕ್ ಮಹಾರಾಷ್ಟ್ರದ ಒಂದು ಜಿಲ್ಲೆ. ಮೂಲತಃ ಈ ಪಟ್ಟಣದಲ್ಲಿ ದೇಶದಲ್ಲೆ ಅತಿ ಹೆಚ್ಚು ದ್ರಾಕ್ಷಿಯನ್ನು ಬೆಳೆಯಲಾಗುತ್ತದೆ. ಆದ್ದರಿಂದ ಇದು ದೇಶದ "ದ್ರಾಕ್ಷಿ ರಾಜಧಾನಿ" ಎಮ್ಬ ಬಿರುದು ಪಡೆದಿದೆ. ಮುಂಬೈನಿಂದ ಸುಮಾರು 180 ಕಿ.ಮೀ ದೂರದಲ್ಲಿದೆ...
ಭಾರತದಲ್ಲಿರುವ ಇಸ್ಕಾನ್ ದೇವಾಲಯಗಳು

ಭಾರತದಲ್ಲಿರುವ ಇಸ್ಕಾನ್ ದೇವಾಲಯಗಳು

ಇಸ್ಕಾನ್ (ISKCON) ಒಂದು ಧಾರ್ಮಿಕ ಸಂಸ್ಥೆಯಾಗಿದ್ದು ಭಗವದ್ಗೀತೆಯ ಸಾರವನ್ನು ಪಸರಿಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ಸಂಸ್ಥೆಯಾಗಿದೆ. ಇದರ ಪೂರ್ಣ ಹೆಸರು ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷೀಯಸ್ ನೆಸ್ ಎಂದಾಗಿದೆ. 11 ಜುಲೈ 1966...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+