ಕುರುಡುಮಲೆಯ ಗಣಪತಿ ದೇವಾಲಯವು ಕರ್ನಾಟಕದಲ್ಲಿಯೇ ಅತ್ಯಂತ ಪವಿತ್ರವಾದುದು ಮತ್ತು ಅತ್ಯಂತ ಪ್ರಭಾವಶಾಲಿ ಎಂದು ಭಕ್ತಜನರ ನಂಬಿಕೆಯಾಗಿದೆ. ಈ ದೇವಾಲಯದ ಶೈಲಿ ಮತ್ತು ಇದರ ಗೋಡೆಗಳಲ್ಲಿ ಕೆತ್ತಲಾಗಿರುವ ಚಿಹ್ನೆಗಳು ಇದು ವಿಜಯನಗರದ ರಾಜರಿಂದ ನಿರ್ಮಿಸಲ್ಪಟ್ಟ ದೇವಾಲಯವೆಂದು ಖಚಿತಪಡಿಸುತ್ತದೆ. ದಂತಕಥೆಗಳ ಪ್ರಕಾರ ಇಲ್ಲಿನ ಗಣಪತಿ...
ಕುರುಡುಮಲೆಯಲ್ಲಿ ಸೋಮೇಶ್ವರ ದೇವಾಲಯವೊಂದಿದ್ದು ಇದು ಲಯಕಾರಕನಾದ ಶಿವನ ದೇವಾಲಯವಾಗಿದೆ. ಇಲ್ಲಿ ಪ್ರತಿಷ್ಟಾಪಿಸಲಾಗಿರುವ ಶಿವಲಿಂಗವು ಅತ್ಯಂತ ಪ್ರಭಾವಶಾಲಿ ಎಂದು ಖ್ಯಾತಿ ಪಡೆದಿದೆ. ಕೆಲವೊಂದು ಸಣ್ಣ ಶಿವಲಿಂಗಗಳ ಚೂರುಗಳು ಈ ದೇವಾಲಯದ ಪ್ರಾಂಗಣದಲ್ಲಿ ಕಂಡುಬರುತ್ತದೆ. ಇತಿಹಾಸದ ಪ್ರಕಾರ ಈ ದೇವಾಲಯವು ಚೋಳರ ಕಾಲದಲ್ಲಿ...