ಕುಂಭಲ್ಗಡ್ ಕೋಟೆಯ, ಹನುಮಾನ್ ಪೋಲ್ ದ್ವಾರದಲ್ಲಿ ಈ ದೇವಸ್ಥಾನವಿದೆ. ಯಾತ್ರಾರ್ಥಿಗಳ ತ್ಯಾಗದ ಗೌರವಾರ್ಥವಾಗಿ, ರಾಣಾ ಕುಂಭನು ಈ ಜೈನ ದೇವಾಲಯವನ್ನು ನಿರ್ಮಿಸಿದ್ದನು. ನಂತರ ಈ ದೇವಾಲಯವನ್ನು ಮಹಾರಾಣಾ ಫತೆ ಸಿಂಗನು ಮತ್ತೆ ನವೀಕರಣಗೊಳಿಸಿದನು. ದೇಶದಲ್ಲಿ ಕಾಣಸಿಗುವ ಎಲ್ಲ ತ್ಯಾಗಸ್ಥಳಗಳಲ್ಲಿ ಇದೊಂದೆ ಅಲ್ಪಾವಶೇಷವಾಗಿ ಉಳಿದುಕೊಂಡಿದೆ ಎಂದು ಪರಿಗಣಿಸಲಾಗಿದೆ.