ನೆರೂರ್ ನಲ್ಲಿದೆ ಶ್ರೀ ಸದಾಶಿವ ಭ್ರಮೇಂದ್ರಾಲ್ ದೇವಾಲಯ. ಇದು ಸಂತ ಶ್ರೀ ಸದಾಶಿವ ಭ್ರಮೇಂದ್ರಾಲ್ ಅವರ ಸಮಾಧಿ ಸ್ಥಳವಾಗಿದೆ. ಕಾಂಚೀಪುರಂ ಮಠದ ಪೀಠಾಧಿಪತಿಗಳಲ್ಲಿ ಇವರೂ ಒಬ್ಬರು. ಈ ಸಮಾಧಿಯು ತೊಂಡೈಮನ್ ಸಾಮ್ರಾಜ್ಯದ ವಿಜಯ ರಗುನಾಥನ್ ತೊಡಿಯಮನ್ ನಿಂದ ನಿರ್ಮಿತವಾಗಿದೆ. ಪುದುಕೊಟ್ಟೈ ಅರಮನೆಯಲ್ಲಿ ಇಂದಿಗೂ ಸಂತರು ಅದರ ಮೆಲೆ ಬರೆಯಲು ಉಪಯೋಗಿಸಿದ್ದರೆನ್ನಲಾದ ಚೂರೆ ಚ್ಃಉರು ಮರಳನ್ನು ಸಂಗ್ರಹಿಸಿಡಲಾಗಿದೆ.