ತಮಿಳುನಾಡಿನಲ್ಲಿರುವ 9 ನವಗ್ರಹ ದೇವಸ್ಥಾನಗಳಲ್ಲಿ ಅಗ್ನೀಶ್ವರರ್ ದೇವಸ್ಥಾನವು 6 ನೇ ನವಗ್ರಹ ಸ್ಥಳಂ. ಈ ದೇವಸ್ಥಾನದಲ್ಲಿರುವ ಶಿವನನ್ನು ಅಗ್ನೀಶ್ವರರ್ ಎಂದು ಕರೆದರೆ, ದೇವಿ ಪಾರ್ವತಿಯನ್ನು ಕರ್ಪಾಗಂಬಲ್ ಎನ್ನುತ್ತಾರೆ. ಜನ್ಮ ಕುಂಡಲಿಯಲ್ಲಿರುವ ದೋಷಗಳ ನಿವಾರಣೆಗಾಗಿ ಜನರು ಈ ದೇವಸ್ಥಾನದಲ್ಲಿ ಶಿವನ ರೂಪದಲ್ಲಿರುವ ಶುಕ್ರನ...
ಕರ್ನಾಟಕದ ಕೊಡಗಿನ ತಲಕಾವೇರಿಯಲ್ಲಿ ಜನಿಸಿ, ತಮಿಳುನಾಡಿನಲ್ಲೂ ಹರಿದಿರುವ ಕಾವೇರಿ ನದಿಯು ಇಲ್ಲಿನ ಪ್ರಮುಖ ಆಕರ್ಷಣೆ. ರಾಷ್ಟ್ರದ ಅತ್ಯಂತ ಉದ್ದದ ನದಿಗಳಲ್ಲಿ ಒಂದಾಗಿರುವ ಕಾವೇರಿ ನದಿಯು 765 ಕಿ.ಮೀ. ಉದ್ದವಿದೆ. ಕಾವೇರಿಯ ಹಲವಾರು ಉಪನದಿಗಳು ತಮಿಳುನಾಡಿನಲ್ಲಿ ಹರಿಯುತ್ತದೆ. ಶಿಂಶಾ, ಅಮರಾವತಿ, ನೊಯಿಲ್ ಮತ್ತು ಭಾಬನಿ...