ಸರ್ಗಸುಲಿಯನ್ನು ಇಸಾರ್ ಲಾತ್ ಎಂದು ಕರೆಯಲಾಗುತ್ತದೆ. ಮಹಾರಾಜ ಈಶ್ವರಿ ಸಿಂಗ್ ಈ ಗೋಪುರವನ್ನು 18ನೇ ಶತಮಾನದಲ್ಲಿ ಯುದ್ಧದಲ್ಲಿ ಗೆದ್ದ ನೆನಪಿಗಾಗಿ ಕಟ್ಟಿಸಿದ. ಆದರೆ ರಾಜ, ಒಬ್ಬ ಸಾಮಾನ್ಯ ಯುವತಿಯನ್ನ ಪ್ರೀತಿಸಿದ್ದ ಕಾರಣದಿಂದಾಗಿ ಈತನನ್ನು ಪ್ರಜೆಗಳು ದ್ವೇಷಿಸುತ್ತಿದ್ದರು. ಕಚ್ವಾಹಾ ರಾಜನಾದ ಈತನನ್ನು ಮಾತ್ರ ಗೈತೋರಿನಲ್ಲಿ ಸಮಾಧಿ ಮಾಡಿಲ್ಲ.