ಕಣ್ವ ಋಷಿ ಆಶ್ರಮ ಮಾಲಿನಿ ನದಿ ತೀರದಲ್ಲಿ, ಹರಿದ್ವಾರದಿಂದ 42 ಕಿ. ಮೀ ದೂರದಲ್ಲಿ ನೆಲೆಸಿದೆ. ಸಮೃದ್ಧ ಹಸಿರು ಕಾಡುಗಳ ಮಧ್ಯೆ ಇರುವ ಈ ಸ್ಥಳ, ಪ್ರಕೃತಿ ಮತ್ತು ಶಾಂತಿ ಪ್ರಿಯರಿಗೆ ಒಂದು ಸ್ವರ್ಗವಾಗಿದೆ.
ಕಣ್ವ ಋಷಿ ಆಶ್ರಮ ಮಾಲಿನಿ ನದಿ ತೀರದಲ್ಲಿ, ಹರಿದ್ವಾರದಿಂದ 42 ಕಿ. ಮೀ ದೂರದಲ್ಲಿ ನೆಲೆಸಿದೆ. ಸಮೃದ್ಧ ಹಸಿರು ಕಾಡುಗಳ ಮಧ್ಯೆ ಇರುವ ಈ ಸ್ಥಳ, ಪ್ರಕೃತಿ ಮತ್ತು ಶಾಂತಿ ಪ್ರಿಯರಿಗೆ ಒಂದು ಸ್ವರ್ಗವಾಗಿದೆ.