ಹಳೆಬೀಡಿಗೆ ಪ್ರವಾಸಕ್ಕೆ ಬರುವ ಪ್ರವಾಸಿಗರು ಶಿವನಿಗೆ ಮೀಸಲಾದ ಹೊಯ್ಸಳೇಶ್ವರ ದೇವಾಲಯಕ್ಕೆ 'ಭೇಟಿ ಮಾಡಲೇಬೇಕು'. ಈ ದೇವಾಲಯದ ನಿರ್ಮಾಣವು 12 ನೇ ಶತಮಾನದಲ್ಲಿ ಆರಂಭವಾಯಿತು, ಆದರೆ ದೆಹಲಿಯ ಸುಲ್ತಾನರ ಆಗಮನದಿಂದಾಗಿ ಮದ್ಯದಲ್ಲೇ ನಿಲ್ಲಿಸಲಾಯಿತು.
ಈ ಐತಿಹಾಸಿಕ ಪ್ರದೇಶಕ್ಕೆ ಬರುವ ಪ್ರವಾಸಿಗರು ರಚನಾ...
ಹಳೆಬೀಡಿಗೆ ಬರುವ ಪ್ರವಾಸಿಗರನ್ನು , ಜೈನ ಮಠಗಳ ಗುಂಪಿರುವ ಬಸದಿ ಹಳ್ಳಿಗೂ ಭೇಟಿ ನೀಡಬೇಕೆಂದು 'ಶಿಫಾರಸ್ಸು' ಮಾಡಲಾಗುತ್ತದೆ. ಬಸದಿ ಹಳ್ಳಿಯು ತನ್ನ ನಯಗೊಳಿಸಿದ ಮತ್ತು ಕನ್ನಡಿ ರೀತಿಯ ಕಂಬಗಳು ಮತ್ತು ಅದರ ಮೂರು ದೇವಾಲಯಗಳಿಂದ ಹೆಸರುವಾಸಿಯಾಗಿದೆ. 14 ಅಡಿ ಎತ್ತರದ ಕಪ್ಪು ಕಲ್ಲಿನಲ್ಲಿ ಚಿತ್ರಿತವಾದ ಏಳು ಹೆಡೆಯ ಹಾವಿನ...
ಕೇದಾರೇಶ್ವರ ದೇವಾಲಯವು ಹಳೆಬೀಡಿನ ದೇವಾಲಯಗಳಲ್ಲಿ 'ಭೇಟಿ ಮಾಡಲೇಬೇಕಾದಂತಹ' ತಾಣ. ಇದನ್ನು ಚಾಲುಕ್ಯ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಈ ದೇವಾಲಯ ಎರಡು ಹೊಯ್ಸಳ ಲಾಂಛನಗಳನ್ನು ಹೊಂದಿದೆ . ಆದ್ದರಿಂದ ಸುಂದರ ಮತ್ತು ಬೆರಗುಗೊಳಿಸುವಂತಹ ಎರಡೂ ವಾಸ್ತುಶಿಲ್ಪಗಳ ಶೈಲಿಗಳ ಮಿಶ್ರ ಪ್ರದರ್ಶನ ಇದಾಗಿದೆ....
ಹಳೆಬೀಡಿಗೆ ಬಂದ ಪ್ರವಾಸಿಗರು, ಸಮಯ ಅನುಮತಿಸಿದರೆ ಬೆಳವಡಿಗೂ ಭೇಟಿ ನೀಡಬೇಕೆಂದು 'ಶಿಫಾರಸ್ಸು' ಮಾಡಬಹುದಾಗಿದೆ. ಈ ರಾಷ್ಟ್ರೀಯ ಪಾರಂಪರಿಕ ಕ್ಷೇತ್ರವು ತನ್ನ ಸುತ್ತಲಿನ ಎತ್ತರದ ಮರಗಳು ಮತ್ತು ಸಮೃದ್ಧ ಹಸಿರು ಸೇರಿದಂತೆ ತನ್ನ ಚಿತ್ರಸದೃಶ ದೃಶ್ಯದಿಂದ ಹೆಸರುವಾಸಿಯಾಗಿದೆ. ಜಾವಗಲ್-ಚಿಕ್ಕಮಗಳೂರು ಮಾರ್ಗದಲ್ಲಿರುವ ಈ...
ಹಳೆಬೀಡು ಮೂಲಕ ಹಾದುಹೋಗುವ ಪ್ರವಾಸಿಗರು, ಕ್ರಮವಾಗಿ ಜೋಡಿಸಲ್ಪಟ್ಟ ಅನೇಕ ಪ್ರತಿಮೆಗಳಿಗೆ ಹೆಸರುವಾಸಿಯಾದ ಶಾಂತಲೇಶ್ವರ ದೇವಸ್ಥಾನಕ್ಕೆ 'ಭೇಟಿ ಮಾಡಬೇಕು'. ಭಗವಾನ ಶಾಂತಲೇಶ್ವರ ಮತ್ತು ಭಗವಾನ ಹೊಯ್ಸಳೇಶ್ವರ ರಿಗೆ ಮೀಸಲಾದ ಈ ದೇವಾಲಯವು ಪೂರ್ವಾಭಿಮುಖವಾಗಿದ್ದು ಎತ್ತರದ ವೇದಿಕೆಯೊಂದರ ಮೇಲೆ ನಿರ್ಮಿಸಲ್ಪಟ್ಟಿದೆ....