ಅಕ್ಷರ್ ಮಂದಿರವು ಭಗವಾನ್ ಸ್ವಾಮಿ ನಾರಾಯಣ ಅವರ ಮೊದಲ ಉತ್ತರಾಧಿಕಾರಿಯಾದ ಗುಣತೀತಾನಂದ್ ಅವರಿಗೆ ಮೀಸಲಾಗಿಟ್ಟಿರುವ ಒಂದು ಪ್ರಸಿದ್ಧ ದೇವಾಲಯ. ಸ್ವಾಮಿಯ ಸಮಾಧಿಯಾದ ಅಕ್ಷರ್ ದೇರಿಯು ಮಂದಿರದ ಆವರಣದಲ್ಲಿದೆ. ಭಕ್ತರು ಪ್ರತಿ ವರ್ಷ ಪೂಜೆಗಳನ್ನು ಮಾಡಲು ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ.
ಅಕ್ಷರ್ ಮಂದಿರವು ಭಗವಾನ್ ಸ್ವಾಮಿ ನಾರಾಯಣ ಅವರ ಮೊದಲ ಉತ್ತರಾಧಿಕಾರಿಯಾದ ಗುಣತೀತಾನಂದ್ ಅವರಿಗೆ ಮೀಸಲಾಗಿಟ್ಟಿರುವ ಒಂದು ಪ್ರಸಿದ್ಧ ದೇವಾಲಯ. ಸ್ವಾಮಿಯ ಸಮಾಧಿಯಾದ ಅಕ್ಷರ್ ದೇರಿಯು ಮಂದಿರದ ಆವರಣದಲ್ಲಿದೆ. ಭಕ್ತರು ಪ್ರತಿ ವರ್ಷ ಪೂಜೆಗಳನ್ನು ಮಾಡಲು ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ.