ಗಣಪತಿಪುಲೆ ಬೀಚ್ ಬಿಳಿಯ ಮತ್ತು ಬೆಳ್ಳಿಯ ಬಣ್ಣದ ಮರಳನ್ನು ಹೊಂದಿದೆ. ಇದು ಭಾರತದ ಕೆರಿಬಿಯನ್ ಎಂದೆ ಜನಜನಿತವಾಗಿದೆ. ಈ ಬೀಚು ಒಂದು ಖಾರಿಯಷ್ಟು ವಿಸ್ತಾರವಾಗಿದೆ.
ಸಮುದ್ರದ ನೀರಿನಲ್ಲಿ ಮುಳುಗಿರುವ ಬಂಡೆಗಳ ಅಪಾಯವಿರುವ ಕಾರಣದಿಂದಾಗಿ ಇಲ್ಲಿ ಈಜಾಡಲು ಅವಕಾಶ ನೀಡುವುದಿಲ್ಲ. ಕಯಾಕಿಂಗ್ ಎಂಬ ಕ್ರೀಡೆಯನ್ನು ಇಲ್ಲಿನ...
ಈ ದೇವಾಲಯ ರತ್ನಾಗಿರಿಯಿಂದ 20 ಕಿ.ಮೀ ದೂರದಲ್ಲಿದೆ. ಈ ಸ್ಥಳವು ಗಣಪತಿಪುಲೆಯ ಕೆರಿಬಿಯನ್ ಎಂದು ಕರೆಯಲಾಗುವ ಬೀಚಿನಲ್ಲಿದೆ.
ಈ ದೇವಾಲಯದ ಗಣಪತಿ ವಿಗ್ರಹದ ಕುರಿತಾದ ಆಸಕ್ತಿದಾಯಕವಾದ ವಿಚಾರವೇನೆಂದರೆ, ಈ ವಿಗ್ರಹವು ಬಿಳಿ ಮಣ್ಣಿನಿಂದ ಮಾಡಲಾಗಿದ್ದು, ಇದು ತನ್ನಷ್ಟಕ್ಕೆ ತಾನೇ ಉದ್ಭವವಾಯಿತೆ ಹೊರತು...
ಜೈಗಡ್ ದೀಪದ ಗೋಪುರವು ಗಣಪತಿಪುಲೆಯ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಇದು ಒಂದು ಪರ್ಯಾಯ ದ್ವೀಪಕಲ್ಪದ ತುದಿಯಲ್ಲಿ ನೆಲೆಗೊಂಡಿದೆ. ಈ ಲೈಟ್ ಹೌಸನ್ನು 180 ವರ್ಷಗಳ ಹಿಂದೆ 1832 ರಲ್ಲಿ ನಿರ್ಮಿಸಲಾಗಿದೆ. ಇದು ಸಿದ್ಧ ಬುರುಜಿನಲ್ಲಿದೆ.
ಈ ದೀಪದ ಗೋಪುರಕ್ಕೆ ಎರಡು ಶತಮಾನಗಳಷ್ಟು ಹಳೆಯದಾದರು ಇಂದಿಗು...
ಮಲ್ಗುಂಡ್ - ಗಣಪತಿಪುಲೆಯಿಂದ ಕೇವಲ ಒಂದು ಕಿ.ಮೀ ದೂರದಲ್ಲಿರುವ ಒಂದು ಸಣ್ಣ ಗ್ರಾಮವಾಗಿದೆ. ಪ್ರಖ್ಯಾತ ಮರಾಠಿ ಕವಿಯಾದ ಕವಿ ಕೇಶವಸುತ್ ಈ ಊರಿಗೆ ಸೇರಿದವರು. ಈಗ ಅವರ ಮನೆಯನ್ನು ವಿದ್ಯಾರ್ಥಿ ನಿಲಯವನ್ನಾಗಿ ಮಾರ್ಪಡಿಸಲಾಗಿದೆ.
ಇಲ್ಲಿಗೆ ಸಮೀಪದಲ್ಲಿ ಈ ಕವಿಯ ಸ್ಮರಣಾರ್ಥ ಮರಾಠಿ ಸಾಹಿತ್ಯ ಪರಿಷತ್ತಿನವರು ನಿರ್ಮಿಸಿರುವ...
ವಲ್ನೇಶ್ವರ್ ಗ್ರಾಮವು ಗಣಪತಿಪುಲೆ ಪ್ರಾಂತ್ಯಕ್ಕೆ ಹತ್ತಿರದಲ್ಲಿ ನೆಲೆಸಿದೆ. ಶಾಸ್ತ್ರಿ ನದಿಯ ಉತ್ತರಕ್ಕೆ ನೆಲೆಸಿರುವ ಈ ಸುಂದರ ಗ್ರಾಮವು ತೆಂಗಿನಮರಗಳಿಂದ ಮತ್ತು ದಿಗಂತದವರೆಗು ಚಾಚಿರುವ ಸ್ವಚ್ಛ ನೀರಿನಿಂದ ಕೂಡಿದ ಸುಂದರವಾದ ಬೀಚು ಹೊಂದಿದ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ.
ಇಲ್ಲಿಗೆ ಭೇಟಿ ಕೊಡಲು ಇರುವ...