ತಪ್ತಪಾನಿ ಎಂದರೆ ಅಕ್ಷರಶಃ ಕುದಿಯುವ ನೀರು. ತಪ್ತಾಪಾನಿ ಬೆರ್ಹಾಮ್ಪೂರಿನಿಂದ 50 ಕಿ.ಮೀ. ದೂರದಲ್ಲಿರುವ ಒಂದು ಬಿಸಿನೀರಿನ ಚಿಲುಮೆ ಅಥವಾ ಬುಗ್ಗೆ. ಪ್ರಾಕೃತಿಕ ಬಿಸಿನೀರಿನ ಬುಗ್ಗೆಗಳ ಸಂಖ್ಯೆಯು ಭೂಮಿಯಮೇಲೆ ಎಣಿಸಬಹುದಷ್ಟೇ ಇದ್ದರೂ ಬಹಳಷ್ಟು ಬುಗ್ಗೆಗಳನ್ನು ತಲುಪಲು ಸಾಧ್ಯವಿಲ್ಲ. ತಪ್ತಾಪಾನಿಯ ಬಳಿ...
ತಾರಾತರಿಣಿ ದೇವಾಲಯವು ಅವಳಿ ದೇವತೆಗಳಿಗೆ ಸಮರ್ಪಿಸಲಾಗಿದೆ. ಈ ದೇವಾಲಯವು ಬೆರ್ಹಾಮ್ಪೂರಿನಿಂದ ಹೊರಗಡೆ 32 ಕಿ.ಮೀ. ದೂರದಲ್ಲಿದೆ. ರುಷಿಕುಲ್ಯಾ ನದಿಯು ದೇವಾಲಯಕ್ಕೆ ಹೊಂದಿಕೊಂಡ ಪ್ರದೇಶದಲ್ಲಿ ಹರಿಯುತ್ತದೆ. ಈ ಹರಿಯುವಿಕೆಯಿಂದ ದೇವಾಲಯದ ನೈಸರ್ಗಿಕ ಪ್ರಶಾಂತತೆ ಮತ್ತೂ ಹೆಚ್ಚುತ್ತದೆ....
ಬಂಕೇಶ್ವರಿ ದೇವಾಲಯವು ಭಾರತದ ಎಲ್ಲೆಡೆಯಿಂದ ಭಕ್ತರನ್ನು ಆಕರ್ಷಿಸಿದೆ. ಭಾರತದಲ್ಲಿ ಜನರು ವಿಶೇಷವಾಗಿ ವಿರಾಮ ಕ್ಷೇತ್ರಗಳಿಗೆ ಪ್ರವಾಸಮಾಡುವ ಅಭ್ಯಾಸ ಪ್ರಾರಂಭಗೊಳ್ಳುವ ಮೊದಲೇ ಇಲ್ಲಿಗೆ ಭಕ್ತಾದಿಗಳು ಬರುತ್ತಿದ್ದರು. ಪವಿತ್ರ ಮತ್ತು ಆಧ್ಯಾತ್ಮಿಕ ವಿಷಯಗಳು ದೇವಾಲಯದ ಹೊರಾಂಗಣದಲ್ಲಿ ಮುಂದುವರೆದಿದೆ. ದೇವಾಲಯವು...
ಒಡಿಶಾದ ಗಂಜಾಂ ಜಿಲ್ಲೆಯಲ್ಲಿರುವ ಬಂಕೇಶ್ವರಿಯು ಒಂದು ಗುಡ್ಡಗಾಡು ಪ್ರದೇಶವಾಗಿದೆ. ಗೋಪಾಲ್ಪೂರ್ ಕಡಲತೀರವನ್ನು ಭೇಟಿಮಾಡಲುಬರುವ ಯಾತ್ರಾರ್ಥಿಗಳಿಗೆ ಬಂಕೇಶ್ವರಿಗೆ ಭೇಟಿ ಕೊಡಲೇಬೇಕು. ಈ ಸ್ಥಳವು ಬೆರ್ಹಾಮ್ಪೂರ್ ರೈಲು ನಿಲ್ದಾಣದಿಂದ 12 ಕಿ.ಮೀ. ದೂರದಲ್ಲಿದೆ. ಇದನ್ನು ಬೆರ್ಹಾಮ್ಪೂರ್ - ಡಿಗಪಹಂಡಿ...
ಮಹೇಂದ್ರಗಿರಿಯು ಒಡಿಶಾದ ಗಜಪತಿ ಜಿಲ್ಲೆಯಲ್ಲಿರುವ ಪರಾಲಖೇಮುಂಡಿ ಉಪವಿಭಾಗದಲ್ಲಿದೆ. ಇದು ಪೂರ್ವ ಘಟ್ಟಗಳ ಒಂದು ಭಾಗವಾಗಿದ್ದು ಬೆಟ್ಟದಿಂದ ಕಾಣುವ ದೃಶ್ಯಗಳಲ್ಲದೆ ರಾತ್ರಿಯ ಶಬ್ದಗಳು ಮತ್ತು ಸಂಸ್ಕೃತಿಯನ್ನು ಸವಿಯಲು ನೋಡಲೇಬೇಕಾದ ಸ್ಥಳ. ಈ ಬೆಟ್ಟವು ಧಾರ್ಮಿಕವಾಗಿ ಮತ್ತು ಐತಿಹಾಸಿಕವಾಗಿ ರಾಮಾಯಣ, ಮಹಾಭಾರತ ಮತ್ತು...
ನಾರಾಯಣಿ ದೇವಾಲಯವು ಬೆರ್ಹಾಮ್ಪೂರಿನಿಂದ 80 ಕಿ.ಮೀ. ಹೊರಗಡೆ ಸಾಲ್ ಮತ್ತು ಮಾವಿನಮರಗಳ ತೋಪುಗಳನ್ನು ಸುತ್ತಿಕೊಂಡು ಆಕರ್ಷಕ ದೃಶ್ಯಗಳ ನಡುವೆ ನೆಲೆಸಿದೆ. ಅರಣ್ಯದ ದಾರಿಯುದ್ದಕ್ಕೂ ಅವ್ಯಾಹತವಾಗಿ ಬೆಳೆದಿರುವ ಹಸಿರು ಮರಗಿಡಗಳ ದೃಶ್ಯ ಅಂಚೆ ಕಾರ್ಡ್ಗಳಮೇಲೆ ರಚಿಸಲು ಯೋಗ್ಯವಾಗಿದೆ. ಪವಿತ್ರವಾದ ನಾರಾಯಣಿ...
ಮಾ ಬುಧಿ ಥಾಕೂರಾಣಿ ದೇವಾಲಯವು ಥಾಕೂರಾಣಿ ಯಾತ್ರ ಎಂಬ ದ್ವೈ-ವಾರ್ಷಿಕ ಉತ್ಸವವನ್ನು ಆಚರಿಸುತ್ತದೆ. ಈ ಹಬ್ಬದ ಮೆರವಣಿಗೆಯು ಮಾ ಬುಧಿ ತುಕಾರಾಣಿ ದೇವಾಲಯದ ಬಳಿಗೆ ಡೇರಾ (ನೇಕಾರ ಸಮುದಾಯದ ಮುಖ್ಯಸ್ಥ) ಮತ್ತು ಅವರ ಪತ್ನಿ ಇಬ್ಬರ ಮುಂದಾಳುತ್ವದಲ್ಲಿ ನಡೆಯುತ್ತದೆ. ಸಾಂಪ್ರದಾಯಿಕ ಉಡುಗೆತೊಟ್ಟು ಮೆರವಣಿಗೆಯ ಪ್ರಮುಖ...
ಬುಗುಡ ಬಿರಾಂಚಿನಾರಾಯಣ ದೇವಾಲಯವು ಒಡಿಸ್ಸಾನಲ್ಲಿ ಗಂಜಾಮ್ ಜಿಲ್ಲೆಯಲ್ಲಿರುವ ಬುಗುಡ ಎಂಬ ಸಣ್ಣ ಊರಿನಲ್ಲಿರುವ ಒಂದು ಹಿಂದೂ ದೇವಾಲಯ. ಬುಗುಡ ಬಿರಾಂಚಿನಾರಾಯಣ ದೇವಾಲಯವು ಒಡಿಸ್ಸಾನಲ್ಲಿ ಕೊನಾರ್ಕ್ ಸೂರ್ಯ(ಸನ್) ದೇವಾಲಯದ ನಂತರ ಇರುವ ಎರಡನೇ ದೇವಾಲಯ. ಬಿರಾಂಚಿನಾರಾಯಣ ದೇವಾಲಯವು ಕೊನಾರ್ಕ್ ಸೂರ್ಯ ದೇವಸ್ತಾನಕ್ಕೆ ಭಿನ್ನವಾಗಿ...
ಬಾಲ್ಕುಮಾರಿ ದೇವಾಲಯವು ಬೆರ್ಹಾಮ್ಪೂರ್ ರೈಲು ನಿಲ್ದಾಣದಿಂದ 30 ಕಿ.ಮೀ. ದೂರದಲ್ಲಿದೆ. ಈ ದೇವಾಲಯವನ್ನು ಸೇರಲು ಅತ್ಯುತ್ತಮ ರೀತಿಯೆಂದರೆ ಮೊದಲು ರೈಲಿನಲ್ಲಿ ಬೆರ್ಹಾಮ್ಪೂರಿಗೆ ಪ್ರಯಾಣಮಾಡಿ, ನಂತರ ಅಲ್ಲಿಂದ ಸಾರ್ವಜನಿಕ ಸಾರಿಗೆ ಅಥವ ಬಾಡಿಗೆ ಕಾರ್ಗಳಲ್ಲಿ ಪ್ರಯಾಣಮಾಡಬೇಕು. ದಣಿದ...
ಕುಲಾಡ, ಮಾ ಬಾಗ್ ದೇವಿಯ ಆಧ್ಯಾತ್ಮಿಕ ಅನುಯಾಯಿಗಳಿಗೆ ಧಾರ್ಮಿಕ ಸ್ಥಳವಾಗಿದೆ. ಕುಲಾಡದಲ್ಲಿ ನೆಲೆಸಿರುವ ದೇವಾಲಯವು ದೇವಿಯಾದ ಬಾಗ್ ದೇವಿಗೆ ಸಮರ್ಪಿಸಲಾಗಿದೆ. ದೇವಾಲಯವು ಒಂದು ಬೆಟ್ಟದಮೇಲಿರುವುದರಿಂದ ಅದನ್ನು ತಲುಪಲು ಹಂತಗಳ ಮೆಟ್ಟಲುಗಳನ್ನು ಹತ್ತಿ ಹೋಗಬೇಕು. ಭಕ್ತರು 210 ಮೆಟ್ಟಲುಗಳನ್ನು ಹತ್ತಿ ಹೋದರೆ ದೇವಾಲಯದ...
ಸಿದ್ಧ ಭೈರವಿ ದೇವಾಲಯವು ಒಂದು ದೇವಿ ಅಥವ ಶಕ್ತಿ ದೇವತೆಯ ದೇವಾಲಯ. ಇದು ಬೆರ್ಹಾಮ್ಪೂರಿನಿಂದ 18 ಕಿ.ಮೀ. ದೂರದಲ್ಲಿರುವ ಮಂತ್ರಿದಿ ಎಂಬ ಒಂದು ಸಣ್ಣ ಹಳ್ಳಿಯಲ್ಲಿದೆ. ಇದು ಒಡಿಸ್ಸಾ ಮತ್ತು ಆಂಧ್ರ ಪ್ರದೇಶದ ಗಡಿಯ ಸಮೀಪದಲ್ಲಿ ರಾಷ್ಟ್ರೀಯ ಹೆದ್ದಾರಿ ನಂ. 5 ರಲ್ಲಿ ನೆಲೆಸಿದೆ. ಆದ್ದರಿಂದ ಎರಡೂ...