ಸರ್ದಾರ್ ವಲ್ಲಭಬಾಯಿ ಪಟೇಲ್ ಸ್ಮಾರಕ ಕಟ್ಟಡ ಶಾಹಿಬಾಗ್ ನಲ್ಲಿರುವ ಮೋತಿ ಶಾಹಿ ಮಹಲ್ ಕಟ್ಟಡದಲ್ಲಿದೆ. ಈ ಸ್ಮಾರಕವನ್ನು ಮಾರ್ಚ್ 7, 1980 ರಲ್ಲಿ ನಿರ್ಮಿಸಲಾಯಿತು.
ಆನಂದ್ ನ ಸಮೀಪದ ದಕೋರ್ ನಿಂದ ಸುಮಾರು 16 ಕಿ.ಮೀ ದೂರದಲ್ಲಿ ಗಲ್ತೇಶ್ವರ ದೇವಾಲಯ ಅಥವಾ ಗಲ್ತೇಶ್ವರ ಶಿವ ದೇವಾಲಯ ಇದೆ. ಈ ಸ್ಥಳದಲ್ಲಿ ಮಾಹಿ ಮತ್ತು ಗಲತಿ ನದಿಗಳ ಸಂಗಮವೂ ಇದೆ. ಈ ದೇವಾಲಯದಲ್ಲಿ ಗಲತಿ ನದಿಯ ಒಂದು ಚಿಲುಮೆ ಶಿವಲಿಂಗದ ಮೇಲೆ ನಿರಂತರ ಬೀಳುತ್ತಾ ಇರುತ್ತದೆ. ಇಲ್ಲಿ ಎಂಟು ಬದಿಗಳಿರುವ ಒಂದು ವಿಶೇಷವಾದ ಗೋಡೆ ಇದೆ....