ನಾಗ್ಪುರ - ಕಿತ್ತಳೆ ಹಣ್ಣಿನ ನಗರ
ಕಿತ್ತಳೆ ಹಣ್ಣಿನ ನಗರ ಎಂದು ಕರೆಯಲ್ಪಡುವ ನಾಗ್ಪುರ ಮಹಾರಾಷ್ಟ್ರದ ಪ್ರಮುಖ ನಗರ. ಮುಂಬೈ ಮತ್ತು ಪುಣೆಯ ನಂತರ ಇದು ರಾಜ್ಯದ ಮೂರನೇ ಅತಿ ದೊಡ್ಡ ನಗರ. ಇದನ್ನು ಭಾರತದ ಹುಲಿಯ ರಾಜಧಾನಿ ಎಂದು ಕೂಡಾ ಕರೆಯಲಾಗುತ್ತದೆ.......
ಚಿಕಲ್ದಾರಾ – ಒಂದು ಪೌರಾಣಿಕ ಕಥೆ
ಇಂದು ಹಲವಾರು ಪ್ರಾಣಿ ಪಕ್ಷಿಗಳು ಅಳಿವಿನ ಅಂಚಿನಲ್ಲಿವೆ. ಅವುಗಳು ಎಲ್ಲಿಯೂ ನೋಡಲು ಸಿಗುತ್ತಿಲ್ಲ. ಆದ್ದರಿಂದಲೇ ಎಲ್ಲಾ ರಾಜ್ಯ ಸರ್ಕಾರಗಳು ಅಂತಹ ಜೀವಿಗಳನ್ನು ಉಳಿಸುವತ್ತ ಯೋಜನೆಗಳನ್ನು ರೂಪಿಸಿವೆ. ಇಂಥ ಕೆಲವು......
ಸೇವಾಗ್ರಾಮ - ಕೆಲವೊಂದು ಮಾಹಿತಿ
ಸೇವಾಗ್ರಾಮವು ಒಂದು ಸಣ್ಣ ಪಟ್ಟಣವಾಗಿದ್ದು ಶಾಂತಿ ಬಯಸುವ ಪ್ರತಿಯೊಬ್ಬರಿಗು ಪ್ರಶಾಂತವಾಗಿ ಕಾಲಕಳೆಯಲು ಅನುವು ಮಾಡಿಕೊಡುತ್ತದೆ. ಈ ಗ್ರಾಮವು ಹಚ್ಚ ಹಸಿರಿನ ಕಾಡುಗಳ ನಡುವೆ ಮನೆಮಾಡಿಕೊಂಡಿದ್ದು, ಧ್ಯಾನಾಸಕ್ತರಿಗೆ......
ಯವತ್ಮಾಳ - ವಿರಮಿಸಲೊಂದು ಪುಟ್ಟ ಪಟ್ಟಣ
ಮಹಾರಾಷ್ಟ್ರ ರಾಜ್ಯದ ಯವತ್ಮಾಳ ಜಿಲ್ಲೆಯ ಉತ್ತರ ಭಾಗದಲ್ಲಿರುವ ಪುಟ್ಟ ನಗರ ಯವತ್ಮಾಳ. ಸಮುದ್ರ ಮಟ್ಟಕ್ಕಿಂತಲೂ 1460 ಅಡಿ ಎತ್ತರದಲ್ಲಿರುವ ಈ ಪ್ರದೇಶವು ವಿದರ್ಭ ಶ್ರೇಣಿ ಹಾಗೂ ಚಂದ್ರಾಪುರ, ಪರ್ಭಾನಿ, ಅಕೋಲ ಮತ್ತು......
ಅಮ್ರಾವತಿ - ಧಾರ್ಮಿಕತೆಯ ತವರೂರು
ಅಮ್ರಾವತಿ ಮಹಾರಾಷ್ಟ್ರದ ಉತ್ತರ ಗಡಿಭಾಗದಲ್ಲಿರುವ ಊರಾಗಿದೆ. ಅಮ್ರಾವತಿ ಎಂದರೆ 'ಅಮರರಾದವರ ನೆಲೆ' ಎಂದು ಅರ್ಥೈಸಬಹುದು.ದಖನ್ ಪ್ರಸ್ತ ಭೂಮಿಯಲ್ಲಿರುವ ಈ ನಗರವು ಮುಖ್ಯವಾಗಿ ತಾಪಿ ಮುಖಜ ಭೂಮಿಯಲ್ಲಿ......