ರಾಜಮಂಡ್ರಿ - ಆಂಧ್ರಪ್ರದೇಶದ ಸಾಂಸ್ಕೃತಿಕ ರಾಜಧಾನಿ
ಆಂಧ್ರಪ್ರದೇಶದ ಸಾಂಸ್ಕೃತಿಕ ರಾಜಧಾನಿ ಎಂದೇ ಪ್ರಸಿದ್ಧವಾಗಿರುವ ಪ್ರದೇಶ ರಾಜಮಂಡ್ರಿ. ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ ತೆಲುಗಿನ ಮೊಟ್ಟಮೊದಲ ಕವಿ 'ಆದಿಕವಿ' ಎಂದೇ ಪ್ರಸಿದ್ಧನಾದ ನನ್ನಯ್ಯನವರು ಹುಟ್ಟಿ ಬೆಳೆದು......
ಶ್ರೀಶೈಲಂ : ಪವಿತ್ರ ನಗರ
ಭಾರತದಲ್ಲಿ ಉಳಿದ ಎಲ್ಲಾ ದೇಶಗಳಿಗಿಂತ ಹೆಚ್ಚಾಗಿ ಹಾಗೂ ವಿಭಿನ್ನವಾಗಿ, ಸಂಸ್ಕೃತಿ, ಆಚಾರ ವಿಚಾರ ಇವುಗಳ ಬಗ್ಗೆ ಪುರಾಣಗಳು, ಧಾರ್ಮಿಕ ನಂಬಿಕೆಗಳ ಬಗ್ಗೆ ದಂತಕಥೆಗಳು ಹೀಗೆ ಇನ್ನೂ ಹಲವು ಅನನ್ಯವಾದ ವಿಷಯಗಳಿವೆ.......
ಗುಂಟೂರು: ಶೈಕ್ಷಣಿಕ ನಗರಕ್ಕೆ ಮತ್ತೊಂದು ಹೆಸರು
ದಕ್ಷಿಣ ಭಾರತದ ರಾಜ್ಯವಾದ ಆಂಧ್ರಪ್ರದೇಶದಲ್ಲಿರುವ ಗುಂಟೂರು ನಗರ ಬಂಗಾಳಕೊಲ್ಲಿ ಸಮುದ್ರ ತೀರದಿಂದ ಸರಿಸುಮಾರು 60 ಕಿಲೋ ಮೀಟರ್ ದೂರದಲ್ಲಿದೆ. ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್ ನ ಆಗ್ನೇಯ ದಿಕ್ಕಿಗಿರುವ ಗುಂಟೂರು......
ಅಮರಾವತಿ: ಇತಿಹಾಸದೊಳಗೊಂದು ನೆನಪಿನ ನಡಿಗೆ
ಆಂಧ್ರಪ್ರದೇಶ ರಾಜ್ಯದ ಗುಂಟೂರು ಜಿಲ್ಲೆಯ ಕೃಷ್ಣ ನದಿಯ ದಂಡೆಯ ಮೇಲೆ ಅಮರಾವತಿಯೆಂಬ ಪುಟ್ಟ ಪಟ್ಟಣವಿದೆ. ಇಲ್ಲಿರುವ ಅಮರೇಶ್ವರ ದೇವಸ್ಥಾನದಿಂದಾಗಿ ಪ್ರಪಂಚದಾದ್ಯಂತ ಈ ಸ್ಥಳ ಗಮನ ಸೆಳೆಯುತ್ತದೆ. ಅಮರಾವತಿಯಲ್ಲಿರುವ......
ನಾಗರ್ಜುನಸಾಗರ : ಬೌದ್ಧ ನಗರಿ
ದಕ್ಷಿಣ ಭಾರತದ ಆಂಧ್ರ ಪ್ರದೇಶದಲ್ಲಿರುವ ನಾಗರ್ಜುನಸಾಗರವೆಂಬ ಸಣ್ಣ ಪಟ್ಟಣವು ಪ್ರಪಂಚದಾದ್ಯಂತ ಬೌದ್ಧರ ಪವಿತ್ರ ಕ್ಷೇತ್ರವಾಗಿದೆ. ಯಾತ್ರಾಸ್ಥಳದ ಹೊರತಾಗಿಯೂ ಇದು ಒಂದು ಜನಪ್ರಿಯ ಪ್ರವಾಸಿ......
ಭದ್ರಾಚಲಂ : ಶ್ರೀ ರಾಮನ ನೆಲೆ
ತೆಲಂಗಾಣ ರಾಜ್ಯವು ಹಿಂದೂ ಧರ್ಮಕ್ಕೆ ಹಾಗೂ ಧಾರ್ಮಿಕ ನಂಬಿಕೆಗಳಿಗೆ ಹೆಸರುವಾಸಿಯಾದ ತಾಣ. ಇಲ್ಲಿ ಶ್ರೀ ರಾಮಚಂದ್ರನ ಅಸ್ತಿತ್ವವನ್ನು ಹೇಳುವಂತಹ ಹಲವಾರು ಸನ್ನಿವೇಶಗಳು ಇಲ್ಲಿವೆ. ಮುದ್ರೆಗಳು ಪ್ರವಾಸಿಗರನ್ನು......
ನಲ್ಗೊಂಡ – ಅದ್ಭುತ ಇತಿಹಾಸ ಮತ್ತು ವರ್ತಮಾನ
ನಲ್ಗೊಂಡ ಆಂಧ್ರ ಪ್ರದೇಶದ ನಲ್ಗೊಂಡ ಜಿಲ್ಲೆಯ ಒಂದು ಪುರಸಭೆ. ನಲ್ಗೊಂಡ ಹೆಸರು ನಲ್ಲ ಮತ್ತು ಕೊಂಡ ಎಂಬ ಎರಡು ತೆಲುಗು ಪದಗಳ ಸಂಯೋಗವಾಗಿದೆ. ಇವುಗಳ ಅರ್ಥ ಕ್ರಮವಾಗಿ ಕಪ್ಪು ಮತ್ತು ಬೆಟ್ಟ ಎಂಬುದಾಗಿದೆ. ಹೀಗೆ ಸ್ಥಳೀಯ......
ವಾರಂಗಲ್: ಐತಿಹಾಸಿಕ ಪ್ರಾಮುಖ್ಯತೆಯ ಒಂದು ಅತ್ಯದ್ಭುತ ಪ್ರದೇಶ
ದಕ್ಷಿಣ ಭಾರತದ ರಾಜ್ಯವಾದ ಆಂಧ್ರ ಪ್ರದೇಶದ ಒಂದು ಜಿಲ್ಲೆ ವಾರಂಗಲ್. ಇದು ಕ್ರಿ.ಶ 12 ರಿಂದ 14 ರ ವರೆಗೆ ಆಳ್ವಿಕೆ ನಡೆಸಿದ ಕಾಕತೀಯ ರಾಜವಂಶದ ರಾಜಧಾನಿಯಾಗಿತ್ತು. ಇದು ರಾಜ್ಯದ ಐದನೆಯ ಅತಿ ದೊಡ್ಡ ನಗರವಾಗಿದೆ.......