Search
  • Follow NativePlanet
Share

ಮಂಡ್ಯ

ಜೀವನದ ಕಹಿಯನ್ನು ಕರಗಿಸುವ ಕರಿಗಿರಿವಾಸ!

ಜೀವನದ ಕಹಿಯನ್ನು ಕರಗಿಸುವ ಕರಿಗಿರಿವಾಸ!

ರಾಜ್ಯ : ಕರ್ನಾಟಕ ಜಿಲ್ಲೆ : ಮಂಡ್ಯ ಹತ್ತಿರದ ಪಟ್ಟಣ : ಮೈಸೂರು ವಿಶೇಷತೆ : "ಬೈರಾಗಿ ವೆಂಕಟರಮಣ" ನೆಂದು ಕರೆಯಲ್ಪಡುವ ಕರಿಗಿರಿವಾಸನ ದಿವ್ಯ ಸನ್ನಿಧಿಯಲ್ಲಿರುವ ವೆಂಕಟ ರಮಣನ ದೇವಾಲಯ ಹ...
ಹೊಸಹೊಳಲುವಿನ ಲಕ್ಷ್ಮೀನಾರಾಯಣ ದೇವಾಲಯ!

ಹೊಸಹೊಳಲುವಿನ ಲಕ್ಷ್ಮೀನಾರಾಯಣ ದೇವಾಲಯ!

ಇಂದು ತಂತ್ರಜ್ಞಾನ ಅಷ್ಟು ಮುಂದುವರೆದಿದ್ದರೂ, ಒಂದು ಕಟ್ಟಡವನ್ನು ನಿರ್ಮಿಸಲು ವರ್ಷಾನುಟ್ಟಲೆ ಸಮಯ ಹಿಡಿಯುತ್ತದೆ. ಒಮ್ಮೆ ಯೋಚನೆ ಮಾಡಿ ನೋಡಿ, ಪ್ರಾಚೀನ ಕಾಲದಲ್ಲಿ ನಿರ್ಮಿಸಲಾಗಿ...
ತೊಂಡನೂರು ಕೆರೆಯ ಧಾರ್ಮಿಕ ಮಹತ್ವ!

ತೊಂಡನೂರು ಕೆರೆಯ ಧಾರ್ಮಿಕ ಮಹತ್ವ!

ಕರ್ನಾಟಕದ ಸಕ್ಕರೆ ನಾಡು ಎಂದೆ ಖ್ಯಾತಿಗಳಿಸಿರುವ ಮಂಡ್ಯ ಜಿಲ್ಲೆಯು ಧಾರ್ಮಿಕವಾಗಿಯೂ ಸಾಕಷ್ಟು ಶ್ರೀಮಂತಿಕೆಯನ್ನು ಹೊಂದಿರುವ ನಾಡಾಗಿದೆ. ಈ ಜಿಲ್ಲೆಯಾದ್ಯಂತ ಒಂದು ಸುತ್ತು ಸಂಚ...
ಕೊಕ್ಕುಗಳಿಗೆ ಆಸರೆಯಾದ ದೇವರ ಮಕ್ಕಳು!

ಕೊಕ್ಕುಗಳಿಗೆ ಆಸರೆಯಾದ ದೇವರ ಮಕ್ಕಳು!

ಇಲ್ಲಿ ದೇವರ ಮಕ್ಕಳು ಎಂದರೆ ಮನುಷ್ಯರು ಎಂದರ್ಥ ಹಾಗೂ ಕೊಕ್ಕುಗಳಿಗೆ ಆಸರೆಯಾದ ಎಂದರೆ ಪಕ್ಷಿಗಳಿಗೆ ಆಶ್ರಯ ಹಾಗೂ ರಕ್ಷಣೆ ನೀಡಿದ ಮನುಷ್ಯರು ಎಂದರ್ಥ. ಇದೊಂದು ಪಕ್ಷಿಧಾಮವೆಂದು ನೀ...
ಕುತೂಹಲಕರ ಹಿನ್ನೆಲೆಯ ಸೋಮ್ನಳಮ್ಮ!

ಕುತೂಹಲಕರ ಹಿನ್ನೆಲೆಯ ಸೋಮ್ನಳಮ್ಮ!

ನಮ್ಮ ದೇಶದಲ್ಲಿ ಅದೆಷ್ಟೊ ಚಿತ್ರ, ವಿಚಿತ್ರ ಹಿನ್ನೆಲೆಯಿರುವ ದೇವಾಲಯಗಳಾಗಲಿ ಅಥವಾ ಸ್ಥಳಗಳಾಗಲಿ ನೆಲೆಸಿವೆ. ಕೆಲವು ಸಾಕಷ್ಟು ಜನಪ್ರೀಯತೆ ಪಡೆದು ಪ್ರವಾಸಿ ಕ್ಷೇತ್ರಗಳಾಗಿ ಹೆಸರ...
ಎಷ್ಟು ಅದ್ಭುತ ಈ ಲಕ್ಷ್ಮಿನಾರಾಯಣ ದೇಗುಲ!

ಎಷ್ಟು ಅದ್ಭುತ ಈ ಲಕ್ಷ್ಮಿನಾರಾಯಣ ದೇಗುಲ!

ಕನ್ನಡದಲ್ಲಿ ಒಂದು ನಾಣ್ಣುಡಿಯು ಪ್ರಚಲಿತದಲ್ಲಿದೆ. ಅದೆನೆಂದರೆ "ಬೇಲೂರು ಗುಡಿ ಒಳಗೆ ನೋಡು, ಹಳೇಬೀಡು ಗುಡಿ ಹೊರಗೆ ನೋಡು". ಇದರರ್ಥ ಬೇಲೂರಿನಲ್ಲಿರುವ ಅತ್ಯಾಕರ್ಷಕ ಕೆತ್ತನೆಯ ದೇವ...
ಎಂದಿಗೂ ಮರೆಯಲಾಗದ ಆದಿಚುಂಚನಗಿರಿ!

ಎಂದಿಗೂ ಮರೆಯಲಾಗದ ಆದಿಚುಂಚನಗಿರಿ!

ಜಿಲ್ಲೆ : ಮಂಡ್ಯ ತಾಲೂಕು : ನಾಗಮಂಗಲ ರಾಜ್ಯ : ಕರ್ನಾಟಕ ಸ್ಥಳ : ಆದಿಚುಂನಗಿರಿ ವಿಶೇಷತೆ : ಮಹಾಸಂಸ್ಥಾನ ಮಠ ಎಂದೂ ಕರೆಯಲ್ಪಡುವ ಆದಿಚುಂಚನಗಿರಿಯು ಬೆಟ್ಟದ ಮೇಲಿರುವ ಚಿಕ್ಕ ಧಾರ್ಮಿಕ ಪ...
ಗೋವಿಂದನಹಳ್ಳಿ ಪಂಚಲಿಂಗೇಶ್ವರ ದೇವಾಲಯ!

ಗೋವಿಂದನಹಳ್ಳಿ ಪಂಚಲಿಂಗೇಶ್ವರ ದೇವಾಲಯ!

ರಾಜ್ಯ - ಕರ್ನಾಟಕಜಿಲ್ಲೆ - ಮಂಡ್ಯತಾಲೂಕು - ಕೃಷ್ಣರಾಜಪೇಟೆ ವಿಶೇಷತೆ - ಹದಿಮೂರನೇಯ ಶತಮಾನದ ಹೊಯ್ಸಳ ವಾಸ್ತುಶೈಲಿಯ ಮನಮೋಹಕ ಕೆತ್ತನೆಯುಳ್ಳ ಪಂಚಲಿಂಗೇಶ್ವರ ದೇವಾಲಯ ಮಂಡ್ಯ ಜಿಲ್ಲ...
ಸರ್ವ ವಿಘ್ನಗಳನ್ನು ನಿವಾರಿಸುವ ನಿಮಿಷಾಂಬಾ!

ಸರ್ವ ವಿಘ್ನಗಳನ್ನು ನಿವಾರಿಸುವ ನಿಮಿಷಾಂಬಾ!

ಮೈಸೂರಿನ ಸುತ್ತಮುತ್ತಲಿನಲ್ಲಿ ಅನೇಕ ಪ್ರವಾಸಿ ಆಕರ್ಷಣೆಗಳಿವೆ. ಅದರಲ್ಲೂ ವಿಶೇಷವಾಗಿ ಕೌಟುಂಬಿಕವಾಗಿ ಕೈಗೊಳ್ಳಬಹುದಾದ ಹಲವಾರು ಧಾರ್ಮಿಕ ಕ್ಷೇತ್ರಗಳು ಮೈಸೂರಿನ ಆಸು ಪಾಸಿನಲ್...
ಕೈಬಿಸಿ ಕರೆಯುವ ಕಿಕ್ಕೇರಿಯ ಬ್ರಹ್ಮೇಶ್ವರ!

ಕೈಬಿಸಿ ಕರೆಯುವ ಕಿಕ್ಕೇರಿಯ ಬ್ರಹ್ಮೇಶ್ವರ!

ದಕ್ಷಿಣ ಭಾರತದ ವಿಶಾಲ ರಾಜ್ಯವಾದ ಕರ್ನಾಟಕವು ಪ್ರವಾಸಿ ದೃಷ್ಟಿಯಿಂದ ನೋಡಿದಾಗ ಒಂದು ಸುಂದರ ರಾಜ್ಯವಾಗಿರುವುದರಲ್ಲಿ ಸಂಶಯವೆ ಇಲ್ಲ. ಎಲ್ಲ ರೀತಿಯ, ಎಲ್ಲ ವಿಭಾಗಗಳ ವೈವಿಧ್ಯಮಯ ಪ್...
1200 ವರ್ಷದ ಮಾರೇಹಳ್ಳಿ ಲಕ್ಷ್ಮಿ ನರಸಿಂಹ ದೇವಾಲಯ

1200 ವರ್ಷದ ಮಾರೇಹಳ್ಳಿ ಲಕ್ಷ್ಮಿ ನರಸಿಂಹ ದೇವಾಲಯ

ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ಹಲವು ಧಾರ್ಮಿಕ ಮಹತ್ವವಿರುವ ಕ್ಷೇತ್ರಗಳನ್ನು, ದೇವಾಲಯಗಳನ್ನು ನೋಡಬಹುದಾಗಿದೆ. ಈ ಜಿಲ್ಲೆಯಲ್ಲಿ ವಿಷ್ಣು ಅವತಾರ ನರಸಿಂಹ ದೇವರಿಗೆ ಮುಡಿಪಾದ ಕೆ...
ಕಂಡೂ ಕಾಣದಂತಿರುವ ಪಾಂಡವಪುರ ವಿಶೇಷ

ಕಂಡೂ ಕಾಣದಂತಿರುವ ಪಾಂಡವಪುರ ವಿಶೇಷ

ಮಂಡ್ಯ ಜಿಲ್ಲೆಯು ಸಾಕಷ್ಟು ಆಕರ್ಷಕ ಪ್ರೇಕ್ಷಣೀಯ ಸ್ಥಲಗಳಿಂದ ಕೂಡಿದೆ. ಈ ಜಿಲ್ಲೆಯಲ್ಲಿರುವ ಪಾಂಡವಪುರವೂ ಸಹ ಪ್ರವಾಸ ಮಾಡಲು ಯೋಗ್ಯವಾದ ಸ್ಥಳವಾಗಿದೆ. ಇದು ಮಂಡ್ಯ ನಗರದ ಪಶ್ಚಿಮಕ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X