Search
  • Follow NativePlanet
Share

ದೇವಾಲಯ

ಮಿನಿ ಪೂರಿ ಕ್ಷೇತ್ರವನ್ನು ನೋಡಿದ್ದೀರಾ?

ಮಿನಿ ಪೂರಿ ಕ್ಷೇತ್ರವನ್ನು ನೋಡಿದ್ದೀರಾ?

ಪೂರಿ ಎಂಬ ತಕ್ಷಣ ಜಗನ್ನಾಥ, ಸುಭದ್ರ, ಬಲರಾಮ ಗುರುತಿಗೆ ಬರುತ್ತಿದೆ. ಪ್ರತಿ ಹಿಂದೂವು ತನ್ನ ಜೀವಿತಾವಧಿಯಲ್ಲಿ ತಪ್ಪದೇ ಭೇಟಿ ನೀಡಲೇಬೇಕಾದ ಚಾರ್ ಧಾಂ ಪುಣ್ಯಕ್ಷೇತ್ರದಲ್ಲಿ ಈ ಪೂರಿ...
ಸ್ವಯಂವಾಗಿ ಯಮನೇ ನಿರ್ಮಾಣ ಮಾಡಿರುವ ಸರೋವರವಿದು...

ಸ್ವಯಂವಾಗಿ ಯಮನೇ ನಿರ್ಮಾಣ ಮಾಡಿರುವ ಸರೋವರವಿದು...

ಯಮನು ನಮ್ಮ ಪ್ರಾಣಗಳನ್ನು ತೆಗೆದುಕೊಳ್ಳುವ ದೇವನಾಗಿದ್ದಾನೆ. ಆದರೆ ಯಮನು ಕೇವಲ ತನ್ನ ಕಾರ್ಯವನ್ನು ಪಾರಿಪಾಲಿಸುತ್ತಿದ್ದಾನೆ. ಇದಕ್ಕೆ ಸೂತ್ರದಾರ ಆ ಲಯಕಾರನಾದ ಪರಮೇಶ್ವರ. ಪರಮಶಿ...
ಕಾಲಸರ್ಪ ದೋಷವನ್ನು ಪರಿಹಾರ ಮಾಡುವ ಮಹಿಮಾನ್ವಿತವಾದ ದೇವಾಲಯವಿದು....

ಕಾಲಸರ್ಪ ದೋಷವನ್ನು ಪರಿಹಾರ ಮಾಡುವ ಮಹಿಮಾನ್ವಿತವಾದ ದೇವಾಲಯವಿದು....

ಕೇರಳದ ಅತ್ಯಂತ ಅಪರೂಪದ ದೇವಾಲಯವೆಂದರೆ ವೆಟ್ಟಿಕೊಡ್ ನಾಗರಾಜ ದೇವಸ್ಥಾನ. ಈ ದೇವಾಲಯದ ನಿರ್ಮಾಣವು ಪರಶುರಾಮನಿಂದ ಮಾಡಲ್ಪಟ್ಟಿದೆ ಎಂದು ನಂಬಲಾಗಿದೆ.ಇನ್ನೂ ದೇವಾಲಯದ ನಿರ್ಮಾಣದ ಸ...
ಶೃಂಗೇರಿಯಲ್ಲಿ ಈ ಪ್ರವಾಸಿ ತಾಣಗಳು ಕೂಡ ಇವೆಯೇ?

ಶೃಂಗೇರಿಯಲ್ಲಿ ಈ ಪ್ರವಾಸಿ ತಾಣಗಳು ಕೂಡ ಇವೆಯೇ?

ಭಾರತೀಯ ಆಧ್ಯಾತ್ಮಿಕ ಪ್ರವಾಸದಲ್ಲಿ ಶೃಂಗೇರಿಯಲ್ಲಿನ ಶಾರದಾ ಪೀಠ ಹಾಗು ಅಲ್ಲಿರುವ ಶಾರದಾ ಮಾತೆ ದೇವಾಲಯವು ಅತ್ಯಂತ ಹೆಸರುವಾಸಿಯಾಗಿದೆ. ಕರ್ನಾಟಕದಲ್ಲಿನ ಪಶ್ಚಿಮ ದಿಕ್ಕಿನಲ್ಲಿ...
ಕರ್ನಾಟಕ ರಾಜ್ಯದ ಹೆಮ್ಮೆಯ ದೇವಾಲಯವಿದು....

ಕರ್ನಾಟಕ ರಾಜ್ಯದ ಹೆಮ್ಮೆಯ ದೇವಾಲಯವಿದು....

ಭಾರತ ದೇಶವನ್ನು ಒಂದು ಆಧ್ಯಾತ್ಮಿಕವಾದ ದೇಶ ಎಂದು ಖ್ಯಾತಿ ಪಡೆದಿದೆ. ಇಲ್ಲಿರುವ ದೇವಾಲಯಗಳು ಬೇರೆ ಎಲ್ಲೂ ನಮಗೆ ಕಾಣಿಸುವುದಿಲ್ಲ. ಆದ್ದರಿಂದಲೇ ಭಾರತ ದೇಶದಲ್ಲಿನ ಪ್ರಜೆಗಳ ಜೀವನ...
ನಿಮ್ಮ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿರಬೇಕಾದರೆ ಈ ಸರಸ್ವತಿ ದೇವಾಲಯಕ್ಕೆ ಭೇಟಿ ನೀಡಿ...

ನಿಮ್ಮ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿರಬೇಕಾದರೆ ಈ ಸರಸ್ವತಿ ದೇವಾಲಯಕ್ಕೆ ಭೇಟಿ ನೀಡಿ...

ಸರಸ್ವತಿ ದೇವಿಯು ಕಲಿಕೆ ಮತ್ತು ಶಿಕ್ಷಣದ ದೇವತೆ. ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸುವ ಮೊದಲು, ಸರಸ್ವತಿಗೆ ಪೂಜೆ ಮಾಡುವುದು ಹಿಂದೂ ಪರಂಪರೆಯಲ್ಲಿ ಒಂದು ಸಾಂಪ್ರದಾಯಿಕ ಅಭ್ಯಾ...
ಮಳೆಗಾಲದಲ್ಲಿ ಈ ಕರ್ನಾಟಕದ ತಾಣಗಳಿಗೆ ಭೇಟಿ ನೀಡಲೇಬೇಕು...

ಮಳೆಗಾಲದಲ್ಲಿ ಈ ಕರ್ನಾಟಕದ ತಾಣಗಳಿಗೆ ಭೇಟಿ ನೀಡಲೇಬೇಕು...

ಭಾರತದ ಅನೇಕ ಮೂಲೆ ಮೂಲೆಗಳಲ್ಲಿ ಮಳೆ ಬಿಳುತ್ತಿರುವುದು ನಮಗೆಲ್ಲ ಗೊತ್ತಿರುವ ಸಂಗತಿ. ಮಳೆಗಾಲದಲ್ಲಿ ಪ್ರವಾಸಿಗರು ತಮ್ಮ ಪ್ರವಾಸವನ್ನು ಮುಂದೂಡುವುದು ಸಹಜವೇ. ಆದರೆ ಮಳೆಗಾಲದಲ್ಲ...
ಪಂಚದಲ್ಲಿ ಶ್ರೀಚಕ್ರ ಆಕಾರದಲ್ಲಿ ಕಾಣಿಸುವ ಸ್ವರ್ಣ ದೇವಾಲಯ ಎಲ್ಲಿದೆ ಗೊತ್ತ?

ಪಂಚದಲ್ಲಿ ಶ್ರೀಚಕ್ರ ಆಕಾರದಲ್ಲಿ ಕಾಣಿಸುವ ಸ್ವರ್ಣ ದೇವಾಲಯ ಎಲ್ಲಿದೆ ಗೊತ್ತ?

ನೂರಾರು ಎಕರೆಗಳಷ್ಟು ವಿಸ್ತೀರ್ಣ, 1500 ಕೆ.ಜಿ ಬಂಗಾರ, 400 ಶಿಲ್ಪಗಳು, 6 ವರ್ಷಗಳ ನಿರಂತರ ಶ್ರಮ, ಸುಮಾರು 600 ಕೋಟಿ ರೂಪಾಯಿಗಳ ವಸೂಲಿ. ಇಷ್ಟು ವೆಚ್ಚ ಮಾಡಿ ನಿರ್ಮಾಣ ಮಾಡಿರುವ ದೇವಾಲಯ ಬೇರೆ ...
ಬೆಂಗಳೂರಿನಲ್ಲಿದೆ ಮೋಕ್ಷವನ್ನು ಪ್ರಸಾದಿಸುವ ದೇವಾಲಯ

ಬೆಂಗಳೂರಿನಲ್ಲಿದೆ ಮೋಕ್ಷವನ್ನು ಪ್ರಸಾದಿಸುವ ದೇವಾಲಯ

ನಮ್ಮ ಪುರಾಣಗಳ ಪ್ರಕಾರ ಶಿವನು ಲಯಕಾರನಾಗಿದ್ದಾನೆ. ಅಂದರೆ ಪದೇ ಪದೇ ಸೃಷ್ಟಿ ನಡೆಯಬೇಕು ಎಂದರೆ ಯಾವ ಯಾವ ವಸ್ತುವಿಗೆ ಆಗಲಿ ಜೀವಿಗೆ ಆಗಲಿ ಲಯ ಅತಿಮುಖ್ಯವಾದದ್ದು. ಜನ್ಮ ಬಾಧೆಗಳಿಂದ...
ಒಂದೇ ಕ್ಷೇತ್ರದಲ್ಲಿ ಎರಡು ದೇವಾಲಯಗಳು, ಅದ್ಭುತಗಳು ಮಾತ್ರ ಹಲವು....

ಒಂದೇ ಕ್ಷೇತ್ರದಲ್ಲಿ ಎರಡು ದೇವಾಲಯಗಳು, ಅದ್ಭುತಗಳು ಮಾತ್ರ ಹಲವು....

ಹರಿಹರರ ಭೇದವಿಲ್ಲ ಎಂದು ನಿರೂಪಿಸುವ ದೇವಾಲಯಗಳು ಮತ್ತು ಕ್ಷೇತ್ರಗಳನ್ನು ಬೆರಳೆಣಿಕೆ ಎಷ್ಟೇ ಕಾಣಬಹುದು. ಲೇಖದಲ್ಲಿ ತಿಳಿಸುವ ಕ್ಷೇತ್ರದಲ್ಲಿ ಹರಿಹರರು ಒಂದೇ ಕ್ಷೇತ್ರದಲ್ಲಿ ನ...
ಆಶ್ಚರ್ಯ: ಇಲ್ಲಿ ವೇದಗಳೇ ಬೆಟ್ಟಗಳಾಗಿವೆಯಂತೆ

ಆಶ್ಚರ್ಯ: ಇಲ್ಲಿ ವೇದಗಳೇ ಬೆಟ್ಟಗಳಾಗಿವೆಯಂತೆ

ಶಾಸ್ತ್ರ ಸಾಂಕೇತಿಕ ರಂಗದಲ್ಲಿ ಅಭಿವೃದ್ಧಿ ಹೊಂದುತ್ತಾ..... ಸೃಷ್ಟಿಗೆ ಪ್ರತಿ-ಸೃಷ್ಟಿ  ಮಾಡುವ ಮಟ್ಟಕ್ಕೆ ಮನುಷ್ಯ ತಲುಪಿದ್ದಾನೆ.  ಮಾನವ ಎಷ್ಟೇ ಬೆಳೆದರೂ ಸಹ ಕೆಲವು ಘಟನೆಗಳು ಹ...
ಭಾರತ ದೇಶದಲ್ಲಿ ಜನರು ಹೆಚ್ಚು ಪ್ರವಾಸ ಮಾಡುವುದು ಎಲ್ಲಿ ಗೊತ್ತ?

ಭಾರತ ದೇಶದಲ್ಲಿ ಜನರು ಹೆಚ್ಚು ಪ್ರವಾಸ ಮಾಡುವುದು ಎಲ್ಲಿ ಗೊತ್ತ?

ನಮ್ಮ ಭಾರತ ದೇಶವೆಂದರೆ ಎಲ್ಲರಿಗೂ ಅಚ್ಚು-ಮೆಚ್ಚು. ಅದರಲ್ಲೂ ವಿದೇಶಿಗರಿಗಂತೂ ಇಲ್ಲಿನ ಆಚಾರ-ವಿಚಾರ, ಸಂಪ್ರದಾಯಗಳೆಂದರೆ ಇನ್ನು ಇಷ್ಟ. ಕೇವಲ ಇಲ್ಲಿನ ಪದ್ಧತಿಗಳೇ ಅಲ್ಲದೇ ವಿದೇಶದ ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X