ಈ ಬಾರಿ ಪ್ರಧಾನಿ ಯಾರಾಗ್ತಾರೆ? ಉತ್ತರ ನೀಡಿದ್ದಾಳೆ ದೇವಿರಮ್ಮ
ಈ ಬಾರಿಯ ಲೋಕ ಸಭಾ ಚುನಾವಣೆಯಲ್ಲಿ ಮೋದಿ ಹವಾ ಚೆನ್ನಾಗಿಯೇ ಬೀಸುತ್ತಿದೆ. ಮೋದಿ ಮತ್ತೋಮ್ಮೆ ಪ್ರಧಾನಿಯಾಗಬೇಕೆಂದು ಬಯಸುವವರು ಹಲವರಾದರೆ ಮೋದಿ ಪ್ರಧಾನಿಯಾಗಬಾರದೆಂದು ಬಯಸುವವರು ...
ಕಮಂಡಲ ಗಣಪತಿ: ಇಲ್ಲಿನ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಶನಿದೋಷ ಪರಿಹಾರ
ನಮ್ಮ ರಾಜ್ಯದಲ್ಲಿ ಎಷ್ಟೆಲ್ಲಾ ಗಣೇಶನ ದೇವಾಲಯಗಳಿವೆ. ಪ್ರತಿಯೊಂದು ಗಣೇಶನ ದೇವಾಲಯಕ್ಕೂ ಅದರದ್ದೇ ಆದ ಇತಿಹಾಸ, ವಿಶೇಷತೆ ಇದೆ. ಇಂದು ನಾವು ಪುರಾಣ ಪ್ರಸಿದ್ಧ ಗಣೇಶನ ಬಗ್ಗೆ ತಿಳಿಸಲ...
ಚಿಕ್ಕಮಗಳೂರಿನ ಬಲ್ಲಾಳರಾಯನ ದುರ್ಗಾವನ್ನೊಮ್ಮೆ ಹತ್ತಿ ನೋಡಿ
ನಮ್ಮ ದೇಶದಲ್ಲಿರುವ ಕೋಟೆಗಳು ಹಿಂದಿನ ಕಾಲದ ಸಾಮ್ರಾಟರ ಆಳ್ವಿಕೆಯ ಗುರುತುಗಳಾಗಿವೆ. ಪ್ರತಿ ಕೋಟೆಯೂ ಅದರೊಂದಿಗೆ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಈಗ ದಟ್ಟ ಕಾಡಿನ ಮಧ್ಯೆ ಮತ್...
ಕಾಫಿ ತೋಟದ ನಡುವೆ ಧುಮ್ಮಿಕ್ಕುವ ಈ ಜಲಧಾರೆಯಲ್ಲಿ ಸ್ನಾನ ಮಾಡಿದ್ರೆ ಚರ್ಮವ್ಯಾಧಿ ಗುಣವಾಗುತ್ತಂತೆ!
ಯಾವುದೇ ಜಲಪಾತಗಳಾಗಿರಲಿ ಮಳೆಗಾಲದಲ್ಲಿ ಅದನ್ನು ನೋಡುವ ಮಜಾನೇ ಬೇರೆ. ನೀರಿನಿಂದ ತುಂಬಿರುತ್ತದೆ. ತಂಪಾದ ಗಾಳಿ, ಹಚ್ಚಹಸಿರಿನ ಪ್ರಕೃತಿ ಸೌಂದರ್ಯದ ನಡುವೆ ಹಾಲ್ನೊರೆಯಂತೆ ಧುಮ್ಮಿ...
ಈ ಸೀಸನ್ನಲ್ಲಿ ಚಿಕ್ಕಮಗಳೂರಿಗೆ ಹೋದ್ರೆ ಈ ತಾಣಗಳನ್ನು ಮಿಸ್ ಮಾಡ್ಲೇಬಾರದು
ಚಿಕ್ಕಮಗಳೂರಿಗೆ ಹೋದರೆ ಎಷ್ಟೆಲ್ಲಾ ಸ್ಥಳಗಳಿವೆ ಸುತ್ತಾಡಲು. ಇನ್ನು ಪ್ರಕೃತಿ ಪ್ರಿಯರಿಗಂತೂ ರಸದೌತಣವೇ ಸರಿ. ಅದರಲ್ಲೂ ಚಿಕ್ಕಮಗಳೂರಿಗೆ ಹೋದರೆ ಅಲ್ಲಿನ ವಾತಾವರಣ ನಿಮಗೆ ತುಂಬಾ...
ಈ ಅನ್ನಪೂರ್ಣೇಯ ಸನ್ನಿಧಿಗೆ ಬಂದವರಿಗೆ ಎಂದೂ ಅನ್ನದ ಕೊರತೆ ಆಗೋದಿಲ್ಲವಂತೆ!
ಇತಿಹಾಸದ ಜೊತೆಗೆ ಕಲಾ ಸಂಸ್ಕೃತಿ ಪ್ರೇಮಿಗಳಿಗೆ ಭಾರತವು ಯಾವುದೇ ಸಂಪತ್ತಿಗಿಂತಲೂ ಕಮ್ಮಿ ಇಲ್ಲ. ಭಾರತದ ಪ್ರಾಚೀನ ಮಂದಿರಗಳು ಶ್ರದ್ಧೆ ಹಾಗೂ ವಾಸ್ತುಕಲೆ ಕ್ಷೇತ್ರದಲ್ಲಿ ಬಹಳಷ್ಟ...
ಚಿಕ್ಕಮಗಳೂರಿನ ಈ ಇಂಟ್ರಸ್ಟಿಂಗ್ ತಾಣಗಳಿಗೆ ಹೋಗಿದ್ದೀರಾ?
ಕಾಫಿ ಉತ್ಪಾದನೆಗಾಗಿಯೇ ಹೆಸರುವಾಸಿಯಾಗಿರುವ ಚಿಕ್ಕಮಗಳೂರು ಒಂದು ಪ್ರವಾಸಿ ತಾಣವೂ ಹೌದು. ಎತ್ತರದ ಬೆಟ್ಟಗುಡ್ಡಗಳು, ಕಾಡು, ಶಾಂತ ವಾತವರಣವು ಪ್ರವಾಸಿಗರಲ್ಲಿ ಹೆಚ್ಚು ಪ್ರಸಿದ್ದ...
ಬೆ೦ಗಳೂರಿನಿ೦ದ ಚಿಕ್ಕಮಗಳೂರಿನ ಭದ್ರ ವನ್ಯಜೀವಿಧಾಮಕ್ಕೆ ತೆರಳಲು ಮಾರ್ಗಸೂಚಿಯು ಇಲ್ಲಿದೆ
ಭದ್ರ ವನ್ಯಜೀವಿಧಾಮವು ಕರ್ನಾಟಕದ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿದೆ. ಪಶ್ಚಿಮ ಘಟ್ಟಗಳ ದಟ್ಟ ಕಾನನಗಳಲ್ಲಿ ಹುದುಗಿಸಲ್ಪಟ್ಟ೦ತಿರುವ ಭದ್ರ ವನ್ಯಜೀವಿಧಾಮವು ಒ೦ದ...
ರಸ್ತೆ - ಪ್ರವಾಸ - ಬೆಂಗಳೂರಿನಿಂದ - ಚಿಕ್ಕಮಗಳೂರಿಗೆ
ಚಿಕ್ಕಮಗಳೂರು ಕರ್ನಾಟಕದ ಅತ್ಯಂತ ಆಕರ್ಷಕವಾದ ಮತ್ತು ನೆಮ್ಮದಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಸುಮಾರು 3400 ಅಡಿ ಎತ್ತರದ, ಚಿಕ್ಕಮಗಳೂರು ಅತಿ ಎತ್ತರದ ಗಿರಿಧಾಮವಾಗಿದ್ದು, ಅಲ್ಲ...
ಚಿಕ್ಕಮಗಳೂರಿನಲ್ಲಿ ನೀವು ಭೇಟಿ ನೀಡಲೇಬೇಕಾದ ಪ್ರಸಿದ್ಧವಾದ ತಾಣಗಳಿವು
ನಮ್ಮ ಕರ್ನಾಟಕದಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಅವುಗಳನ್ನು ಕಾಣಲು ದೇಶ, ವಿದೇಶಗಳಿಂದ ಭೇಟಿ ನೀಡುತ್ತಾರೆ. ಅವುಗಳಲ್ಲಿ ಚಿಕ್ಕಮಗಳೂರು ಕೂಡ ಒಂದಾಗಿದೆ. ಚಿಕ್ಕಮಗಳೂರು ಕರ್ನಾಟ...
ಮಳೆಗಾಲದ ಅವಧಿಯ ಚಮತ್ಕಾರವನ್ನು ಆಸ್ವಾದಿಸುವುದಕ್ಕಾಗಿ ಬೆ೦ಗಳೂರಿನಿ೦ದ ತೆರಳಬಹುದಾದ ಮೂಕವಿಸ್ಮಿತರನ್ನಾಗಿಸುವ ಚೇತೋಹಾರೀ
ಸುತ್ತಮುತ್ತಲೂ ಎತ್ತ ಕಣ್ಣು ಹಾಯಿಸಿದರತ್ತ ಹಚ್ಚಹಸಿರನ್ನೇ ಹೊದ್ದುಕೊ೦ಡಿರುವ೦ತೆ ಕ೦ಡುಬರುವ ಭೂರಮೆ, ಮಳೆಯಿ೦ದ ಸ್ವಚ್ಚವಾಗಿ ತೊಳೆಯಲ್ಪಟ್ಟು ಲಕಲಕ ಹೊಳೆಯುವ ಡಾ೦ಬರು ರಸ್ತೆಗಳು,...
ಕೈಮುಗಿದು ಪಾದವಿಡು, ದೇವರಮನೆ ಇದು!
ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯು ಬಲು ಸೊಗಸಾದ ಪ್ರವಾಸಿ ಜಿಲ್ಲೆಯಾಗಿದೆ. ಹಚ್ಚಹಸಿರಿನಿಂದ ಕೂಡಿದ ದಟ್ಟವಾದ ಕಾಡುಗಳಿಂದ ಕಂಗೊಳಿಸುವ ಈ ಜಿಲ್ಲೆಯಲ್ಲಿ ನೋಡಲು ಒಂದಕ್ಕಿಂತ ಒಂದ...