ವಿಶಾಲಘಡ್ ಕೋಟೆ ಸೌಂದರ್ಯ ಕಂಡು ಬೆರಗಾಗೋದಂತೂ ಗ್ಯಾರಂಟಿ
ಭಾರತದಲ್ಲಿ ಹಲವಾರು ಕೋಟೆಗಳಿವೆ, ಮಹಾರಾಷ್ಟ್ರವೂ ಸಾಕಷ್ಟು ಕೋಟೆಗಳನ್ನು ತನ್ನ ಮಡಿಲಲ್ಲಿ ಹೊಂದಿದೆ, ಅದು ನಿಮ್ಮನ್ನು ಇತಿಹಾಸ ಕಾಲಕ್ಕೆ ಕೊಂಡೊಯ್ಯುತ್ತದೆ. ಅಂತಹ ಹಲವಾರು ಕೋಟೆಗಳ...
ಮೌಂಟ್ ಅಬುವಿನ ಸೌಂದರ್ಯವನ್ನು ಅಚಲ್ಘಡ್ ಕೋಟೆ ಹತ್ತಿ ನೋಡಿ
ಅಚಲ್ ಘಡ್ ಕೋಟೆ ಒಂದು ಪರ್ವತದ ತುದಿಯಲ್ಲಿದೆ ಮತ್ತು ಸುಂದರ ದೃಶ್ಯಗಳನ್ನು ನೀಡುತ್ತದೆ. ಈ ಕೋಟೆಯು ಬೃಹತ್ ಗೋಡೆಗಳಿಂದ ಆವೃತವಾಗಿದೆ ಮತ್ತು ಬಹಳ ಭವ್ಯವಾದ ನೋಟವನ್ನು ಹೊಂದಿದೆ. ...
ರೋಹಿಡಾ ಕೋಟೆಗೆ ಟ್ರಕ್ಕಿಂಗ್ ಹೋಗಲೇ ಬೇಕು
ಪುಣೆಯು ಸಾಕಷ್ಟು ಪ್ರವಾಸಿ ತಾಣಗಳ ತವರೂರಾಗಿದೆ. ಐತಿಹಾಸಿಕ ತಾಣಗಳಿಂದ ಹಿಡಿದು ಧಾರ್ಮಿಕ ತಾಣಗಳ ವರೆಗೆ ಸಾಕಷ್ಟು ಆಕರ್ಷಕ ಪ್ರವಾಸಿ ತಾಣಗಳನ್ನುಇಲ್ಲಿ ಕಾಣಬಹುದು. ಅಂತಹ ಸುಂದರ ಆ...
ಇಲ್ಲಿನ ಶಿವನಿಗೆ ಮೂರು-ನಾಲ್ಕು ಕ್ವಿಂಟಾಲ್ ತೂಗುವ ತ್ರಿಶೂಲ ಅರ್ಪಿಸುತ್ತಾರೆ ಜನರು
ಮಧ್ಯಪ್ರದೇಶದ ಸಾತ್ಪುರಾ ಬೆಟ್ಟದಲ್ಲಿರುವ ಪಚಮರಿಯು ಬೆಟ್ಟಗಳು, ಕಂದರಗಳು ಮತ್ತು ಜಲಪಾತಗಳಿಂದ ಆಕರ್ಷಿತಗೊಳ್ಳುವ ಪ್ರವಾಸಿಗರಲ್ಲಿ ಬಹಳ ಜನಪ್ರಿಯ ತಾಣವಾಗಿದೆ. ಚೌರಾಘರ್ ಬೆಟ್ಟದ...
ಬೆಟ್ಟದ ಮೇಲಿರುವ ಈ ಕೋಟೆಗೆ ಟ್ರಕ್ಕಿಂಗ್ ಹೋಗೋದರ ಮಜಾ ಅದ್ಭುತ
ರಸಾಲ್ಘಡ್ ಮಹಾರಾಷ್ಟ್ರ ರಾಜ್ಯದ ಒಂದು ಕೋಟೆಯಾಗಿದೆ. ಇದು ಖೇಡ್ ನಗರದ ಪೂರ್ವಕ್ಕೆ 15 ಕಿಮೀ ದೂರದಲ್ಲಿದೆ. ಈ ಕೋಟೆಯನ್ನು ಪ್ರವಾಸಿ ಆಕರ್ಷಣೆಯಾಗಿ ಅಭಿವೃದ್ಧಿಪಡಿಸಲಾಗಿದೆ. ವಾರಾಂ...
ರಾಜ್ಮಾಚಿಯ ಸುತ್ತಲಿನ ಸುಂದರ ತಾಣಗಳನ್ನು ಕಣ್ತುಂಬಿಸಿಕೊಳ್ಳಿ
ಮಹಾರಾಷ್ಟ್ರವು ಶ್ರೀವರ್ಧನ್ ಮತ್ತು ಮನರಂಜನ್ ಎನ್ನುವ ಎರಡು ಪ್ರಮುಖ ಶಿಖರಗಳನ್ನು ಒಳಗೊಂಡಿದೆ. ರಾಜ್ಮಾಚಿ ಒಂದು ಭವ್ಯ ಪ್ರವಾಸಿ ತಾಣವಾಗಿದೆ. ರಾಜ್ಮಾಚಿ ತನ್ನ ಕೋಟೆ ಮತ್ತು ಸಮೀಪ...
ಅರಸಿಕೆರೆಯಲ್ಲಿರುವ ಈ ಏಳು ಸುತ್ತಿನ ಕೋಟೆಯೊಳಗೆ ಹೋಗಿದ್ದೀರಾ?
ಏಳು ಸುತ್ತಿನ ಕೋಟೆಯ ಬಗ್ಗೆ ನೀವು ಕೇಳಿರಬಹುದು. ಆದರೆ ನೋಡಿದ್ದೀರಾ ಇಲ್ಲವೋ ಅನ್ನೋದು ಗೊತ್ತಿಲ್ಲ. ಅಂತಹ ಏಳು ಸುತ್ತಿನ ಕೋಟೆಯ ಬಗ್ಗೆ ನಾವಿಂದು ಹೇಳಲಿದ್ದೇವೆ. ಇದು ಹಾಸನದಲ್ಲಿದೆ...
ಸವದತ್ತಿಯಲ್ಲಿರುವ ಈ ಎಲ್ಲಾ ತಾಣಗಳನ್ನು ನೋಡಿದ್ದೀರಾ?
ಸವದತ್ತಿ ಎಂದಾಕ್ಷಣ ಮನಸ್ಸಿಗೆ ಬರೋದೇ ಸವದತ್ತಿ ಯೆಲ್ಲಮ್ಮ. ಹೌದು ಸವದತ್ತಿ ಯೆಲ್ಲಮ್ಮ ಕ್ಷೇತ್ರವು ಸವದತ್ತಿಯಲ್ಲಿನ ಪ್ರಸಿದ್ಧವಾದ ಧಾರ್ಮಿಕ ಕ್ಷೇತ್ರವಾಗಿದೆ. ಸವದತ್ತಿಯನ್ನು ...
ಅಬ್ಬಾ ಈ ಅದ್ಭುತ ಕೋಟೆಗೆ ಟ್ರಕ್ಕಿಂಗ್ ಹೋಗಲೇ ಬೇಕು
ಈ ಬೆಟ್ಟವನ್ನು ನೋಡುವಾಗ ಆಹಾ...ಎಷ್ಟೊಂದು ಸುಂದರವಾಗಿದೆ. ಪ್ರಕೃತಿ ಸೌಂದರ್ಯದಿಂದ ತುಂಬಿ ತುಳುಕುತ್ತಿದೆ ಅನ್ನಿಸೋದು ಸಹಜ. ಇದೊಂದು ಟ್ರಕ್ಕಿಂಗ್ ತಾಣವಾಗಿದೆ. ಈ ಬೆಟ್ಟದ ಮೇಲೆ ...
ಬೀದರ್ನಲ್ಲಿರುವ ಬಸವಕಲ್ಯಾಣ ಕೋಟೆಯ ಬಗ್ಗೆ ತಿಳಿಯೋಣ
ಬಸವಣ್ಣನವರ ಬಸವಕಲ್ಯಾಣದ ಬಗ್ಗೆ ನೀವು ಕೇಳಿರುತ್ತೀರಿ. ಇಂದು ನಾವು ಬೀದರ್ನಲ್ಲಿರುವ ಬಸವ ಕಲ್ಯಾಣ ಕೋಟೆಯ ಬಗ್ಗೆ ತಿಳಿಸಲಿದ್ದೇವೆ. ಇದನ್ನು ಹಿಂದೆ ಕಲ್ಯಾಣಿ ಕೋಟೆ ಎಂದು ಕರೆಯಲ...
ಮನುಷ್ಯರನ್ನು ತಿನ್ನುವ ದೆವ್ವಗಳಿವೆಯಂತೆ ಇಲ್ಲಿ ...ಇದರೊಳಗೆ ಹೋದವರು ಏನಾದ್ರು ಗೊತ್ತಾ?
ರಾಜ್ಯದ ಸುರಕ್ಷತೆಗೋಸ್ಕರ ಹಿಂದೆ ರಾಜಂದಿರು ದೊಡ್ಡ ದೊಡ್ಡ ಕೋಟೆಗಳನ್ನು ನಿರ್ಮಿಸಿದ್ದರು. ಅವುಗಳಲ್ಲಿ ಕೆಲವು ಪಾಳುಬಿದ್ದಿವೆ. ಈ ಪಾಳು ಬಿದ್ದಿರುವ ಕೋಟೆಗಳಿಗೆ ಸಂಬಂಧಿಸಿದಂತೆ ...
ರೆಡ್ಡಿ ರಾಜರು ಆಳ್ವಿಕೆ ನಡೆಸಿದ ಕೊಂಡವೀಡು ಕೋಟೆ....
ಚರಿತ್ರೆಗೆ ಮೌನ ಸಾಕ್ಷ್ಯಿಗಳೇ ಪೂರ್ವದಲ್ಲಿ ನಿರ್ಮಾಣ ಮಾಡಿದ ಗಿರಿ ದುರ್ಗಗಳು. ಈ ಕೋಟೆಯಲ್ಲಿನ ಪ್ರತಿ ಕಲ್ಲು ಅಂದು ನಡೆದ ಎಷ್ಟೊ ವಿಚಾರಗಳನ್ನು ಮೌನವಾಗಿಯೇ ತಿಳಿಸುತ್ತವೆ. ಅದ್ದ...