22 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಅದ್ಭುತವಾದ ಕೋಟೆ ಎಲ್ಲಿದೆ ಗೊತ್ತ?
ಆ ಕಾಲದ ರಾಜ ವೈಭವಕ್ಕೆ ಹಾಗು ಯುದ್ಧ ತಂತ್ರಕ್ಕೆ ಪ್ರತ್ಯಕ್ಷವಾದ ನಿದರ್ಶನಗಳಲ್ಲಿ ಕೋಟೆಗಳು ಪ್ರಮುಖವಾದ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತವೆ. ಅಂತಹ ಕೋಟೆಗಳಲ್ಲಿ ಪ್ರಪಂಚ ಪ್ರ...
ಬೆಟ್ಟದ ಮೇಲಿರುವ ಈ ಎತ್ತರದ ಕೋಟೆಯನ್ನೇರೋದು ಅಷ್ಟೊಂದು ಸುಲಭವೇನಲ್ಲ
ಮಹಾರಾಷ್ಟ್ರವು ಪ್ರಾಚೀನ ಅದ್ಭುತಗಳಿಗೆ ಕೋಟೆಗಳಿಗೆ ಜನಪ್ರಿಯವಾಗಿದೆ ಎನ್ನುವುದು ಸಾಕಷ್ಟು ಪ್ರವಾಸಿಗರಿಗೆ ತಿಳಿದಿಲ್ಲ. ಅದರ ಗಡಿಯೊಳಗೆ ನಿರ್ಮಿಸಲಾಗಿರುವ ಕೋಟೆಗಳ ಸಂಖ್ಯೆಯನ...
2100 ವರ್ಷದ ಕೋಟೆಯಲ್ಲಿರುವ ಈ ಸಂಪತ್ತನ್ನು ಭೂತ, ಪ್ರೇತಗಳು ಕಾಯುತ್ತಿವೆಯಂತೆ!
ಭಾರತದ ಇತಿಹಾಸವು ಪ್ರಾಚೀನ ಕೋಟೆಗಳಿಂದ ಕೂಡಿದೆ. ರಾಜ, ಮಹಾರಾಜಗಳ ಕಾಲದಲ್ಲಿ ವಿಶಾಲವಾದ ಅರಮನೆ ಕೋಟೆಗಳಿಗೆ ಸಾಕ್ಷಿಯಾಗಿದೆ. ಇಂದಿಗೂ ಕೆಲವು ಕೋಟೆಗಳು ಕಾಣಸಿಗುತ್ತವೆ. ಆದರೆ ಇನ್ನ...
ಗುಲ್ಬರ್ಗಾದ ಈ ಐತಿಹಾಸಿಕ ಕೋಟೆಯನ್ನು ಕಂಡಿದ್ದೀರಾ?
ದಕ್ಷಿಣ ಖಂಡದ ಈ ಭೂಮಿಯಲ್ಲಿ ಅನೇಕ ಹಿಂದೂ ರಾಜರುಗಳ ಜೊತೆ ಅನೇಕ ಮುಸ್ಮಿಮ್ ರಾಜರೂ ಕೂಡಾ ಆಳ್ವಿಕೆ ನಡೆಸಿದ್ದಾರೆ. ಇವರ ಆಳ್ವಿಕೆಯ ಕಾಲದಲ್ಲಿ ಅನೇಕ ಕೋಟೆಗಳು ಭವನಗಳ ನಿರ್ಮಾಣವಾಗಿದ...
ಟಿಪ್ಪು ಸುಲ್ತಾನ್ ನಿರ್ಮಾಣ ಮಾಡಿದ ನಕ್ಷತ್ರಾಕಾರದ ಕೋಟೆ ಎಲ್ಲಿದೆ ಗೊತ್ತ?
ನಮ್ಮ ಭಾರತ ದೇಶದಲ್ಲಿ ಅನೇಕ ಸುಂದರವಾದ, ಭವ್ಯವಾದ ಕೋಟೆಗಳು ಇವೆ. ಅವುಗಳೆಲ್ಲಾ ತನ್ನದೇ ಆದ ಐತಿಹಾಸಿಕ ಚರಿತ್ರೆಯನ್ನು ಹೊಂದಿರುವ ಅದ್ಭುತವಾದ ಕೋಟೆಗಳು. ಭಾರತವು ಶ್ರೀಮಂತವಾದ, ಸಾಂ...
ತಮಿಳುನಾಡಿನ 10 ಪ್ರಾಚೀನವಾದ ಕೋಟೆಗಳು...
ತಮಿಳುನಾಡು ಒಂದು ಅದ್ಭುತವಾದ ಪ್ರವಾಸಿ ತಾಣಗಳನ್ನು ಹೊಂದಿದೆ. ಇಲ್ಲಿಗೆ ದೇವಾಲಯಗಳೇ ತುಂಬಿವೆ ಎಂದೇ ಹೇಳಬಹುದು. ಇದೊಂದು ಆಧ್ಯಾತ್ಮಿಕವಾದ ಸ್ಥಳ. ಇಲ್ಲಿ ಕೇವಲ ದೇವಾಲಯಗಳೇ ಅಲ್ಲದ...
ಬೀದರ್ ಕೋಟೆಯ ರಹಸ್ಯ...!
ಬೀದರ್ ಕೋಟೆಯು ಕರ್ನಾಟಕದಲ್ಲಿನ ಪ್ರಖ್ಯಾತವಾದ ಕೋಟೆಗಳಲ್ಲಿ ಒಂದಾಗಿದೆ. ಬೀದರ್ ಒಂದು ಚಾರಿತ್ರಿಕ ಹಾಗು ಪುರಾತನವಾದ ನಗರ. ಬೆಂಗಳೂರಿನಿಂದ ಬೀದರ್ಗೆ ಸುಮಾರು 690 ಕಿ.ಮೀ ದೂರದಲ್ಲಿ...
ಮೂರು ತಲೆಯ ರಾಕ್ಷಸನಿರುವ ತಿರುಚುರಾಪಲ್ಲಿ...
ದಕ್ಷಿಣ ಭಾರತ ದೇಶದಲ್ಲಿ ತಮಿಳುನಾಡು ರಾಜ್ಯದಲ್ಲಿ ತಿರುಚ್ಚಿ ಅಥವಾ ತಿರುಚುರಾಪಲ್ಲಿ ಒಂದು ಪಾರಿಶ್ರಮಿಕ ವಿದ್ಯಾಕೇಂದ್ರ ನಗರವಾಗಿದೆ. ತಿರುಚ್ಚಿ ಅದೇ ಹೆಸರಿನ ಜಿಲ್ಲೆಗೆ ಒಂದು ಪ...
ಚತುರ್ಭುಜಾ ದೇವಾಲಯವು ನಿಮ್ಮ ಮುಂದಿನ ಗಮ್ಯಸ್ಥಾನ ವಾಗಿರಬೇಕು ಏಕೆ
ಮಧ್ಯಪ್ರದೇಶದಲ್ಲಿ ಒರಛಾ ಇದ್ದು, ಇದು ಒಂದು ಕಾಲದ ಅಂದರೆ ರಜಪೂತರ ಕಾಲದಲ್ಲಿಯ ಅತೀ ದೊಡ್ಡ ರಾಜಕೀಯ ಕೇಂದ್ರವಾಗಿತ್ತು. ಆದರೆ ಈಗ ಇದು ಒಂದು ಸಾವಿರಾರು ಭವ್ಯವಾದ ಅದ್ಬುತಗಳನ್ನು ಒಳಗ...
50 ವರ್ಷಗಳಿಂದ ಮಕ್ಕಳು ಹುಟ್ಟದೇ ಇರುವ ಶಾಪಗ್ರಸ್ಥ ಗ್ರಾಮ ಯಾವುದು ಗೊತ್ತ?
ಪುರಾತನ ಕಾಲದಲ್ಲಿ ಶಾಪಗ್ರಸ್ಥರು ಎಂದರೆ ಆಗ್ರಹಕ್ಕೆ ಗುರಿಯಾದ ಅಥವಾ ಶಪಿಸಿದ ಕಾರಣ ಶಾಪವು ಏರ್ಪಟ್ಟು, ಮತ್ತೇ ಅವರು ಶಾಪದಿಂದ ವಿಮುಕ್ತಿ ಹೊಂದುವ ಸಲುವಾಗಿ ಒಂದು ಮಾರ್ಗವಿರುತ್ತದ...
ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ
ಅಲ್ಲಿನ ಪ್ರದೇಶದಲ್ಲಿ ಚಿಕ್ಕ ಕಳ್ಳತನಕ್ಕೂ ಕೂಡ ಕೈ ಅಥವಾ ಕಾಲುಗಳನ್ನು ತೆಗೆಯುತ್ತಿದ್ದರಂತೆ. ರಾಜ್ಯದ್ರೋಹಕ್ಕೆ ಕೈ ಹಾಕಿದರೆ ಕಣ್ಣನ್ನು ತೆಗೆದು ಸೂಜಿಗಳಿಂದ ಕೂಡಿದ ಕೋಲಿನಿಂದ ...
ಮಹಾಮಂತ್ರಿ ತಿಮ್ಮರಸು ಜನ್ಮಸ್ಥಳದ ಬಗ್ಗೆ ನಿಮಗೆ ಗೊತ್ತ?
ಚಂದ್ರಗಿರಿಯಲ್ಲಿ 1640 ರಲ್ಲಿ ನಿರ್ಮಾಣ ಮಾಡಲ್ಪಟ್ಟ ಕೋಟೆ ಇದೆ. ಶ್ರೀ ಕೃಷ್ಣದೇವರಾಯ ಆಸ್ಥಾನದಲ್ಲಿದ್ದ ಮಹಾಮಂತ್ರಿ ತಿಮ್ಮರಸು ಜನ್ಮಸ್ಥಳ ಕೂಡ ಚಂದ್ರಗಿರಿಯೇ. ಅರ್ಥಚಂದ್ರಾಕಾರವಾಗ...