Search
  • Follow NativePlanet
Share

ಆಂಧ್ರಪ್ರದೇಶ

ದಟ್ಟವಾದ ಅರಣ್ಯದಲ್ಲಿ ನೆಲೆಸಿದ್ದಾನೆ ಪರಮೇಶ್ವರನು.....

ದಟ್ಟವಾದ ಅರಣ್ಯದಲ್ಲಿ ನೆಲೆಸಿದ್ದಾನೆ ಪರಮೇಶ್ವರನು.....

ದಟ್ಟವಾದ ಅರಣ್ಯ ಪ್ರದೇಶ, ಪಕ್ಷಿಗಳ ಕಲರವ, ಆಕಾಶದಿಂದ ಹಾಲ್ನೊರೆಯಂತೆ ಭೂಮಿಗೆ ಧುಮುಕುತ್ತಿರುವ ಜಲಪಾತಗಳು ಆಹಾ.... ಕೇಳಲು ಎಷ್ಟು ಚೆನ್ನಾಗಿದೆ ಅಲ್ಲವೇ? ಕಣ್ಣಾರೆ ಕಂಡರೆ ಮತ್ತೆಷ್ಟ...
ಕೋದಂಡರಾಮ ದೇವಾಲಯ; ಕಳ್ಳರು ನಿರ್ಮಿಸಿದ ದೇವಾಲಯವಿದು!

ಕೋದಂಡರಾಮ ದೇವಾಲಯ; ಕಳ್ಳರು ನಿರ್ಮಿಸಿದ ದೇವಾಲಯವಿದು!

ಆಂಧ್ರಪ್ರದೇಶವು ತನ್ನಲ್ಲಿಯ ಪ್ರಾಚೀನ ದೇವಾಲಯಗಳು ಮತ್ತು ಧಾರ್ಮಿಕ ಕೇಂದ್ರಗಳನ್ನು ತನ್ನಲ್ಲಿ ಹೊಂದಿರುವುದರಿಂದ ಭಾರತದ ಆಧ್ಯಾತ್ಮಿಕ ರಾಜ್ಯವೆನ್ನುವ ಖ್ಯಾತಿಯನ್ನು ಕೂಡಾ ಪಡ...
ಭಕ್ತಿಯಿಂದ ಇಲ್ಲಿ ನಿಮ್ಮ ಇಷ್ಟದ ವಸ್ತು ತ್ಯಜಿಸಿದ್ರೆ ಕೋರಿಕೆ ಈಡೇರುತ್ತಂತೆ!

ಭಕ್ತಿಯಿಂದ ಇಲ್ಲಿ ನಿಮ್ಮ ಇಷ್ಟದ ವಸ್ತು ತ್ಯಜಿಸಿದ್ರೆ ಕೋರಿಕೆ ಈಡೇರುತ್ತಂತೆ!

ಕಾಣಿಪಾಕಂ ಇದು ವಿನಾಯಕನಿರುವ ಪವಿತ್ರವಾದ ಸ್ಥಳವಾಗಿದೆ. ಆಂಧ್ರಪ್ರದೇಶದಲ್ಲಿ ಪ್ರಾಮುಖ್ಯತೆ ಹೊಂದಿರುವ ಹಲವು ಕ್ಷೇತ್ರಗಳಲ್ಲಿ ಇದೂ ಒಂದು. ಇಲ್ಲಿನ ವಿಶೇಷತೆ ಎಂದರೆ, ಇಲ್ಲಿನ ವಿನ...
ವಿಜಯವಾಡದಲ್ಲಿರುವ ಕನಕ ದುರ್ಗಾ ಪವಿತ್ರ ದೇವಾಲಯ

ವಿಜಯವಾಡದಲ್ಲಿರುವ ಕನಕ ದುರ್ಗಾ ಪವಿತ್ರ ದೇವಾಲಯ

ಕನಕಾ ದುರ್ಗಾ ಪವಿತ್ರ ಮಂದಿರವು ವಿಜಯವಾಡದಲ್ಲಿದೆ. ವಿಜಯವಾಡದಲ್ಲಿರುವ ಕನಕಾ ದುರ್ಗಾ ದೇವಾಲಯವು ಶಕ್ತಿ, ಶ್ರೀಮಂತಿಕೆ ಮತ್ತು ದಯೆಯನ್ನು ಕರುಣಿಸುವ ಶಕ್ತಿರೂಪೆ ದುರ್ಗಾ ದೇವಿಯ ವ...
5 ದಕ್ಷಿಣ ಭಾರತದ ಹಿಲ್ ಸ್ಟೇಷನ್ ಗಳನ್ನು ಭೇಟಿ ಮಾಡಬೇಕು

5 ದಕ್ಷಿಣ ಭಾರತದ ಹಿಲ್ ಸ್ಟೇಷನ್ ಗಳನ್ನು ಭೇಟಿ ಮಾಡಬೇಕು

ದಕ್ಷಿಣ ಭಾರತದಲ್ಲಿ ಗಿರಿಧಾಮಗಳಿರುವುದು ಹೊಸ ವಿಷಯವೇನಲ್ಲ. ಸುಂದರ ಪಶ್ಚಿಮ ಘಟ್ಟಗಳು, ನೀಲಗಿರಿಗಳು, ಪೂರ್ವ ಘಟ್ಟಗಳು ಮತ್ತು ಇನ್ನೂ ಹೆಚ್ಚಿನ ಪ್ರದೇಶದಲ್ಲಿ ಈ ಪರ್ವತ ಶ್ರೇಣಿಗಳ ...
ಮಕರ ಸಂಕ್ರಾತಿ ಹಬ್ಬವನ್ನು ಎಲ್ಲಿ, ಹೇಗೆ ಆಚರಿಸುತ್ತಾರೆ ಗೊತ್ತ?

ಮಕರ ಸಂಕ್ರಾತಿ ಹಬ್ಬವನ್ನು ಎಲ್ಲಿ, ಹೇಗೆ ಆಚರಿಸುತ್ತಾರೆ ಗೊತ್ತ?

ಮಕರ ಸಂಕ್ರಾತಿ ಹಬ್ಬ ಬಂದಿದೆ. ಎಲ್ಲೆಡೆ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಎಳ್ಳು ಬೆಲ್ಲವನ್ನು ಮನೆ ಮನೆಗೆ ಹಂಚುವುದೇ ಈ ಹಬ್ಬದ ಮುಖ್ಯವಾದ ವಿಶೇಷತೆ. ಸಾಮಾನ...
12 ಜ್ಯೋತಿರ್ ಲಿಂಗ ಕ್ಷೇತ್ರದ ರೋಚಕ ಸ್ಥಳ ಪುರಾಣ ಇಲ್ಲಿದೆ....ಭಾಗ-1

12 ಜ್ಯೋತಿರ್ ಲಿಂಗ ಕ್ಷೇತ್ರದ ರೋಚಕ ಸ್ಥಳ ಪುರಾಣ ಇಲ್ಲಿದೆ....ಭಾಗ-1

ಭಾರತದಲ್ಲಿ ಶಿವಾಲಯಕ್ಕೆ ತನ್ನದೇ ಆದ ಮಹತ್ವವಿದೆ. ಆ ಕ್ಷೇತ್ರಗಳಲ್ಲಿ 12 ಜ್ಯೋತಿರ್ಲಿಂಗಳು ಕೂಡ ಒಂದಾಗಿದೆ. ತಮ್ಮ ಜೀವನದಲ್ಲಿ ಒಮ್ಮೆಯಾದರೂ ಆ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಪ...
ವಿಭಿನ್ನವಾದ ಪ್ರಸಾದಗಳನ್ನು ನೀಡುವ ಭಾರತದ ದೇವಾಲಯಗಳು

ವಿಭಿನ್ನವಾದ ಪ್ರಸಾದಗಳನ್ನು ನೀಡುವ ಭಾರತದ ದೇವಾಲಯಗಳು

ಪ್ರಸಾದಗಳು ನಮ್ಮ ಭಾರತ ದೇಶದಲ್ಲಿನ ದೇವಾಲಯಗಳಲ್ಲಿ ಅತ್ಯಂತ ಮಹತ್ವವನ್ನು ಪಡೆದಿದೆ. ದೇವರಿಗೆ ಅಹಾರವನ್ನು ಸಮರ್ಪಣೆ ಮಾಡಿಯೇ ನಂತರ ಭಕ್ತರು ಆ ಆಹಾರವನ್ನು ಸೇವಿಸುತ್ತಾರೆ. ಅನ್ನದ...
ಇಂದಿಗೂ ಬಗೆಹರಿಸಲಾಗದ ರಹಸ್ಯಗಳಿವು.......

ಇಂದಿಗೂ ಬಗೆಹರಿಸಲಾಗದ ರಹಸ್ಯಗಳಿವು.......

ಪ್ರಪಂಚದಲ್ಲಿ ಚಾರಿತ್ರಿಕವಾದ ಹಾಗೂ ರಹಸ್ಯಗಳನ್ನು ಹೊಂದಿರುವ ಅದೆಷ್ಟೋ ಕಟ್ಟಡಗಳಿವೆ. ಅತ್ಯಂತ ಪುರಾತನವಾದ ಸಂಸ್ಕøತಿಯನ್ನು ಹೊಂದಿರುವ ನಮ್ಮ ಭಾರತ ದೇಶದಲ್ಲಿ ರಹಸ್ಯಗಳನ್ನು ...
ಈ ಚಿತ್ರಗುಪ್ತನ ದೇವಾಲಯದ ಮುಂದೆ ಪ್ರತಿನಿತ್ಯವೂ ಶವಯಾತ್ರೆಯೇ

ಈ ಚಿತ್ರಗುಪ್ತನ ದೇವಾಲಯದ ಮುಂದೆ ಪ್ರತಿನಿತ್ಯವೂ ಶವಯಾತ್ರೆಯೇ

ಯಮಧರ್ಮ ಅಸ್ಥಾನದಲ್ಲಿ ಮಾನವರ ಪಾಪ ಪುಣ್ಯಗಳನ್ನು ಬರೆಯುವ ಚಿತ್ರಗುಪ್ತನಿಗೆ ಭೂಲೋಕದಲ್ಲಿಯೂ ಕೂಡ ಅಲ್ಲಲ್ಲಿ ದೇವಾಲಯವಿದೆ. ಚಿತ್ರ ಗುಪ್ತನ ದೇವಾಲಯಗಳನ್ನು ಬೆರಳಣಿಕೆಯಷ್ಟು ಎಂದ...
ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು

ಹಲವಾರು ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ಆಚಾರ, ವಿಚಾರ, ಸಂಪ್ರದಾಯಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಇಂತಹ ಘನ ಚರಿತ್ರೆ ಇರುವ ಈ ಭಾರತ ದೇಶದಲ್ಲಿ ಪುರಾತನ ಕಾಲದಲ್ಲಿನ ಕೆಲ...
ಹನಿಮೂನ್ ಪ್ರವಾಸಕ್ಕಾಗಿ 5 ರೋಮ್ಯಾಂಟಿಕ್ ಸ್ಥಳಗಳು

ಹನಿಮೂನ್ ಪ್ರವಾಸಕ್ಕಾಗಿ 5 ರೋಮ್ಯಾಂಟಿಕ್ ಸ್ಥಳಗಳು

ಮದುವೆಯೆಂದರೆ ಒಂದು ಸಮಾರಂಭವಲ್ಲ. ಅದು ಗಂಡು ಹೆಣ್ಣಿನ ನಡುವೆ ಸಾಯುವವರೆವಿಗೂ ಭಧ್ರವಾಗಿ ಬೆಸೆಯುವ ಸಂಬಂಧ. ಇಂತಹ ಪವಿತ್ರ ಸಂಬಂಧವನ್ನು ಗಟ್ಟಿಗೊಳಿಸಲು ದಂಪತಿಗಳು ಕೆಲವು ಪ್ರದೇಶ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X