Search
  • Follow NativePlanet
Share

Tamilnadu

ತಮಿಳುನಾಡಿಗೆ ಅಪ್ಪಳಿಸಲಿದೆ ಗಾಜಾ ಚಂಡಮಾರುತ ; ಈ ತಾಣಗಳಿಗೆಲ್ಲಾ ಹೋಗಲೇ ಬಾರದು

ತಮಿಳುನಾಡಿಗೆ ಅಪ್ಪಳಿಸಲಿದೆ ಗಾಜಾ ಚಂಡಮಾರುತ ; ಈ ತಾಣಗಳಿಗೆಲ್ಲಾ ಹೋಗಲೇ ಬಾರದು

2015 ರ ಪ್ರವಾಹದಿಂದ ಚೇತರಿಸಿಕೊಂಡಿರುವ ಚೆನ್ನೈ ಜನರಿಗೆ ಇದೀಗ ಮತ್ತೆ ಅಪಾಯ ಎದುರಾಗಿದೆ. ಅದಕ್ಕೆ ಕಾರಣ ಗಾಜಾ ಎನ್ನುವ ಚಂಡಮಾರುತ. ಗಾಜಾ ಎನ್ನುವ ಚಂಡಮಾರುತ ನವೆಂಬರ್ 15 ರಂದು ತಮಿಳುನ...
ನೀವು ದೇವಸ್ಥಾನಕ್ಕೆ ಹೋದ್ರೂ ಹೋಗದಿದ್ರೂ ನಿಮ್ಮ ನಕ್ಷತ್ರಕ್ಕೆ, ರಾಶಿಗೆ ಪ್ರತಿದಿನ ಪೂಜೆ ಮಾಡ್ತಾರೆ ಇಲ್ಲಿ

ನೀವು ದೇವಸ್ಥಾನಕ್ಕೆ ಹೋದ್ರೂ ಹೋಗದಿದ್ರೂ ನಿಮ್ಮ ನಕ್ಷತ್ರಕ್ಕೆ, ರಾಶಿಗೆ ಪ್ರತಿದಿನ ಪೂಜೆ ಮಾಡ್ತಾರೆ ಇಲ್ಲಿ

ಭಕ್ತರು ದೇವಸ್ಥಾನಕ್ಕೆ ಹೋದರೂ, ಹೋಗಲಿಲ್ಲದಿದ್ದರೂ ಅವರ ಗೋತ್ರ, ನಕ್ಷತ್ರಕ್ಕೆ ಪೂಜೆ ಮಾಡುವ ದೇವಸ್ಥಾನ ತಮಿಳುನಾಡಿನಲ್ಲಿದೆ. ಅಷ್ಟೇ ಅಲ್ಲದೆ ಪ್ರಪಂಚದ ಶಾಂತಿಗಾಗಿ ಪ್ರತಿದಿನ ಹೋ...
ಕಾಶಿ ವಿಶ್ವನಾಥಕ್ಕಿಂತಲೂ ಪುಣ್ಯಕ್ಷೇತ್ರವಂತೆ ಇದು

ಕಾಶಿ ವಿಶ್ವನಾಥಕ್ಕಿಂತಲೂ ಪುಣ್ಯಕ್ಷೇತ್ರವಂತೆ ಇದು

ತಮಿಳುನಾಡಿನಲ್ಲಿ ಕಾಶಿಗಿಂತಲೂ ಪುರಾತನವಾದ ಒಂದು ದೇವಾಲಯವಿದೆ. ಈ ದೇವಾಲಯದ ದರ್ಶನ ಪಡೆದ್ರೆ ಕಾಶಿ ವಿಶ್ವನಾಥನ ದರ್ಶನ ಪಡೆದಕ್ಕಿಂತಲೂ ಹೆಚ್ಚು ಪುಣ್ಯ ಲಭಿಸುತ್ತದೆ ಎನ್ನಲಾಗುತ...
ಪ್ರಖ್ಯಾತ ವೆಲಂಕಣಿ ಚರ್ಚ್‌ ಇರುವ ನಾಗಾಪಟ್ಟಿನಂಗೆ ಹೋಗಿದ್ದೀರಾ?

ಪ್ರಖ್ಯಾತ ವೆಲಂಕಣಿ ಚರ್ಚ್‌ ಇರುವ ನಾಗಾಪಟ್ಟಿನಂಗೆ ಹೋಗಿದ್ದೀರಾ?

ತಮಿಳುನಾಡು ಹಲವಾರು ಪ್ರವಾಸಿಗರಿಗೆ ಮತ್ತು ಪ್ರಯಾಣಿಕರಿಗೆ ತಿಳಿದಿಲ್ಲದ ನೂರಾರು ಸ್ಥಳಗಳಿಗೆ ನೆಲೆಯಾಗಿದೆ. ಈ ಗುಪ್ತ ಸ್ಥಳಗಳು ರಾಜ್ಯದ ನಿಜವಾದ ಸೌಂದರ್ಯವನ್ನು ವ್ಯಾಖ್ಯಾನಿಸು...
ಈ ದೇವಸ್ಥಾನಕ್ಕೆ ಬಂದ 48 ದಿನಗಳಲ್ಲಿ ಮಾನಸಿಕ ರೋಗ ಗುಣವಾಗುತ್ತಂತೆ !

ಈ ದೇವಸ್ಥಾನಕ್ಕೆ ಬಂದ 48 ದಿನಗಳಲ್ಲಿ ಮಾನಸಿಕ ರೋಗ ಗುಣವಾಗುತ್ತಂತೆ !

ಗುಣಶೀಲಂ ವಿಷ್ಣು ದೇವಾಲಯದ ಬಗ್ಗೆ ಕೇಳಿದ್ದೀರಾ? ಈ ದೇವಸ್ಥಾನದ ವಿಶೇಷತೆ ಎಂದರೆ ಇದು ಮಾನಸಿಕ ಕಾಯಿಲೆಯನ್ನು ಗುಣಪಡಿಸುತ್ತದಂತೆ. ಹಾಗಾಗಿ ಸಾಕಷ್ಟು ಜನರು ಇಲ್ಲಿಗೆ ಬರುತ್ತಾರೆ. ಹ...
144 ವರ್ಷಗಳಿಗೊಮ್ಮೆ ನಡೆಯುವ ಈ ಉತ್ಸವದ ಬಗ್ಗೆ ಗೊತ್ತಾ?

144 ವರ್ಷಗಳಿಗೊಮ್ಮೆ ನಡೆಯುವ ಈ ಉತ್ಸವದ ಬಗ್ಗೆ ಗೊತ್ತಾ?

ತಮೀರಾಭರಣಿಯು ಭಾರತದ ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಹರಿಯುತ್ತದೆ. ಇದೀಗ, ಮಹಾ ಪುಷ್ಕಾರಂ ಎಂಬ 12 ದಿನಗಳ ಉತ್ಸವವು ಈ ನದಿಯ ದಂಡೆಯ ಉದ್ದಕ್ಕೂ ನಡೆಯುತ್ತಿದೆ. {photo-feature}...
ಊಟಿ ಪಕ್ಕದಲ್ಲೇ ಇರುವ ಮಸಿನಗುಡಿಯ ವಿಶೇಷತೆ ಏನು ನೋಡಿ

ಊಟಿ ಪಕ್ಕದಲ್ಲೇ ಇರುವ ಮಸಿನಗುಡಿಯ ವಿಶೇಷತೆ ಏನು ನೋಡಿ

ಮಸಿನಗುಡಿ ಪ್ರವಾಸೋದ್ಯಮ ಸ್ಥಳಗಳ ಬಗ್ಗೆ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ ಇದು ಎಲ್ಲಾ ರೀತಿಯ ವ್ಯಕ್ತಿಗಳಿಗೂ ಇಷ್ಟವಾಗುತ್ತದೆ. ಸಾಹಸ ಅನ್ವೇಷಕರು ಮತ್ತು ಪ್ರಕೃತಿ ಪ್ರಿಯರು, ವ...
ಪಟ್ಟೀಶ್ವರರ್‌ ಸನ್ನಿಧಿಯಲ್ಲಿ ಸಗಣಿಗೆ ಕ್ರಿಮಿಗಳೇ ಆಗೋದಿಲ್ಲ, ಹುಣಸೆ ಬೀಜ ಮೊಳಕೆಯೊಡೆಯುದಿಲ್ಲ!

ಪಟ್ಟೀಶ್ವರರ್‌ ಸನ್ನಿಧಿಯಲ್ಲಿ ಸಗಣಿಗೆ ಕ್ರಿಮಿಗಳೇ ಆಗೋದಿಲ್ಲ, ಹುಣಸೆ ಬೀಜ ಮೊಳಕೆಯೊಡೆಯುದಿಲ್ಲ!

ಕೊಯಮತ್ತೂರಿನಲ್ಲಿರುವ ಪೆರೂರು ಪಟ್ಟೀಶ್ವರರ್ ದೇವಸ್ಥಾನದ ಬಗ್ಗೆ ಕೇಳಿದ್ದೀರಾ? ಈ ದೇವಾಲಯಕ್ಕೆ ಸಾಕಷ್ಟು ವಿಶೇಷಗಳಿವೆ. ಇದನ್ನು ಮೋಕ್ಷದ ಸ್ಥಳ ಎಂದೂ ಕರೆಯಲಾಗುತ್ತದೆ. ಇಲ್ಲಿ ಹು...
ದಸರಾ ರಜೆಯಲ್ಲಿ ಫ್ರೆಂಡ್ಸ್‌ ಜೊತೆ ಸುತ್ತಾಡೋಕೆ ಇಲ್ಲಿದೆ ಬೆಸ್ಟ್‌ ಪ್ಲ್ಯಾನ್

ದಸರಾ ರಜೆಯಲ್ಲಿ ಫ್ರೆಂಡ್ಸ್‌ ಜೊತೆ ಸುತ್ತಾಡೋಕೆ ಇಲ್ಲಿದೆ ಬೆಸ್ಟ್‌ ಪ್ಲ್ಯಾನ್

ರಜೆ ಅಂದ್ರೆ ಯಾರಿಗೆ ತಾನೇ ಬೇಡ ಹೇಳಿ. ಇನ್ನೇನು ದಸರಾ ರಜೆ ಬರುತ್ತಿದೆ. ವಾರಾಂತ್ಯವನ್ನೂ ಸೇರಿಸಿ ಲಾಂಗ್ ವೀಕೆಂಡ್ ಸಿಗುತ್ತದೆ. ಹಾಗಾಗಿ ಈ ರಜಾದಿನಗಳಲ್ಲಿ ಸ್ನೇಹಿತರ ಜೊತೆ ಸೇರಿಕ...
ಇಲ್ಲಿ ಕಾಗೆಗಳು ತಿಂದ ಆಹಾರವೇ ಭಕ್ತರಿಗೆ ಪ್ರಸಾದ!

ಇಲ್ಲಿ ಕಾಗೆಗಳು ತಿಂದ ಆಹಾರವೇ ಭಕ್ತರಿಗೆ ಪ್ರಸಾದ!

ಹಿಂದೂಗಳಿಗೆ ಶನಿ ದೇವರೆಂದರೆ ಅಪಾರ ಗೌರವ ಹಾಗೆಯೇ ಭಯವೂ ಕೂಡಾ. ತಮ್ಮ ಮೇಲೆ ಯಾವುದೇ ಸಂಕಷ್ಟಗಳು , ಶನಿಯ ಕೆಟ್ಟ ದೃಷ್ಠಿ ಇರಬಾರದೆಂದು ಶನಿದೇವನನ್ನು ಭಕ್ತಯಿಂದ ಪೂಜಿಸುತ್ತಾರೆ. ಶನ...
ಬೆಂಗಳೂರು ಸುತ್ತ ಮುತ್ತ ಇರುವವರು ತಮಿಳ್ನಾಡಿನ ಈ ತಾಣಗಳನ್ನು ನೋಡಲೇ ಬೇಕು

ಬೆಂಗಳೂರು ಸುತ್ತ ಮುತ್ತ ಇರುವವರು ತಮಿಳ್ನಾಡಿನ ಈ ತಾಣಗಳನ್ನು ನೋಡಲೇ ಬೇಕು

ನಮ್ಮ ದೇಶದಲ್ಲಿ ಪ್ರವಾಸವನ್ನು ಇಷ್ಟಪಡುವವರು, ಪಿಕ್‌ನಿಕ್ ಹೋಗ ಬಯಸುವವರು ಬಹಳಷ್ಟು ಜನರಿದ್ದಾರೆ. ಅವರು ತಮ್ಮ ಆಸಕ್ತಿಗನುಗುಣವಾದ ವ್ಯಕ್ತಿಗಳನ್ನೇ ಸ್ನೇಹಿತರನ್ನಾಗಿಸುತ್ತಾ...
ಇಲ್ಲಿಗೆ ಹೋದರೆ ಖಂಡಿತಾ ನಿಮ್ಮ ಗುರುಬಲ ಬದಲಾಗುತ್ತಂತೆ !

ಇಲ್ಲಿಗೆ ಹೋದರೆ ಖಂಡಿತಾ ನಿಮ್ಮ ಗುರುಬಲ ಬದಲಾಗುತ್ತಂತೆ !

ಜಾತಕದಲ್ಲಿ ನಂಬಿಕೆ ಇರುವರಿಗೆ ಗುರು ಬಲದ ಬಗ್ಗೆ ಹಾಗೂ ಅದು ಜಾತಕದಲ್ಲಿನ ಮನೆಯಿಂದ ಮನೆಗೆ ಬದಲಾಗುವುದು ಗೊತ್ತೇ ಇರಬಹುದು. ಒಂದನೇ ಮನೆಯಿಂದ ಮೂರನೇ ಮನೆಗೆ ಹೋಗುವುದು ಹೀಗೆ ಜಾತಕದ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+