ರಣಕ್ಪುರದಲ್ಲಿರುವ ಈ ಅದ್ಭುತ ತಾಣಗಳಿಗೊಮ್ಮೆ ಭೇಟಿ ನೀಡಿ
ರಣಕ್ಪುರವು ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿರುವ ಒಂದು ಸಣ್ಣ ಗ್ರಾಮವಾಗಿದೆ. ಈ ಗ್ರಾಮವು ಪಶ್ಚಿಮದಲ್ಲಿ ಅರಾವಳಿ ಪರ್ವತ ಶ್ರೇಣಿಯನ್ನು ಹೊಂದಿದ್ದು, ಉದಯ್ಪುರ್ ಮತ್ತು ಜೋಧ್...
ಜೈಪುರದ ಬಾಪು ಬಜಾರ್ನಲ್ಲಿ ಚೌಕಾಶಿ ಮಾಡಿ ಶಾಪಿಂಗ್ ಮಾಡಿದ್ರೆ ಎಲ್ಲವೂ ಕಡಿಮೆ ಬೆಲೆಗೆ ಸಿಗುತ್ತೆ
ರಾಜಸ್ಥಾನದ ರಾಜಧಾನಿಯಾದ ಜೈಪುರ್ ರಾಜ್ಯದ ಅತ್ಯುತ್ತಮ ಶಾಪಿಂಗ್ ತಾಣವಾಗಿದೆ. 'ಪಿಂಕ್ ಸಿಟಿ' ಎಂದು ಕರೆಯಲಾಗುವ ಜೈಪುರವು ಹಲವಾರು ಉತ್ಸಾಹಭರಿತ ಅಂಗಡಿಗಳು ಮತ್ತು ಮಾರುಕಟ್ಟೆಗಳಿಂ...
ಫತೇಹ್ ಸಾಗರದಲ್ಲಿ ಬೋಟಿಂಗ್ ಮಜಾ ಪಡೆಯಿರಿ
ಫತೇಹ್ ಸಾಗರ್ ಉದೈಪುರದಲ್ಲಿರುವ ಒಂದು ಸುಂದರ ಸರೋವರವಾಗಿದೆ. ಈ ಸರೋವರದ ಆಕರ್ಷಣೆಗಳ ಬಗ್ಗೆ ತಿಳಿಯೋಣ. ಇಲ್ಲಿ ಮಜಾ ಪಡೆಯಲು ಏನೆಲ್ಲಾ ಅಂಶಗಳಿವೆ ಅನ್ನೋದನ್ನು ತಿಳಿಯೋಣ. {photo-feature}...
ರಾಜಸ್ಥಾನಕ್ಕೆ ಹೋದಾಗ ಈ ತಪ್ಪನ್ನು ಮಾಡಬೇಡಿ
ರಾಜಸ್ಥಾನ ಹೆಚ್ಚಿನ ಪ್ರವಾಸಿಗರ ಮೆಚ್ಚಿನ ತಾಣವಾಗಿದೆ. ಇಲ್ಲಿನ ಸಂಸ್ಕೃತಿ, ಇತಿಹಾಸ, ಆಹಾರ ಪದ್ಧತಿ ಎಲ್ಲಾ ವಿಭಿನ್ನವಾಗಿರುತ್ತದೆ. ಇವುಗಳೆಲ್ಲಾ ಪ್ರವಾಸಿಗರನ್ನು ತನ್ನತ್ತ ಆಕರ್...
ರಾಜಸ್ಥಾನದಲ್ಲಿ ಹನಿಮೂನ್ಗೆ ಹೋಗೋದಾದ್ರೆ ಇದನ್ನೆಲ್ಲಾ ಮಾಡ್ಲೇ ಬೇಕು
ಮೊನ್ನೆಯಷ್ಟೇ ಮದುವೆಯಾಯಿತು.ಈಗಷ್ಟೇ ನವಜೋಡಿಗಳಾಗಿದ್ದೇವೆ. ಹನಿಮೂನ್ ಗಾಗಿ ಎಲ್ಲಿ ಹೋಗುವುದು ಎಂದು ನಿಮಗೆ ನೀವೇ ಕನಸು ಕಾಣುತ್ತಿದ್ದೀರಾ ? ಹಾಗಿದ್ದರೆ ನಿಮ್ಮ ರೋಮ್ಯಾಂಟಿಕ್ ಕನ...
ಮಾರ್ಚ್ನಲ್ಲಿ ನಡೆಯುವ ಈ ಉತ್ಸವಗಳಲ್ಲಿ ಪಾಲ್ಗೊಳ್ಳೋ ಪ್ಲ್ಯಾನ್ ಮಾಡಿ
ಮಾರ್ಚ್ನಲ್ಲಿ ನೀವು ಎಲ್ಲಾದರೂ ಪ್ರವಾಸ ಕೈಗೊಳ್ಳಬೇಕೆಂದಿದ್ದರೆ ಎಲ್ಲಿಗೆ ಹೋಗೋದು ಬೆಸ್ಟ್ ಅನ್ನೋದನ್ನು ನಾವು ತಿಳಿಸಲಿದ್ದೇವೆ. ಮಾರ್ಚ್ನಲ್ಲಿ ಅನೇಕ ಹಬ್ಬಗಳು, ಉತ್ಸವಗ...
ಮಹಾರಾಣ ಪ್ರತಾಪ್ ಸ್ಮಾರಕ ಎಲ್ಲಿದೆ ಗೊತ್ತಾ?
ಮೇವಾರದ ರಾಜ ಮಹಾರಾಣ ಪ್ರತಾಪ್ ಬಗ್ಗೆ ನೀವು ಕೇಳಿರುವಿರಿ. ಹಾಗೆಯೇ ಮಹಾರಾಣ ಪ್ರತಾಪ್ನ ಕುದುರೆ ಚೇತಕ್ ಬಗ್ಗೆಯೂ ಕೇಳಿರುವಿರಿ. ಉಸಯ್ಪುರದಲ್ಲಿರುವ ಮಹಾರಾಣ ಪ್ರತಾಪ್ ಸ್ಮಾರಕ...
ರಾಜಸ್ಥಾನದ ಹಲ್ದಿಘಾಟಿಯಲ್ಲಿ ಇದನ್ನೆಲ್ಲಾ ಮಾಡಲೇ ಬೇಕು
ಮಹಾರಾಣಾ ಪ್ರತಾಪ್ ಅವರ ಇತಿಹಾಸವನ್ನು ತಿಳಿಯಲು ರಾಜಸ್ಥಾನದ ಹಲ್ದಿಘಾಟಿಗಿಂತ ಉತ್ತಮ ಸ್ಥಳವಿಲ್ಲ. ಮಧ್ಯಯುಗದಲ್ಲಿ ಮೊಘಲರೊಂದಿಗಿನ ರಕ್ತಮಯವಾದ ಯುದ್ಧಗಳಲ್ಲಿ ಒಂದನ್ನು ಹೋರಾಡಿ...
ಪವಿತ್ರ ನೀರಿನ ಕುಂಡಗಳಿಂದ ಕೂಡಿರುವ ಗಾಲ್ತಾಜಿ ಮಂದಿರದ ವಿಶೇಷತೆ ತಿಳಿಯಿರಿ
ಜೈಪುರದ ಹೊರವಲಯದಲ್ಲಿರುವ ಗಾಲ್ತಾಜಿ ದೇವಸ್ಥಾನವು ಇತಿಹಾಸಪೂರ್ವ ಹಿಂದೂ ಯಾತ್ರಾ ಸ್ಥಳವಾಗಿದೆ. ಅರಾವಳಿ ಬೆಟ್ಟಗಳಿಂದ ಆವರಿಸಲ್ಪಟ್ಟಿರುವ ಇದು ಹಲವಾರು ದೇವಾಲಯಗಳು, ಪವಿತ್ರ ಕು...
ಪ್ರಿಯಾಂಕಾ ಚೋಪ್ರಾ ವಿವಾಹ ನಡೆದ ಉಮೇದ್ ಭವನ ಅರಮನೆಯಲ್ಲಿ 1 ರಾತ್ರಿ ತಂಗಲು ಬೆಲೆ ಎಷ್ಟು ಗೊತ್ತಾ?
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಅಮೇರಿಕಾದ ಗಾಯಕ ನಿಕ್ ವಿವಾಹ ಡಿಸೆಂಬರ್ 1 ರಂದು ಕ್ರೈಸ್ತ ಸಂಪ್ರದಾಯದಂತೆ ನಡೆದರೆ, ಡಿಸೆಂಬರ್ 2 ರಂದು ಹಿಂದೂ ಸಂಪ್ರದಾಯದಂತೆ ನಡೆದಿದ...
ಗಡ್ಡ, ಮೀಸೆ ಇರುವ ಈ ಹನುಮನ ನೋಡಿದ್ದೀರಾ? ಇಲ್ಲಿನ ತೆಂಗಿನಕಾಯಿ ವಿಶೇಷ ಏನು?
ಸಲಾಸರ್ ಧಾಮ್ ಅಥವಾ ಸಲಾಸರ್ ಬಾಲಾಜಿ ದೇವಾಲಯವು ರಾಜಸ್ಥಾನದ ಚುರು ಜಿಲ್ಲೆಯ ಸುಜಾಂಗಾರ್ ಸಮೀಪದ ಸಣ್ಣ ಪಟ್ಟಣವಾದ ಸಲಾಸರ್ನಲ್ಲಿದೆ. ಇದು ವರ್ಷಪೂರ್ತಿ ಅಸಂಖ್ಯಾತ ಭಕ್ತರನ್ನು ತನ...
ಮನುಷ್ಯನನ್ನು ಜೀವಂತ ಸಮಾಧಿ ಮಾಡಿ ನಿರ್ಮಿಸಲಾದ ಕೋಟೆ ಇದು !
ಮೆಹ್ರಾನ್ಘಡ್ ಅಥವಾ ಮೆಹ್ರಾನ್ ಕೋಟೆ, ರಾಜಸ್ಥಾನದ ಜೋಧ್ಪುರ್ನಲ್ಲಿ ನೆಲೆಗೊಂಡಿದೆ. ಇದು ಭಾರತದಲ್ಲಿನ ದೊಡ್ಡ ಕೋಟೆಗಳಲ್ಲಿ ಒಂದಾಗಿದೆ. ಸುಮಾರು 1460 ರಲ್ಲಿ ರಾವ್ ಜೋಧಾ ನಿರ್...