ಸೂರ್ಯನ ಈ ಪರಿ ನೋಡಿರಿ...
ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಂದರ್ಭದಲ್ಲಿ ಭೂಮಿ ನಾಚಿ ಕೆಂಪಾದ ಹಾಗೆ ಕಾಣುತ್ತದೆ. ಆಕಾಶದಗಲಕ್ಕೂ, ಭೂಮಿಯ ಸುತ್ತಲೂ ಕವಿಯುವ ಆ ಸ್ವರ್ಣ ಬಣ್ಣದ ಛಾಯೆ ಎಲ್ಲರ ಮನಸ್ಸನ್ನು ಸೂರೆಗೊಳ...
ಮನ ಸೋಲಿಸುವ ಮಧುಚಂದ್ರದ ತಾಣ
ಸಂಸಾರ ಎನ್ನುವ ಸಾಗರಕ್ಕೆ ಕಾಲಿಟ್ಟಾಗ ಎರಡು ಜೀವಗಳು ಪರಸ್ಪರ ಅರಿತುಕೊಳ್ಳಬೇಕು. ಹೊಂದಾಣಿಕೆ ಎನ್ನುವುದು ಭಾವನೆಗಳನ್ನು ಮುಕ್ತವಾಗಿ ಹೇಳಿಕೊಂಡಾಗ ಮಾತ್ರ ಸಾಧ್ಯ. ಮನಸ್ಸಿನ ತುಡಿ...
ವಾರದ ರಜೆಯಲ್ಲಿ ನದಿಗಳತ್ತ ಪಯಣ
ಕರ್ನಾಟಕ ಎಂದೊಡನೆ ನೆನಪಿಗೆ ಬರುವುದು ಸಮುದ್ರ ತೀರ ಹಾಗೂ ಗಿರಿಧಾಮಗಳು. ವಾಸ್ತವವಾಗಿ ಹೇಳುವುದಾದರೆ ಕರ್ನಾಟಕದಲ್ಲಿರುವ ಪ್ರಸಿದ್ಧ ಪ್ರವಾಸ ತಾಣಗಳೆಲ್ಲಾ ನದಿತೀರಗಳಲ್ಲಿಯೇ ಇವೆ...
ಅಲೆಯಾಗಿ ಬರುವ ನೀರಿನ ಮೋಡಿಗೆ ಈ ಮನ ಸೋಲುವುದು
ಎಷ್ಟು ದೂರ ನೋಡಿದರೂ ಅಂತ್ಯ ಕಾಣದು. ಕಣ್ಣು ಹಾಯಿಸಿದಷ್ಟೂ ನೀರಿನ ರಾಶಿಯೇ ಹೊರತು ಬೇರೇನು ಇಲ್ಲ. ಪದೇ ಪದೇ ಕಾಲಿಗೆ ಬಂದು ಬಡಿಯುವ ನೀರಿನ ತೆರೆಗಳು, ಎಷ್ಟೇ ಗಟ್ಟಿ ನಿಂತಿರುತ್ತೇನೆ ಎ...
ಜೈನಕಾಶಿ ಮೂಡುಬಿದಿರೆಗೊಂದು ಪ್ರವಾಸ
ಮೂಡುಬಿದಿರೆ ಅಥವಾ ಮೂಡಬಿದ್ರಿ ಎಂಬುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಂದು ಮುಖ್ಯ ಪಟ್ಟಣ. ಇದು ಮಂಗಳೂರಿನಿಂದ ಪೂರ್ವಕ್ಕೆ ಸುಮಾರು 36 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದ್ದು ...
ಮಂಗಳೂರಿನ ಈ ದೇವಾಲಯಗಳು ಗೊತ್ತೆ?
ಕರ್ನಾಟಕದ ಬಂದರು ನಗರಿ ಹಾಗೂ ಅದ್ಭುತ ಅರಬ್ಬಿ ಸಮುದ್ರದ ತೀರದಲ್ಲಿ ನೆಲೆಸಿರುವ ಸುಂದರ ಜಿಲ್ಲೆ ಮಂಗಳೂರು ಅಥವಾ ದಕ್ಷಿಣ ಕನ್ನಡ ಜಿಲ್ಲೆ. ನಿಮ್ಗಿದು ಗೊತ್ತೆ ಬಹು ಹಿಂದೆ ಬ್ರಿಟೀಷ್ ...
ಪ್ರಸಿದ್ಧಿಗಳಿಸುತ್ತಿರುವ ಆಕರ್ಷಕ ಮಂಗಳೂರು ದಸರಾ!
ವರ್ಷಪೂರ್ತಿ ಯಾವುದಾದರೊಂದು ಹಬ್ಬ, ಹರಿದಿನಗಳಿಂದ ಎಲ್ಲೆಡೆ ಉತ್ಸಾಹ ಇರುವಂತೆ ಕಾಣಬಹುದಾದ ಸ್ಥಳಗಳು ಭಾರತದಲ್ಲಿ ಅಪಾರ. ಯಾವ ರಾಜ್ಯವೆ ಆಗಲಿ, ಜಿಲ್ಲೆಯೆ ಆಗಲಿ ಪ್ರತಿಯೊಂದು ಸ್ಥಳ...
ದಕ್ಷಿಣ ಭಾರತದ ಏಕೈಕ ಬಿಸಿ ನೀರಿನ ತೀರ್ಥ!
ಇದೊಂದು ಪ್ರಕೃತಿಸಹಜವಾದ ಬಿಸಿ ನೀರಿನ ಚಿಲುಮೆಯಾಗಿದೆ. ಇದರಲ್ಲಿ ಚಿಮ್ಮುವ ಬಿಸಿ ನೀರು, ಸಾಮಾನ್ಯ ನೀರಿಗಿಂತಲೂ ಅಧಿಕ ಮಟ್ಟದ ಖನಿಜಾಂಶಗಳನ್ನು ಹೊಂದಿರುವುದಲ್ಲದೆ ಕೆಲವು ಚರ್ಮ ಸಂ...
ಮಂಗಳೂರು ಹೆಸರು ಬರಲು ಕಾರಣ, ಈ ದೇವಿ!
ಕರ್ನಾಟಕದ ಬಂದರು ನಗರಿಯಾದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಾಕಷ್ಟು ವಿಶೇಷತೆಯುಳ್ಳ ನಗರ ಪ್ರದೇಶವಾಗಿದೆ. ಪ್ರವಾಸಿ ದೃಷ್ಟಿಯಿಂದಲೂ ಸಹ ಮಹತ್ವ ಪಡೆದಿರುವ ಮಂಗಳೂರಿನಲ್ಲಿ ನೋ...
ಚೆಂಡಾಟ ಇಷ್ಟಪಡುವ ರಾಜರಾಜೇಶ್ವರಿ ದೇವಿ!
ಕರ್ನಾಟಕದ ಪೊಲಲಿ ಎಂಬ ಗ್ರಾಮದಲ್ಲಿರುವ ಈ ಈ ಪುರಾತನ ರಾಜರಾಜೇಶ್ವರಿಯ ದೇವಾಲಯವು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ಮಹತ್ವ ಪಡೆದಿದೆ. ಎಂಟನೇಯ ಶತಮಾನದಲ್ಲಿ ಈ ಪ್ರಾಂತವನ...
ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ
ಕರ್ನಾಟಕದ ಕರಾವಳಿ ಪ್ರದೇಶದಲ್ಲಿರುವ ಪ್ರಮುಖ ವಾಣಿಜ್ಯ ಹಾಗೂ ಬಂದರು ನಗರ ಮಂಗಳೂರು. ಅರಬ್ಬಿ ಸಮುದ್ರದ ಜೊತೆ ಜೊತೆಯಾಗಿ ಚಾಚಿರುವ ಮಂಗಳೂರಿನಲ್ಲಿ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳ...
ಮಂಗಳೂರು ಹಾಗೂ ಸುತ್ತಮುತ್ತಲಿನ ಆಕರ್ಷಣೆಗಳು
ಮಂಗಳೂರು ನಗರಿಯನ್ನು ಕರ್ನಾಟಕದ ಹೆಬ್ಬಾಗಿಲು ಎಂದು ಸಂಬೋಧಿಸಲಾಗಿದೆ. ಪಶ್ಚಿಮ ಘಟ್ಟದ ಸುಂದರ ದಟ್ಟಾರಣ್ಯ ಹಾಗೂ ಆಕರ್ಷಕ ನೀಲಿ ನೀರಿನ ಅರೇಬಿಯನ್ ಸಮುದ್ರದ ಪ್ರಕೃತಿದತ್ತ ಸೌಂ...